ಕೇಕ್ ಇಲ್ಲೇ ತಿಂತೀರಾ ಅಥವಾ ಪ್ಯಾಕ್ ಮಾಡಲಾ?
ಲವೀನಾಳನ್ನು ಮದುವೆಯಾಗುವ ಹುಮ್ಮಸ್ಸಿನಲ್ಲಿರುವ ಯತೀಶ ಒಂದು ಸುಪ್ರಸಿದ್ಧ ಬೇಕರಿಗೆ ಬರುತ್ತಾನೆ. ತನ್ನನ್ನು ಲಗ್ನವಾಗಲಿರುವ ಲವೀನಾಳನ್ನು ಮೆಚ್ಚಿಸಬೇಕೆಂಬ ಉತ್ಸಾಹ ಆತನಲ್ಲಿ ಮನೆ ಮಾಡಿತ್ತು.
ಯತೀಶ : ನೋಡಿ ಸಾರ್, ನಾನು ಮದುವೆಯಾಗಲಿರುವ ಹೆಂಡತಿಯ ನಾಯಿಗಾಗಿ ಉತ್ಕೃಷ್ಟವಾದ ಕೇಕ್ ಬೇಕಾಗಿತ್ತು.
ಅಂಗಡಿಯವ : ಕೇಕ್ ಇಲ್ಲೇ ತಿಂತೀರಾ ಅಥವಾ ಪ್ಯಾಕ್ ಮಾಡಲಾ?
***
ಮಹಿಳೆಯೊಬ್ಬಳು ಹೆಸರಾಂತ ಆಸ್ಪತ್ರೆಯ ಮೇಲೆ ಕೇಸ್ ದಾಖಲಿಸಿರುತ್ತಾಳೆ. ಕಾರಣವೇನೆಂದರೆ, ತನ್ನ ಗಂಡನ ಕಣ್ಣಿನ ಆಪರೇಶನ್ ಆದ ಮೇಲೆ ಆತ ಆಕೆಯ ಮೇಲೆ ಆಸಕ್ತಿಯನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದಾನಂತೆ. ಆತ ಆಕೆಯನ್ನು ನೋಡುವ ದೃಷ್ಟಿಕೋನವೇ ಬದಲಾಗಿದೆಯಂತೆ.
ಇದಕ್ಕೆ ಆಸ್ಪತ್ರೆ ಕೋರ್ಟಿಗೆ ಕೊಟ್ಟ ಉತ್ತರ : ಆಕೆಯ ಗಂಡ ಕ್ಯಾಟರ್ಯಾಕ್ಟ್ ಸರ್ಜರಿಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಈ ಸಮಸ್ಯೆಯನ್ನು ಪರಿಹರಿಸಲಾಗಿದೆ. ಅವರ ಕಣ್ಣೀಗ ಸರಿಯಾಗಿ ಕಾಣಿಸುತ್ತಿದೆ. ಗಂಡ ಹೆಂಡತಿಯನ್ನು ನಿರ್ಲಕ್ಷಿಸುತ್ತಿದ್ದರೆ ನಮ್ಮದೇನು ತಪ್ಪು?
ಉತ್ತರ ಕೇಳಿ ಕೋರ್ಟ್ ಕೇಸನ್ನು ವಜಾ ಮಾಡಿತು!

ಯತೀಶ್ : ಲವೀನಾ ಡಾರ್ಲಿಂಗ್, ಒಂದಿಷ್ಟು ಇನ್ಶೂರನ್ಸ್ ಹಣ ಬಂದಿದೆ, ಬಾ ವಿದೇಶ ಸುತ್ತಾಡಿಕೊಂಡು ಬರೋಣ.
ಲವೀನಾ : ವಾವ್ ಸೂಪರ್. ಯಾವ ದೇಶಕ್ಕೆ ಹೋಗೋಣ?
ಯತೀಶ್ : ದುಬೈ
ಲವೀನಾ : ದುಬೈನಾ? ನನಗೇನು ತಲೆ ಕೆಟ್ಟಿದೆಯಾ? ನನ್ನನ್ನೇನು ಶ್ರೀದೇವಿ ಅಂದ್ಕೊಂಡ್ರಾ?
***
ಪೊಲೀಸ್ : ಯಾಕಯ್ಯಾ, ಕ್ರೆಡಿಟ್ ಕಾರ್ಡ್ ಕಳುವಾಗಿದ್ದರ ಬಗ್ಗೆ ಬೇಗನೆ ಏಕೆ ದೂರು ನೀಡಲಿಲ್ಲ.
ಆತ : ಸಾರ್, ಆತ ನನ್ನ ಹೆಂಡತಿಗಿಂತ ಕಡಿಮೆ ಕ್ರೆಡಿಟ್ ಕಾರ್ಡ್ ಬಳಸುತ್ತಿದ್ದ.
ಪೊಲೀಸ್ : ಮತ್ತೆ ಈಗ್ಯಾಕೆ ದೂರು ನೀಡಲು ಬಂದಿದ್ದಿಯಾ?
ಆತ : ಸಾರ್, ಇದೀಗ ಆತನ ಹೆಂಡತಿ ಆ ಕ್ರೆಡಿಟ್ ಕಾರ್ಡ್ ಬಳಸಲು ಆರಂಭಿಸಿದ್ದಾಳೆ!
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ದ್ವಿತೀಯ PUC ಪರೀಕ್ಷೆ-2: ಅನುತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿ ಸರ್ಕಾರಿ ಕಾಲೇಜುಗಳಲ್ಲಿ ವಿಶೇಷ ತರಗತಿಗಳು ಆರಂಭ












Click it and Unblock the Notifications