ಪೆಟ್ರೋಲ್ ಬೆಲೆ ಏರಿಕೆ: ಒಂದು ಹನಿಗೆ 65 ರೂಪಾಯಿ..
ಪೆಟ್ರೋಲ್
ಬೆಲೆಯನ್ನು
ಹೆಚ್ಚಿಸಿ
ಸಚಿವಾಲಯ
ಆದೇಶ
ಹೊರಡಿಸಿದೆ.
ಮಧ್ಯರಾತ್ರಿಯಿಂದ
ಜಾರಿಗೆ
ಬರುವಂತೆ
ಒಂದು
ಹನಿ
ಪೆಟ್ರೋಲ್
ಬೆಲೆ
ರೂಪಾಯಿ
65
ಕ್ಕೆ
ಏರಿದೆ.
***
ಅಣ್ಣಾ
ಹಜಾರೆ
ಮೊಮ್ಮಗರೊಬ್ಬರನ್ನು
ದತ್ತು
ತೆಗೆದುಕೊಂಡಿದ್ದು
ಅವರಿಗೆ
ಮುನ್ನಾ
ಹಜಾರೆ
ಎಂದು
ನಾಮಕರಣ
ಮಾಡಿದ್ದಾರೆ.
ಭ್ರಷ್ಟಾಚಾರದ
ವಿರುದ್ದದ
ಹೋರಾಟಕ್ಕೆ
ಮುನ್ನಾ
ಹಜಾರೆ
ಅವರನ್ನು
ನಿಯುಕ್ತಿಗೊಳಿಸಲಾಗಿದೆ
ಎಂದು
ಅಣ್ಣಾ
ಹೇಳಿಕೆ
ನೀಡಿದ್ದಾರೆ.
ಅಣ್ಣಾ
ಅವರ
ಈ
ನಡೆಯ
ಬೆನ್ನಲ್ಲೇ
ಇನ್ನೊಂದು
ವಾರದಲ್ಲಿ
ಲೋಕಪಾಲ್
ಮಸೂದೆಯನ್ನು
ಸಂಸತ್ತಿನಲ್ಲಿ
ಆಂಗೀಕರಿಸಲಾಗುವುದು
ಎಂದು
ಪ್ರಧಾನಮಂತ್ರಿ
ಕಾರ್ಯಾಲಯ
ಹೇಳಿಕೆ
ನೀಡಿದೆ.
***
ಹೈಕಮಾಂಡ್
ಆದೇಶವನ್ನು
ಧಿಕ್ಕರಿಸಿ
ಮಾಜಿ
ಸಿಎಂ
ಯಡಿಯೂರಪ್ಪ
ರೆಸಾರ್ಟ್
ರಾಜಕೀಯ
ನಡೆಸಲು
ಮುಂದಾಗಿದ್ದಾರೆ.
ಬಿಎಸ್ವೈ
ಅವರಿಗೆ
ಯಾವ
ಯಾವ
ಸಚಿವರ
ಬೆಂಬಲವಿದೆ
ಎಂದು
ಸದ್ಯಕ್ಕೆ
ತಿಳಿದು
ಬಂದಿಲ್ಲ.
***
ಬೆಂಗಳೂರಿನಲ್ಲಿ
ಆಟೋ
ಪ್ರಯಾಣ
ದರವವನ್ನು
ಪರಿಷ್ಕರಿಸಲಾಗಿದೆ.
ಮಿನಿಮಮ್
ದರ
ನೂರು
ರೂಪಾಯಿಗೆ
ಮತ್ತು
ಕಿಲೋಮೀಟರ್
ಒಂದಕ್ಕೆ
25
ರೂಪಾಯಿಗೆ
ಹೆಚ್ಚಿಸಿ
ಸಾರಿಗೆ
ಇಲಾಖೆ
ಆದೇಶ
ಹೊರಡಿಸಿದೆ.
***
ಮಾಸ್ಟರ್
ಬ್ಲಾಸ್ಟರ್
ಸಚಿನ್
ತೆಂಡೂಲ್ಕರ್
ತನ್ನ
ವೃತ್ತಿ
ಜೀವನದ
100ನೇ
ಶತಕಗಳಿಸುವ
ಬಗ್ಗೆ
ವಿಶ್ವಾಸ
ಹೊಂದಿದ್ದಾರೆ.
ಅಲ್ಲದೆ
ಮುಂದಿನ
ವಿಶ್ವಕಪ್
ನಲ್ಲಿ
ಆಡುವ
ಬಗ್ಗೆ
ಸುಳಿವು
ನೀಡಿದ್ದಾರೆ.
***
ಬಡ
ಮಕ್ಕಳ
ಕಲ್ಯಾಣಾರ್ಥ
ಸರಕಾರ
ಇದೇ
ಮೊದಲಬಾರಿಗೆ
ಸಿನಿಮಾವೊಂದನ್ನು
ನಿರ್ಮಿಸಲು
ಮುಂದಾಗಿದೆ.
ಆ
ಬಗ್ಗೆ
ಸರಕಾರದ
ಅಂತಿಮ
ಹೇಳಿಕೆ
ಹೊರಬಿದ್ದಿದೆ.
ಹೆಚ್ಚಿನ
ಮಾಹಿತಿ
ಈ
ರೀತಿಯಿದೆ
'ವಿಕೃತ
ಕಲಾವಿದರ
ಸಂಘ'
ಅರ್ಪಿಸುವ,
ಕೃಷ್ಣ
ಪಾಲೆಮಾರ್
ರಚಿಸಿ,
ನಿರ್ದೇಶಿಸಿರುವ,
ಲಕ್ಷ್ಮಣ್
ಸವದಿ
ಮತ್ತು
ಸಿ
ಸಿ
ಪಾಟೀಲ್
ಮುಖ್ಯಭೂಮಿಕೆಯಲ್ಲಿರುವ
ಹಾಸ್ಯಮಯ
ಚಿತ್ರ
"
ಇನ್ನೊಂದಿದೆ
ನೋಡ್ತೀರಾ'
ಚಿತ್ರೀಕರಣ
ಇನ್ನು
ಕೆಲ
ದಿನಗಳಲ್ಲಿ
ಆರಂಭವಾಗಲಿದೆ.