ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇದು ಅಶರೀರವಾಣಿ, ಈಗ ಸುಳ್ಳುವಾರ್ತೆಗಳು..

By Staff
|
Google Oneindia Kannada News

ನಮಸ್ಕಾರ. ಇದು ಅಶರೀರವಾಣಿ, ಈಗ ಸುಳ್ಳು ವಾರ್ತೆಗಳು. ಓದುತ್ತಿರುವವರು ಸತ್ಯ ಹರಿಶ್ಚಂದ್ರನ ಮೊಮ್ಮಗ. ವಾರ್ತೆಗಳ ವಿವರ ಇಂತಿದೆ.

  • ವಿಧಾನಸೌಧದ 7ನೇ ಮಹಡಿಯು ಬೆಳಗ್ಗೆ 12ಗಂಟೆಗೆ ಕುಸಿದು ಬಿದ್ದಿದ್ದು, ಯಾರಿಗೂ ಗಾಯ ಆಗಿಲ್ಲ. ಕಾರಣ ಕಚೇರಿಗೆ ನೌಕರರು ಇನ್ನೂ ಬಂದಿರಲಿಲ್ಲ.
  • ಅಪರಿಚಿತ ರಾಜ್ಯದ ಸುಡುಗಾಡು ಜಿಲ್ಲೆಯ ಹೆಸರಿಲ್ಲದ ತಾಲೂಕಿನ ನಾಪತ್ತೆ ಗ್ರಾಮದಲ್ಲಿ ಒಂದು ಆನೆಯು, ತಾನು ಪ್ರೀತಿಸಿದ ಇರುವೆ ತನ್ನನ್ನು ಮದುವೆಯಾಗಲಿಲ್ಲವೆಂಬ ಕಾರಣಕ್ಕಾಗಿ ನೊಂದು ದಾರದಿಂದ ಕೊರಳು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದೆ.
  • ಕ್ರೀಡಾವಾರ್ತೆ : ಭಾರತ ತಂಡ ಪಾಕಿಸ್ತಾನದ ಎಲ್ಲಾ ವಿಕೆಟ್ ಗಳನ್ನು ಒಂದೇ ಓವರ್ ನಲ್ಲಿ ಕಬಳಿಸಿ, ಗಿನ್ನಿಸ್ ದಾಖಲೆ ಮಾಡಿದೆ... ಇದೀಗ ಬಂದ ದಿಢೀರ್ ದಡಾರ್ ವಾರ್ತೆ : ಇನ್ನು ಕೆಲವೇ ಕ್ಷಣಗಳಲ್ಲಿ ಭೂಕಂಪವಾಗಲಿದ್ದು, ಯಾರೂ ಬದುಕುವ ಸಾಧ್ಯತೆ ಇಲ್ಲ. ಇಲ್ಲಿಗೆ ಸುಳ್ಳು ವಾರ್ತಾ ಪ್ರಸಾರ ಮುಕ್ತಾಯವಾಯಿತು. ಮತ್ತೆ ಮುಂದಿನ ಸುಳ್ಳು ವಾರ್ತೆ ಭೂಕಂಪದ ನಂತರ.

(ಜೋಕು ಕತ್ತರಿಸಿದವರು ; ಉಷಾರಾಣಿ)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X