ಇಲಿನಾಯ್ು ವಿದ್ಯಾರಣ್ಯದಲ್ಲಿ ಯುಗಾದಿ
-
ವರದಿ
:
ಕೆ.
ತ್ರಿವೇಣಿ
ಶ್ರೀನಿವಾಸರಾವ್,
ಇಲಿನಾಯ್ು,
ಅಮೆರಿಕಾ
[email protected] - ಚಿತ್ರಗಳು - ಶ್ರೀನಿವಾಸರಾವ್
ಮೊದಲಿಗೆ ಪೂಜಾ ಕಾರ್ಯಕ್ರಮವನ್ನು ಲೆಮಾಂಟ್ನ ರಾಮದೇಗುಲದ ಅರ್ಚಕರು ವಿದ್ಯುಕ್ತವಾಗಿ ನೆರವೇರಿಸಿದ ನಂತರ, ಪಂಚಾಂಗ ಶ್ರವಣವಿತ್ತು. ಬಹುಪಾಲು ಜನರ ವರ್ಷಭವಿಷ್ಯದಲ್ಲಿ ಆಯಕ್ಕಿಂತ ವ್ಯಯವೇ ಹೆಚ್ಚಾಗಿದ್ದಂತೆ ತೋರಿತು. ವ್ಯಯ ಸಂವತ್ಸರದಲ್ಲಿ, ಹಣ ಹೆಚ್ಚು ವ್ಯಯವಾದರೆ ಆಗಲಿ, ಆದರೆ ಅದು ಒಳ್ಳೆಯ ಕೆಲಸಕ್ಕೆ ಉಪಯೋಗವಾಗಲಿ ಎಂಬ ಅರ್ಚಕರ ನುಡಿ ಅರ್ಥಪೂರ್ಣವೆನಿಸಿತು.
|