ಮಹಾಬಲೇಶ್ವರನಿಗೆ ರಮೇಶ್ ದಂಪತಿಯಿಂದ ಬೆಳ್ಳಿ ರಥ ಕಾಣಿಕೆ

ಜನಸಾಮಾನ್ಯರು ಚಿಕ್ಕ ಆರತಿ ತಟ್ಟೆಯನ್ನು ಖರೀದಿಸಲು ಹಿಂದುಮುಂದು ನೋಡುತ್ತಾರೆ. ಏಕೆಂದರೆ ಮಧ್ಯಮ ವರ್ಗದ ಜನರಲ್ಲಿ ಖರೀದಿ ಶಕ್ತಿ ಹೆಚ್ಚಾದಂತೆಲ್ಲ ಬೆಳ್ಳಿ-ಬಂಗಾರದ ಬೆಲೆ ಗಗನಚುಂಬಿಯಾಗುತ್ತಾ ಸಾಗುತ್ತದೆ. ಇಂದಿನ ಬೆಳ್ಳಿ ಧಾರಣೆಯನ್ನೇ ನೋಡಿ. ಚಿನಿವಾರ ಪೇಟೆಯಲ್ಲಿ ಇಂದು (ಫೆ.22) 1 ಕೆಜಿ ಬೆಳ್ಳಿಯ ಬೆಲೆ 50,000 ರುಪಾಯಿ ಗಡಿಯಲ್ಲಿದೆ. ಅಲ್ಲಿಗೆ 225 ಕೆ.ಜಿ. ಬೆಳ್ಳಿಯ ಬೆಲೆ 1.13 ಕೋಟಿ ರು! ರಮೇಶ್-ಊರ್ಮಿಳಾ ದಂಪತಿ ಸಮರ್ಪಿಸಿರುವ ರಥದ ಅಳತೆ 18.5 ಅಡಿ ಎತ್ತರ ಮತ್ತು 8.5 ಮೀಟರ್ ವ್ಯಾಸವಿದ್ದು, ಒಟ್ಟು 4,500 ಕೆ.ಜಿ. ತೂಗುತ್ತದೆ.
ಸಾಂಪ್ರದಾಯಿಕವಾಗಿ ರಥ ಸಮರ್ಪಣೆ ಪ್ರಕ್ರಿಯೆಯು ಫೆಬ್ರವರಿ 25ರಂದು ಶುಕ್ರವಾರ ಪ್ರಾರಂಭವಾಗಲಿದೆ. ಐದು ದಿನಗಳ ಕಾಲ ಭಕ್ತಿ ಭಾವಗಳೊಂದಿಗೆ ವಿಜೃಭಣೆಯಿಂದ ನಡೆಯುವ ರಥ ಸಮರ್ಪಣೆ ಕಾರ್ಯ ಮಾರ್ಚ್ 2ರಂದು ವೃಷಭ ಲಗ್ನ ಮಹೂರ್ತದಲ್ಲಿ 12.42 ಗಂಟೆಗೆ ಪೂರ್ಣಗೊಳ್ಳಲಿದೆ.
ಆ ನಂತರ ಗೋಕರ್ಣದ ಮಹಾಬಲೇಶ್ವರ ವಿಗ್ರಹವನ್ನು ರಥದಲ್ಲಿ ಮೆರವಣಿಗೆ ಕರೆದೊಯ್ಯಲಾಗುವುದು. ಕೊನೆಗೆ ಸಂಜೆ 5.30 ಕ್ಕೆ ರಥವು ದೇವಾಲಯಕ್ಕೆ ಸಮರ್ಪಣೆಯಾಗಲಿದೆ. ಈ ಮಧ್ಯೆ, ರಥಪೂಜೆ, ರಥಾರೋಹಣ, ರಥಬಲಿ ಮತ್ತು ಮಹಾಮಂಗಳಾರತಿ ನೆರವೇರಲಿದೆ ಎಂದು ಹರಿಕೃಷ್ಣ ವಿವರಿಸಿದ್ದಾರೆ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications