ಸರಸ್ವತಿ ಹಬ್ಬ ಹಾಗೂ ವಸಂತ ಪಂಚಮಿ

ಕನ್ನಡ ನಾಡಿನಲ್ಲಿ ಈಗ ಒಣ ಹವೆ. ಬಿಸಿಲು ತನ್ನ ಬಿಚ್ಚುಗತ್ತಿಯನ್ನು ಒರೆಯಿಂದ ತೆಗೆಯಲು ತವಕಿಸುತ್ತಿರುವ ಕಾಲ. ಆದರೆ, ಅಲ್ಲಲ್ಲಿ ಚಳಿ ಇನ್ನೂ ಬಿಟ್ಟಿಲ್ಲ. ಹತ್ತರಲ್ಲಿ ಒಬ್ಬರಾದರೂ ಸ್ವೆಟರ್ ಹಾಕಿಕೊಂಡು ಅಡ್ಡಾಡುವ ಚಿತ್ರ ಕಣ್ಣಿಗೆ ಬೀಳುವುದು. ಅಂದಹಾಗೆ ಹಳೇ ಬೇರು, ಹೊಸ ಚಿಗುರನ್ನು ಚಿವುಟಿ ಮೂಸಿ ನೋಡುವ ಸಮಯ ಕೂಡಾ. ರಸ್ತೆ ಅಗಲೀಕರಣ, ಮೆಟ್ರೊ ರೈಲಿಗೆ ದಾರಿ ಮಾಡುವುದಕ್ಕೆ ಊರಿನ ನಾನಾ ಭಾಗಗಳಲ್ಲಿ ನೆಲಕ್ಕುರುಳಿದ ಹೆಮ್ಮರಗಳ ಹೆಣವನ್ನು ದಾಟಿ ಆಚೆ ಸಾಗುವ ಕಾಲಘಟ್ಟ.
ಕಂದಮ್ಮಗಳಿಗೆ ಅಕ್ಷರ ಕಲಿಸಲು ಆರಂಭಿಸುವುದಕ್ಕೆ ಇವತ್ತು ಪ್ರಶಸ್ತವಾದ ಮುಹೂರ್ತ. ಗಾಳಿಪಟ ಹಾರಿಸುವುದಕ್ಕೆ ಚೆಂದದ ವಾತಾವರಣ. ಪಿತೃಗಳಿಗೆ ತರ್ಪಣ ಕೊಡುವುದಕ್ಕೆ ಶ್ರೇಷ್ಠವಾದ ದಿನ. ಈ ಎಲ್ಲವೂ ನಿಮ್ಮ ಮನ ಮನೆಯಂಗಳದಲ್ಲಿ, ಬಾನಂಗಳದಲ್ಲಿ, ಹಿತ್ತಲಲ್ಲಿ, ನದಿ ತೀರದಲ್ಲಿ ಸಾಂಗವಾಗಲಿ.
More From
-
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು












Click it and Unblock the Notifications