ಸರಸ್ವತಿ ಹಬ್ಬ ಹಾಗೂ ವಸಂತ ಪಂಚಮಿ

ಕನ್ನಡ ನಾಡಿನಲ್ಲಿ ಈಗ ಒಣ ಹವೆ. ಬಿಸಿಲು ತನ್ನ ಬಿಚ್ಚುಗತ್ತಿಯನ್ನು ಒರೆಯಿಂದ ತೆಗೆಯಲು ತವಕಿಸುತ್ತಿರುವ ಕಾಲ. ಆದರೆ, ಅಲ್ಲಲ್ಲಿ ಚಳಿ ಇನ್ನೂ ಬಿಟ್ಟಿಲ್ಲ. ಹತ್ತರಲ್ಲಿ ಒಬ್ಬರಾದರೂ ಸ್ವೆಟರ್ ಹಾಕಿಕೊಂಡು ಅಡ್ಡಾಡುವ ಚಿತ್ರ ಕಣ್ಣಿಗೆ ಬೀಳುವುದು. ಅಂದಹಾಗೆ ಹಳೇ ಬೇರು, ಹೊಸ ಚಿಗುರನ್ನು ಚಿವುಟಿ ಮೂಸಿ ನೋಡುವ ಸಮಯ ಕೂಡಾ. ರಸ್ತೆ ಅಗಲೀಕರಣ, ಮೆಟ್ರೊ ರೈಲಿಗೆ ದಾರಿ ಮಾಡುವುದಕ್ಕೆ ಊರಿನ ನಾನಾ ಭಾಗಗಳಲ್ಲಿ ನೆಲಕ್ಕುರುಳಿದ ಹೆಮ್ಮರಗಳ ಹೆಣವನ್ನು ದಾಟಿ ಆಚೆ ಸಾಗುವ ಕಾಲಘಟ್ಟ.
ಕಂದಮ್ಮಗಳಿಗೆ ಅಕ್ಷರ ಕಲಿಸಲು ಆರಂಭಿಸುವುದಕ್ಕೆ ಇವತ್ತು ಪ್ರಶಸ್ತವಾದ ಮುಹೂರ್ತ. ಗಾಳಿಪಟ ಹಾರಿಸುವುದಕ್ಕೆ ಚೆಂದದ ವಾತಾವರಣ. ಪಿತೃಗಳಿಗೆ ತರ್ಪಣ ಕೊಡುವುದಕ್ಕೆ ಶ್ರೇಷ್ಠವಾದ ದಿನ. ಈ ಎಲ್ಲವೂ ನಿಮ್ಮ ಮನ ಮನೆಯಂಗಳದಲ್ಲಿ, ಬಾನಂಗಳದಲ್ಲಿ, ಹಿತ್ತಲಲ್ಲಿ, ನದಿ ತೀರದಲ್ಲಿ ಸಾಂಗವಾಗಲಿ.
More From
-
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ












Click it and Unblock the Notifications