ಆಗಸ್ಟ್ 27 ಬುಧವಾರ ಡಿ-ಬಾಸ್ ದರ್ಶನ್ ತೂಗುದೀಪ್ ಬಳ್ಳಾರಿ ಜೈಲಿಗೆ... Darshan Thoogudeepa
ಡಿ-ಬಾಸ್... ಡಿ-ಬಾಸ್... ಡಿ-ಬಾಸ್... ಹೀಗೆ ಅಭಿಮಾನಿಗಳು ಡಿ-ಬಾಸ್ ಹೆಸರಿಗೆ ಜೈಕಾರ ಹಾಕ್ತಾರೆ. ಕನ್ನಡ ಸಿನಿಮಾ ರಂಗದಲ್ಲಿ ಹವಾ ಎಬ್ಬಿಸಿ, ಡಿ-ಬಾಸ್ ಅಂತಾ ಬಿರುದು ಪಡೆದು ಅಬ್ಬರಿಸಿದ್ದ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಸಾಲು ಸಾಲು ಸಂಕಷ್ಟ ಬೆನ್ನು ಬಿದ್ದಿದೆ. ಅದರಲ್ಲೂ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಇರುವ ಸಮಸ್ಯೆಗಳನ್ನ ಪರಿಹಾರ ಮಾಡಿಕೊಳ್ಳಲು ಸಾಕಷ್ಟು ಅಡೆತಡೆ ಕೂಡ ಎದುರಾಗಿದೆ. ಹೀಗಿದ್ದಾಗಲೇ, ಆಗಸ್ಟ್ 27 ಬುಧವಾರ ಡಿ-ಬಾಸ್ ದರ್ಶನ್ ತೂಗುದೀಪ್ ಬಳ್ಳಾರಿ ಜೈಲಿಗೆ...













Click it and Unblock the Notifications