Darshan Thoogudeepa: ರೇಣುಕಾಸ್ವಾಮಿ ಕಾಮುಕ ಸರಿ... ಹಾಗಾದ್ರೆ ಕಂಡವರ ಹೆಂಡ್ತಿ ಪಟಾಯಿಸಿದ ದರ್ಶನ್ ತೂಗುದೀಪ್ ಏನು?
ದರ್ಶನ್ ತೂಗುದೀಪ್ & ಗ್ಯಾಂಗ್ ಸೇರಿ ರೇಣುಕಾಸ್ವಾಮಿ ಕೊಲೆ ಮಾಡಿ ಜೈಲು ಸೇರಿದೆ ಎಂಬ ಆರೋಪ ಕೇಳಿಬಂದಿದೆ. ಹೀಗಿದ್ದಾಗ ದರ್ಶನ್ ತೂಗುದೀಪ್ ಅಭಿಮಾನಿಗಳು ರೇಣುಕಾಸ್ವಾಮಿ ಕಾಮುಕ, ಹೀಗಾಗಿ ಕೊಲೆ ಮಾಡಿದ್ದೇ ಸರಿ ಅಂತಾ ಹೇಳುತ್ತಾ ನಟ ದರ್ಶನ್ ಬೆಂಬಲಕ್ಕಾಗಿ ನಿಂತಿದ್ದಾರೆ. 'ನೀವು ಸರಿಯಾಗಿಯೇ ಮಾಡಿದ್ದೀರಿ ದರ್ಶನ್ ತೂಗುದೀಪ್ ಡಿ-ಬಾಸ್' ಅಂತಾ ಕಮೆಂಟ್ ಹಾಕಿ ಖುಷಿ ಪಡುತ್ತಿದ್ದಾರೆ. ಆದ್ರೆ ಸೋಷಿಯಲ್ ಮೀಡಿಯಾದಲ್ಲಿ, ರೇಣುಕಾಸ್ವಾಮಿ ಕಾಮುಕ ಸರಿ... ಹಾಗಾದ್ರೆ ಕಂಡವರ ಹೆಂಡ್ತಿಯ ಪಟಾಯಿಸಿದ ದರ್ಶನ್ ತೂಗುದೀಪ್...
ದರ್ಶನ್ ತೂಗುದೀಪ್ ಕೈಗೆ ಮೈಕ್ ಸಿಕ್ಕರೆ ಪುಂಖಾನುಪುಂಖ ಪುಂಗುತ್ತಿದ್ದರು, ಅಲ್ಲದೆ ನಟ ದರ್ಶನ್ ಏನು ಹೇಳುತ್ತಿದ್ದರೋ ಅದನ್ನ ಮಾಡುತ್ತಿರಲಿಲ್ಲ ಆದರೆ ಅದರ ಉಲ್ಟಾ ಮಾಡ್ತಿದ್ರು ಎಂಬ ಆರೋಪ ಅವರ ವಿರೋಧಿಗಳದ್ದು. ಅದರಲ್ಲೂ ಪವಿತ್ರಾ ಗೌಡ ವಿಚಾರದಲ್ಲಿ ದರ್ಶನ್ ತೂಗುದೀಪ್ ಒಬ್ಬ ವ್ಯಕ್ತಿಯ ಕೊಲೆ ಮಾಡುವ ಹಂತಕ್ಕೂ ಹೋಗುತ್ತಾರೆ ಎಂಬ ಆರೋಪಗಳು ಬಂದ ನಂತರ, ದರ್ಶನ್ ತೂಗುದೀಪ್ ಬಾಳಲ್ಲಿ ಪವಿತ್ರಾ ಗೌಡ ಹೆಂಗೆಲ್ಲಾ ಆಟ ಆಡಿದ್ದಾಳೆ? ಅನ್ನೋ ಪ್ರಶ್ನೆಯನ್ನ ಜನರು ಕೇಳುತ್ತಿದ್ದಾರೆ. ಅಲ್ಲದೆ, ರೇಣುಕಾಸ್ವಾಮಿ ಕಾಮುಕ ಸರಿ...

ರೇಣುಕಾಸ್ವಾಮಿ ಕಾಮುಕ ಸರಿ...
ಆದ್ರೆ ದರ್ಶನ್ ತೂಗುದೀಪ್ ಅಭಿಮಾನಿಗಳು ಮಾತ್ರ, ಡಿ-ಬಾಸ್ ದರ್ಶನ್ ತೂಗುದೀಪ್ ಅವರು ರೇಣುಕಾಸ್ವಾಮಿ ಕೊಲೆ ಮಾಡಿದ್ದು ಸರಿ. ಯಾಕಂದ್ರೆ ರೇಣುಕಾಸ್ವಾಮಿ ಕಾಮುಕ ಅಂತಿದ್ದಾರೆ. ಹೀಗೆ ದರ್ಶನ್ ತೂಗುದೀಪ್ ಕೊಲೆ ಮಾಡಿದ್ದನ್ನು ಕೂಡ ದರ್ಶನ್ ಅಭಿಮಾನಿಗಳು ಇದೀಗ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಆದರೆ ಇದೇ ಸಮಯದಲ್ಲಿ ಕನ್ನಡಿಗರು, ರೇಣುಕಾಸ್ವಾಮಿ ಕಾಮುಕ ಸರಿ... ಹಾಗಿದ್ದರೆ ಕಂಡವರ ಹೆಂಡ್ತಿ ಪಟಾಯಿಸಿದ ದರ್ಶನ್ ತೂಗುದೀಪ್ ಏನು? ಎಂಬ ಪ್ರಶ್ನೆ ಕೇಳುತ್ತಿದ್ದಾರೆ. ಅಲ್ಲದೆ ಪವಿತ್ರಾ ಗೌಡ & ದರ್ಶನ್ ತೂಗುದೀಪ್ ನಡುವೆ ಇದ್ದ ಸಂಬಂಧದ ಬಗ್ಗೆ ನಿಮ್ಮ ಅಭಿಪ್ರಾಯ ಹೇಳಿ? ಅಂತಾ ದರ್ಶನ್ ಅಭಿಮಾನಿಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಕಮೆಂಟ್ ಮೂಲಕ ಪ್ರಶ್ನೆ ಮಾಡ್ತಿದ್ದಾರೆ.
ಮದುವೆ ಆಗಿದ್ದ ಪವಿತ್ರಾ ಗೌಡ!
ಪವಿತ್ರಾ ಗೌಡ ಮದುವೆ ಆದ ನಂತರ ಒಂದು ಮಗು ಕೂಡ ಇತ್ತು, ಆದರೆ ಮೊದಲ ಗಂಡನ ದೂರ ಮಾಡ್ಕೊಂಡು ಒಂಟಿ ಆಗಿದ್ದರಂತೆ ಇದೇ ಪವಿತ್ರಾ ಗೌಡ. ಇದೇ ಸಮಯದಲ್ಲಿ, ಕೆಲ ವರ್ಷಗಳ ಗ್ಯಾಪ್ ನಂತರ ದರ್ಶನ್ ತೂಗುದೀಪ್ & ಪವಿತ್ರಾ ಗೌಡ ಒಂದಾಗಿದ್ದರು. ಇಬ್ಬರು ಈ ರೀತಿ ಸಂಬಂಧದಲ್ಲಿ ಮುಳುಗಿ 10 ವರ್ಷ ಕಳೆದಿದೆ ಎಂದು ಸ್ವತಃ ಪವಿತ್ರಾ ಗೌಡ ನೀಡಿದ್ದ ಮಾಹಿತಿ ಕೂಡ ವೈರಲ್ ಆಗುತ್ತಿದೆ. ಇದರ ಜೊತೆಗೆ ಚಾರ್ಜ್ ಶೀಟ್ ಕೂಡ ವೈರಲ್ ಆಗಿದೆ ಮತ್ತು ಚರ್ಚೆ ನಡೆಯುತ್ತಿದೆ. ನಟ ದರ್ಶನ್ ತೂಗುದೀಪ್ ಅಭಿಮಾನಿಗಳ ಬಳಿ ಜನರು ಈ ಸಮಯದಲ್ಲೇ ವೆರೈಟಿ ವೆರೈಟಿ ಪ್ರಶ್ನೆ ಕೇಳುತ್ತಿದ್ದಾರೆ.
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಲಾಕ್ ಆಗಿ ಬಳ್ಳಾರಿ ಜೈಲಿನಲ್ಲಿ ಪರದಾಡುತ್ತಿರುವ ನಟ ಮತ್ತು ಕೊಲೆ ಆರೋಪಿ ದರ್ಶನ್ ತೂಗುದೀಪ್ & ಗ್ಯಾಂಗ್ಗೆ ಮತ್ತೆ ಬಲ ಬಂದಂತೆ ಆಗಿದೆ. ಈ ಬಾರಿ ಕರ್ನಾಟಕದ ಪೊಲೀಸರೇ ಮಾಡಿಕೊಂಡಿರುವ ಅದೊಂದು ಎಡವಟ್ಟು, ದರ್ಶನ್ ತೂಗುದೀಪ್ & ಗ್ಯಾಂಗ್ಗೆ ಬಲ ತುಂಬಿದಂತೆ ಆಗಿದೆ. ಅಲ್ಲದೆ ಇದೇ ಎಡವಟ್ಟಿನಿಂದ ಇದೀಗ ದರ್ಶನ್ ತೂಗುದೀಪ್ ಬಳ್ಳಾರಿ ಜೈಲಿಂದ ಸುಲಭವಾಗಿ ರಿಲೀಸ್ ಆಗಿ ಹೊರ ಬರ್ತಾರೆ ಅನ್ನೋ ಮಾತು ಹಬ್ಬಿದ್ದು, ಸಂಚಲನ ಸೃಷ್ಟಿ ಆಗಿದೆ. ಹಾಗಾದ್ರೆ ಇವತ್ತೇ ನಟ ದರ್ಶನ್ ತೂಗುದೀಪ್ ಬಳ್ಳಾರಿ ಜೈಲಿನಿಂದ ರಿಲೀಸ್ ಆಗುತ್ತಾರಾ?












Click it and Unblock the Notifications