ಬಿಗ್ಬಾಸ್ ಮನೆಯಲ್ಲಿ ಜನ ಸಾಮಾನ್ಯರಿಗೂ 1,00,00,000 ರೂಪಾಯಿ ಬಹುಮಾನ ಗೆಲ್ಲಲು... Bigg Boss
ಕನ್ನಡ ಬಿಗ್ಬಾಸ್ ಕಾರ್ಯಕ್ರಮ ಮತ್ತೊಮ್ಮೆ ಜತ್ತಿನಾದ್ಯಂತ ಸೌಂಡ್ ಮಾಡಿ, ಕೋಟಿ ಕೋಟಿ ಜನರ ಮನಸ್ಸು ಗೆಲ್ಲಲು ಬರುತ್ತಿದೆ. ಅದರಲ್ಲೂ ಕನ್ನಡ ಬಿಗ್ಬಾಸ್ ಸೀಸನ್ 12 ನೋಡೋಕೆ ಕನ್ನಡಿಗರು ಕೂಡ ಕಾತರದಿಂದ ಕಾಯುತ್ತಿದ್ದಾರೆ. ಯಾರೆಲ್ಲಾ ಬಿಗ್ಬಾಸ್ ಸೀಸನ್ 12 ಮನೆಗೆ ಎಂಟ್ರಿ ಕೊಟ್ಟು ಸೌಂಡ್ ಮಾಡ್ತಾರೆ? ಅನ್ನೋ ಚರ್ಚೆ ಕೂಡ ಜೋರಾಗಿದೆ. ಹೀಗಿದ್ದಾಗಲೇ, ಬಿಗ್ಬಾಸ್ ಮನೆಯಲ್ಲಿ ಜನ ಸಾಮಾನ್ಯರಿಗೂ 1,00,00,000 ರೂಪಾಯಿ ಬಹುಮಾನ ಗೆಲ್ಲಲು...
ತಮಿಳು, ತೆಲುಗು, ಮಲಯಾಳಂ, ಹಿಂದಿ ಸೇರಿದಂತೆ ವಿವಿಧ ಭಾಷೆ ಪ್ರೇಕ್ಷಕರು ಕೂಡ 'ಬಿಗ್ಬಾಸ್ ಕನ್ನಡ' ಕಾರ್ಯಕ್ರಮ ಇಷ್ಟಪಟ್ಟು ನೋಡುತ್ತಾರೆ. ಹೀಗಾಗಿಯೇ ಟಿಆರ್ಪಿಯ ವಿಚಾರದಲ್ಲಿ ಕೂಡ ಬಿಗ್ಬಾಸ್ ಕನ್ನಡ ಇತಿಹಾಸ ಬರೆಯುತ್ತಿದೆ. ಅದರಲ್ಲೂ ಕನ್ನಡ ಬಿಗ್ಬಾಸ್ ಸೀಸನ್ 12 ಮತ್ತಷ್ಟು ನಿರೀಕ್ಷೆಗಳ ಭಾರವನ್ನು ಹೊತ್ತುಕೊಂಡು ಬರುತ್ತಿದೆ. ಇಂತಹ ಸಮಯದಲ್ಲೇ ಸಾಮಾನ್ಯ ಜನರಿಗೆ ಕೂಡ ಭರ್ಜರಿ ಉಡುಗೊರೆ ಕಾದಿಯಂತೆ ಈ ಬಾರಿ. ಹೀಗಿದ್ದಾಗಲೇ, ಬಿಗ್ಬಾಸ್ ಮನೆಯಲ್ಲಿ ಜನ ಸಾಮಾನ್ಯರಿಗೂ 1,00,00,000 ರೂಪಾಯಿ ಬಹುಮಾನ ಗೆಲ್ಲಲು...

1,00,00,000 ರೂಪಾಯಿ ಬಹುಮಾನ ಗೆಲ್ಲಲು...
ಹೌದು, ಕನ್ನಡ ರಿಯಾಲಿಟಿ ಶೋಗಳ ಪಾಲಿನ ಕಿಂಗ್ 'ಬಿಗ್ಬಾಸ್ ಕನ್ನಡ' ಕಾರ್ಯಕ್ರಮ ಅಂತಾರೆ ಅಭಿಮಾನಿಗಳು & ಕನ್ನಡ ಟಿವಿ ಪ್ರೇಕ್ಷಕರು. ಬಿಗ್ಬಾಸ್ ಕನ್ನಡ ಕಾರ್ಯಕ್ರಮ ಭಾರಿ ದೊಡ್ಡ ಮಟ್ಟಿಗೆ ಸದ್ದು ಮಾಡುತ್ತಿದ್ದು, ಭಾರತದ ಮೂಲೆ ಮೂಲೆಗೂ 'ಬಿಗ್ಬಾಸ್ ಕನ್ನಡ' ಕಾರ್ಯಕ್ರಮ ಹಬ್ಬಿದೆ & ಪ್ರೇಕ್ಷಕರ ಸೆಳೆಯುತ್ತಿದೆ ಎಂಬ ಮಾತು ಪದೇ ಪದೇ ಕೇಳಿ ಬರುತ್ತಿದೆ. ಹೀಗಿದ್ದಾಗಲೇ, ಬಿಗ್ಬಾಸ್ ಮನೆಯಲ್ಲಿ ಜನ ಸಾಮಾನ್ಯರಿಗೂ 1,00,00,000 ರೂಪಾಯಿ ಬಹುಮಾನ ಗೆಲ್ಲಲು...
-
Dhurandhar 2: ಬಾಕ್ಸ್ ಆಫೀಸ್ನಲ್ಲಿ 'ಧುರಂಧರ್ 2' ಸುನಾಮಿ: 3 ದಿನಕ್ಕೆ 500 ಕೋಟಿ ಕ್ಲಬ್ ಸೇರಿದ ರಣವೀರ್ ಸಿಂಗ್ ಸಿನಿಮಾ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ












Click it and Unblock the Notifications