ಹೇ ಗಿಲ್ಲಿ ನನ್ನತ್ರ ಆಟ ಆಡಬೇಡ... ಮಲ್ಲಮ್ಮ & ಗಿಲ್ಲಿ ನಡುವೆ ವಾರ್ ಶುರು! Bigg Boss
ಕನ್ನಡ ಬಿಗ್ಬಾಸ್ ಮನೆಯಲ್ಲಿ ನೂರಾರು ಸ್ಪರ್ಧಿಗಳು ಬಂದು ಹೋಗಿದ್ದಾರೆ. ಆದರೆ ಮಲ್ಲಮ್ಮ ರೀತಿ ಸ್ಪರ್ಧಿ ಹೊಸ ಹುಮ್ಮಸ್ಸು ತುಂಬುತ್ತಿದ್ದು, ತಮ್ಮ ಮುಗ್ಧತೆ ಮೂಲಕವೇ ಕನ್ನಡಿಗರ ಮನಸ್ಸು ಗೆದ್ದಿದ್ದರು. ಹೀಗೆ ಇಷ್ಟು ದಿನಗಳ ಕಾಲ ಸೈಲೆಂಟ್ ಆಗಿದ್ದ ಮಲ್ಲಮ್ಮ ಇದೀಗ ಕನ್ನಡ ಬಿಗ್ಬಾಸ್ ಮನೆಯಲ್ಲಿ ಫುಲ್ ವೈಲೆಂಟ್ ಆಗುವ ಮೂಲಕ ತಮ್ಮ ಇನ್ನೊಂದು ಮುಖ ತೋರಿಸಿದ್ದಾರೆ. ಈ ಮೂಲಕ, ಹೇ ಗಿಲ್ಲಿ ನನ್ನತ್ರ ಆಟ ಆಡಬೇಡ... ಮಲ್ಲಮ್ಮ & ಗಿಲ್ಲಿ ನಡುವೆ ವಾರ್ ಶುರು!
ಕನ್ನಡ ಬಿಗ್ಬಾಸ್ ಕಾರ್ಯಕ್ರಮ ಮತ್ತೊಮ್ಮೆ ಜತ್ತಿನಾದ್ಯಂತ ಸೌಂಡ್ ಮಾಡಿ, ಕೋಟಿ ಕೋಟಿ ಜನರ ಮನಸ್ಸು ಗೆಲ್ಲಲು ಬಂದಿದೆ. ಅದರಲ್ಲೂ ಕನ್ನಡ ಬಿಗ್ಬಾಸ್ ಸೀಸನ್ 12 ನೋಡೋಕೆ ಕನ್ನಡಿಗರು ಕೂಡ ಕಾತರದಿಂದ ಕಾಯುತ್ತಿದ್ದರು. ಯಾರೆಲ್ಲಾ ಬಿಗ್ಬಾಸ್ ಸೀಸನ್ 12 ಮನೆಗೆ ಎಂಟ್ರಿ ಕೊಟ್ಟು ಸೌಂಡ್ ಮಾಡ್ತಾರೆ? ಅನ್ನೋ ಚರ್ಚೆ ಕೂಡ ಜೋರಾಗಿತ್ತು. ಹೀಗಿದ್ದಾಗ ಬಿಗ್ಬಾಸ್ ಮನೆಯಲ್ಲಿ ದಿಢೀರ್ ಮಲ್ಲಮ್ಮ & ಗಿಲ್ಲಿ ನಡುವೆ ದೊಡ್ಡ ಗಲಾಟೆ ನಡೆದು ಹೋಗಿದೆ.

ಮಲ್ಲಮ್ಮ & ಗಿಲ್ಲಿ ನಡುವೆ ವಾರ್!
ಹೌದು, ಬಿಗ್ಬಾಸ್ ಮನೆಯಲ್ಲಿ ಗಿಲ್ಲಿ ಡಬಲ್ ಗೇಮ್ ಆಡಿದ್ದಾರೆ ಅಂತಾ ಈಗ ದಿಢೀರ್ ಮಲ್ಲಮ್ಮ ಅವರು ಆಕ್ರೋಶ ಹೊರ ಹಾಕಿದ್ದಾರೆ. ಅಲ್ಲದೆ ಈ ವಿಚಾರ ಬಂದಾಗ ಇಬ್ಬರ ನಡುವೆ ದೊಡ್ಡ ಕಿರಿಕ್ ಕೂಡ ಆಗಿ ಹೋಗಿದೆ. ಇದೇ ವೇಳೆ ಗಿಲ್ಲಿಗೆ ನೇರವಾಗಿ ವಾರ್ನಿಂಗ್ ಕೊಟ್ಟಿರುವ ಮಲ್ಲಮ್ಮ, ನನ್ನ ಹತ್ತಿರ ಇದೆಲ್ಲಾ ಬೇಡ ಅಂತಾ ಕೂಡ ಎಚ್ಚರಿಸಿದ್ದಾರೆ. ಈ ವಿಡಿಯೋ ನೋಡಿ ವೀಕ್ಷಕರು ಕೂಡ ಅಬ್ಬಬ್ಬಾ ಮಲ್ಲಮ್ಮ ಅವರಿಗೂ ಕೋಪ ಬರುತ್ತಾ? ಅಂತಾ ಚರ್ಚೆ ನಡೆಸುತ್ತಿದ್ದಾರೆ.
ತಮಿಳು, ತೆಲುಗು, ಮಲಯಾಳಂ, ಹಿಂದಿ ಸೇರಿ ವಿವಿಧ ಭಾಷೆ ಪ್ರೇಕ್ಷಕರು ಕೂಡ ಬಿಗ್ಬಾಸ್ ಕನ್ನಡ ಕಾರ್ಯಕ್ರಮ ಇಷ್ಟಪಟ್ಟು ನೋಡುತ್ತಾರೆ. ಹೀಗಾಗಿ ಟಿಆರ್ಪಿ ವಿಚಾರದಲ್ಲಿ ಕೂಡ ಬಿಗ್ಬಾಸ್ ಕನ್ನಡ ಇತಿಹಾಸವನ್ನೇ ಬರೆದಿದೆ. ಅದರಲ್ಲಿಯೂ ಕನ್ನಡ ಬಿಗ್ಬಾಸ್ ಸೀಸನ್ 12 ಮತ್ತಷ್ಟು ನಿರೀಕ್ಷೆಗಳ ಭಾರವನ್ನೇ ಹೊತ್ತುಕೊಂಡು ಬಂದಿದೆ. ಈ ಸಮಯದಲ್ಲೇ ಸಾಮಾನ್ಯ ಜನರಿಗೆ ಕೂಡ ಭರ್ಜರಿ ಮನರಂಜನೆ ಇದೀಗ ಸಿಗುತ್ತಿದೆ. ಹಾಗೇ ಮುಂದಿನ ದಿನಗಳಲ್ಲಿ ಇನ್ನೂ ಹಲವು ತಿರುವುದು ಪಡೆಯುವುದು ಕೂಡ ಗ್ಯಾರಂಟಿ ಆಗಿದ್ದು, ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಂದಿರುವ ಸ್ಪರ್ಧಿಗಳು ಹವಾ ಎಬ್ಬಿಸಿದ್ದಾರೆ.
-
Jacob Bethell: ಟೀಂ ಇಂಡಿಯಾ ವಿರುದ್ಧ ಸೋತರೂ ಕನ್ನಡಿಗರ ಮನಗೆದ್ದ 22 ವರ್ಷದ ಜೇಕಬ್ ಬೆಥೆಲ್ -
ಬೆಂಗಳೂರಿನಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ಬಜೆಟ್ನಲ್ಲಿ ಹೊಸ ಸುದ್ದಿ ಕೊಟ್ಟ ಸಿಎಂ ಸಿದ್ದರಾಮಯ್ಯ -
ಕರ್ನಾಟಕ ಬಜೆಟ್ 2026: ನಮ್ಮ ಮೆಟ್ರೋ 41 ಕಿ.ಮೀ ಹೆಚ್ಚುವರಿ ಮಾರ್ಗ ಶೀಘ್ರವಾಗಿ ಪೂರ್ಣ -
Gold Rate Today: ಕರ್ನಾಟಕದ ಬೆಂಗಳೂರಿನಲ್ಲಿ ಬಂಗಾರ ದರ ಇಳಿಕೆ: ಇಲ್ಲಿದೆ ಮಾರ್ಚ್ 6ರ ದರಪಟ್ಟಿ -
Karnataka Budget 2026 PDF: ಕರ್ನಾಟಕ ಬಜೆಟ್ 2026-27 ಪಿಡಿಎಫ್ ಡಾಕ್ಯುಮೆಂಟ್ ಇಲ್ಲಿ ಡೌನ್ಲೋಡ್ ಮಾಡಿ -
ಸಂಜು ನಿಜವಾದ ಮ್ಯಾಚ್ ವಿನ್ನರ್, ವಿಶ್ವದ ನಂ.1 ಟಿ20 ಬ್ಯಾಟರ್ ಅಭಿಷೇಕ್ ಮೇಲೆ ನಂಬಿಕೆಯಿಡಿ: ರವಿಶಾಸ್ತ್ರಿ ಮಹತ್ವದ ಸಲಹೆ -
ಹೊಸ 800 ಕೆಪಿಎಸ್ ಶಾಲೆ, ಇಂಗ್ಲಿಷ್ ಭಾಷಾ ತರಬೇತಿ: ಕರ್ನಾಟಕ ಬಜೆಟ್ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಭರಪೂರ ಘೋಷಣೆ -
Karnataka Budget 2026: 100 ಹೊಸ ಸ್ಕೈವಾಕ್, ಟನಲ್ ರಸ್ತೆ ಸೇರಿ ಕರ್ನಾಟಕ ಬಜೆಟ್ನಲ್ಲಿ ಬೆಂಗಳೂರಿಗೆ ಸಿಕ್ಕಿದ್ದೇನು? -
Karnataka Property: ಇ-ಆಸ್ತಿ, ಏಕೀಕೃತ ಆಸ್ತಿ ತೆರಿಗೆ ಸಂಯೋಜನೆ: ಕರ್ನಾಟಕದಲ್ಲಿ ಆಸ್ತಿ ನಿರ್ವಹಣೆಗೆ ಹೊಸ ನಿಯಮ -
ರೈತರಿಗೆ ಮಾಲ್, ಮಂಡ್ಯ ಸಾವಯ ಕೃಷಿ: ಅಡಿಕೆ - ತೆಂಗು ಬೆಳಗಾರರಿಗೂ ಬಂಪರ್, ಮೇಕೆದಾಟು ಯೋಜನೆಗೆ ಅಸ್ತು -
Karnataka Budget 2026: ಕರ್ನಾಟಕ ಬಜೆಟ್ 2026: ಬಜೆಟ್ ಗ್ರಾತ ಕಳೆದ ಬಾರಿಗಿಂತ 40 ಸಾವಿರ ಕೋಟಿ ರೂ. ಹೆಚ್ಚಳ -
ಕರ್ನಾಟಕದಲ್ಲಿ ಮೊಟ್ಟ ಮೊದಲ ಬಾರಿಗೆ ಬಸ್ ನಿಲ್ದಾಣಗಳಲ್ಲಿ ಬಜೆಟ್ ನೇರ ಪ್ರಸಾರ, ವಿಶೇಷವೇನು












Click it and Unblock the Notifications