ಕ್ವಾಪಾ ಮಾಡ್ಕೋಬ್ಯಾಡ್ ಸುಮ್ಕಿರೆ ನನ್ ಮುದ್ದಿನ ರಾಣಿ

* ಧವಳ
ವೃಷಭ ರಾಶಿ ಪುರುಷ - ಸಿಂಹ ರಾಶಿ ಸ್ತ್ರೀ : ಸಿಂಹ ರಾಶಿ ಸ್ತ್ರೀ ಸದಾ ತನ್ನ ಸಂಗಾತಿ ತನ್ನನ್ನು ಗಮನಿಸುತ್ತಲೇ ಇರಬೇಕು ಹಾಗೂ ಪ್ರಾಮುಖ್ಯತೆಯನ್ನು ನೀಡಬೇಕು ಎಂದು ಇಷ್ಟಪಡುತ್ತಾಳೆ. ವೃಷಭ ರಾಶಿ ಪುರುಷ ಎಲ್ಲಾ ಸೌಕರ್ಯಗಳು ನೀಡಲಾರ. ಆದರೆ ತನ್ನವಳು ಸದಾ ಸಂತೋಷವಾಗಿ ಇರಬೇಕು ಎಂದು ಶ್ರಮವಹಿಸುತ್ತಾ ಇರುತ್ತಾನೆ. ಅವನ ಜೀವನದ ಅತಿ ಮುಖ್ಯ ಆಶಯಗಳಲ್ಲಿ ಇದೂ ಒಂದು. ವೃಷಭ ರಾಶಿಯವರ ಮತ್ತೊಂದು ಗುಣ ಕಠಿಣತೆ. ಮಾತು ಒರಟು ಆದರೆ ಹೃದಯ ತುಂಬಾ ಮೃದು. ಯಾರು ಒಪ್ತಾರೆ ಈ ಗುಣವನ್ನು. ಉಪ್ಪು ಹುಳಿ ತಿನ್ನುವ ದೇಹ, ಕೋಪ ಇಬ್ಬರ ಆಸ್ತಿ! ಅದು ಜಗಳಕ್ಕೆ ದಾರಿ ಮಾಡಿ ಕೊಡುತ್ತದೆ. ಈ ಸಂಸಾರ ಚೆನ್ನಾಗಿರಬೇಕು ಅಂದ್ರೆ ಇಬ್ಬರೂ ಒಳ್ಳೆಯ ಲಿಸೆನರ್ಸ್ ಆಗಿರಬೇಕು. ನನ್ನ ಮಾತೆ ಸರಿ ನನ್ನ ಮೂಗಿನ ನೇರಕ್ಕೆ ನಾನು ಹೋಗ್ತೀನಿ ಅಂದ್ರೆ ತೊಂದರೆ ಅವರಿಬ್ಬರಿಗೇ!
ವೃಷಭ ರಾಶಿ ಸ್ತ್ರೀ - ಕನ್ಯಾ ರಾಶಿ ಪುರುಷ : ವೃಷಭ ರಾಶಿ ಸ್ತ್ರೀಯರಿಗೆ ಕನ್ಯಾ ರಾಶಿ ಪುರುಷರ ಬಗ್ಗೆ ಹೆಚ್ಚು ಆಸ್ಥೆ ಇರುತ್ತದೆ. ಇವರಿಬ್ಬರು ಸಂಗಾತಿಗಳಾದರೆ ಉತ್ತಮ ಬಾಂಧವ್ಯ ಏರ್ಪಡುತ್ತದೆ. ಏಕೆಂದರೆ ಇಬ್ಬರು ಶಾಂತ ಸ್ವಭಾವವನ್ನು ಹೊಂದಿರುತ್ತಾರೆ. ಇವರಿಬ್ಬರ ನಡುವೆ ಗಲಾಟೆ ಗದ್ದಲ ತುಂಬಾ ಕಡಿಮೆ. ಕನ್ಯಾ ರಾಶಿ ಪುರುಷ ತನ್ನ ಸಂಗಾತಿಯ ಸುಖಕ್ಕಾಗಿ ಎಂತಹ ಮಾರ್ಪಾಡಿಗೂ ಸಿದ್ಧ. ಅದರಲ್ಲೂ ಮುಖ್ಯವಾಗಿ ಒಳ್ಳೆಯ ವಾತಾವರಣ ನೀಡುವುದಕ್ಕೆ ಆದ್ಯತೆ ನೀಡುತ್ತಾರೆ. ಇವರು ಆದರ್ಶ ಜೋಡಿಗಳಾಗುತ್ತಾರೆ.
-
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು -
ಟಿ20 ವಿಶ್ವಕಪ್ 2026 ಭಾರತದ ಮುಡಿಗೆ: ಬಾಲ ಮುದುರಿಕೊಂಡ 'ಸೈಲೆಂಟ್' ಸ್ಯಾಂಟ್ನರ್












Click it and Unblock the Notifications