ಮೇಷ-ಮಕರ, ಸ್ತ್ರೀ-ಪುರುಷರ ರಾಶಿಫಲ

ಮೇಷ ರಾಶಿ ಸ್ತ್ರಿ - ಮಕರ ರಾಶಿ ಪುರುಷ :
ಮಕರ ರಾಶಿ ಪುರುಷ ತುಂಬಿದ ಸಭೆಯಲ್ಲಿ ಇದ್ದರೂ ಸಹ ಒಂಟಿಯಾಗಿ ಇರುವುದಕ್ಕೆ ಇಷ್ಟ ಪಡ್ತಾನೆ. ಇವರಿಗೆ ಮೇಷ ರಾಶಿ ಸ್ತ್ರಿಯತ್ತ ಆಕರ್ಷಣೆ ಉಂಟಾಗುತ್ತದೆ. ಆದರೆ ಮನದಲ್ಲಿ ಮಂಡಿಗೆ ತಿಂದ್ರೇನು ಪ್ರಯೋಜನ? ಅದನ್ನು ಆಕೆಯ ಮುಂದೆ ಇಟ್ರೆ ತಾನೆ ಆಕೆಗೂ ಈತನ ದಿಲ್ ಏನೂ ಅಂತ ಗೊತ್ತಾಗೋದು. ಈ ವಿಷಯದಲ್ಲಿ ಈತ ಸ್ವಲ್ಪ ಹಿಂದೆ. ಕೇವಲ ಪ್ರೀತಿಯಲ್ಲಿ ಮಾತ್ರವಲ್ಲ ಈತ ನಾಲ್ವರೊಂದಿಗೆ ತನ್ನ ಮನದ ಮಾತನ್ನು ಹಂಚಿ ಕೊಳ್ಳುವುದಕ್ಕೆ ಆಗದೆ ಒದ್ದಾಡುತ್ತಾನೆ. ಈ ಒಂದು ಕಾರಣವು ಆತನನ್ನು ಏಕಾಂಗಿಯನ್ನಾಗಿ ಮಾಡುತ್ತದೆ. ಇನ್ನು ಈತ ಮೇಷ ರಾಶಿಯ ಹೆಣ್ಣನ್ನು ಮದುವೆ ಆದ್ರೆ ಕಥೆ ಹೇಗಿರುತ್ತದೆ ಅಂದ್ರೆ, ಆ ಹೆಣ್ಣುಮಗಳು ತನ್ನ ಪತಿಯಿಂದ ಹೊಗಳಿಕೆ ಇಷ್ಟ ಪಡ್ತಾಳೆ. ಆದರೆ ಈತನಿಗೆ ಮನದಲ್ಲಿ ಇರುವುದನ್ನು ತನ್ನ ದಿಲ್ಗೆ ಹೇಳಿ ಖುಷ್ ಮಾಡುವುದಕ್ಕೆ ಬರುವುದಿಲ್ಲವಲ್ಲ, ಇದು ಆಕೆಯಲ್ಲಿ ಕೋಪವನ್ನು ಉಂಟು ಮಾಡುತ್ತದೆ. ಈ ರಾಶಿಯ ಹೆಣ್ಣು ಮಕ್ಕಳೇ ಒಂದು ತಿಳಿದುಕೊಳ್ಳಿ, ನಿಮ್ಮ ಪ್ಯಾರ್ಗೆ ನಿಮ್ಮ ಮೇಲೆ ಪ್ರೀತಿ ಇಲ್ಲ ಎಂದು ಅರ್ಥವಲ್ಲ ಆದರೆ ಅದನ್ನು ಹೇಳುವ ರೀತಿ ಅವರಿಗೆ ಗೊತ್ತೇ ಇರುವುದಿಲ್ಲ ಅದೆ ದೊಡ್ದ ಪ್ರಾಬ್ಲಂ. ಮಕರ ರಾಶಿಯ ಪುರುಷನ ಈ ಗುಣದಿಂದ ಪರಿಸ್ಥಿತಿ ವಿಕೋಪಕ್ಕೆ ಹೋಗಿ ಸಂಬಂಧಗಳಲ್ಲಿ ಬಿರುಕು ಉಂಟಾಗುತ್ತದೆ. ಇದರ ಬಗ್ಗೆ ಗಮನ ಇರಲಿ.
ಮೇಷ ರಾಶಿ ಪುರುಷ - ಮಕರ ರಾಶಿ ಸ್ತ್ರಿ :
ಮೇಷ ರಾಶಿ ಪುರುಷ ಬಾಸ್ ಆಗಿದ್ದು ಆತ ಕೈ ಕೆಳಗೆ ಮಕರ ರಾಶಿ ಸ್ತ್ರಿ ಕೆಲಸ ಮಾಡ್ತಾ ಇದ್ದೂ ಇವರಿಬ್ಬರಿಗೂ ಮದುವೆ ಆಗದೆ ಇದ್ರೆ ಆತನಿಗೆ ಇವಳ ಮೇಲೆ ಪ್ರೀತಿ ಉಂಟಾಗುತ್ತದೆ. (ಮದುವೆ ಆಗಿರುವವರಿಗೂ ಈ ಅಪಘಾತ ಸಂಭವಿಸಬಹುದು, ಆದ್ರೆ ಅನ್ ಮ್ಯಾರಿಡ್ ಹೆಣ್ಣು ಮಕ್ಕಳೇ ಈ ವಿಷಯದಲ್ಲಿ ಎಚ್ಚರ. ಎಂದಿಗೂ ಮದುವೆ ಆಗಿರುವವರ ಪ್ರೀತಿಗೆ ಗಮನ ಕೊಡಬೇಡಿ). ಮಕರ ರಾಶಿ ಹೆಣ್ಣು ಮಕ್ಕಳಿಗೆ ಸರ್ಪ್ರೈಸ್ ಇಷ್ಟ ಆಗುವುದಿಲ್ಲ, ಆದರೆ ಮೇಷ ರಾಶಿಯ ಪುರುಷ ಸದಾ ಸರ್ಪ್ರೈಸ್ ಕೊಡುವುದಕ್ಕೆ ಇಷ್ಟ ಪಡ್ತಾರೆ. ಇವರಿಬ್ಬರು ಲವ್ ಬರ್ಡ್ಸ್ ಥರ ಬಾಳ್ವೆ ನಡೆಸುತ್ತಾರೆ. ಚಿಕ್ಕ ಪುಟ್ಟ ಗಲಾಟೆಗಳು ಸಾಮಾನ್ಯ, ಅದು ಸಂಸಾರದ ಸಾರ ಹೆಚ್ಚಿಸುತ್ತದೆ. ಆದರೆ ಇವರ ದಾಂಪತ್ಯಗೀತೆಯು ಮಾತ್ರ ಸುಂದರ-ಸುಮಧುರವಾಗಿರುತ್ತದೆ. ಮತ್ತೊಬ್ಬರಿಗೆ ಮಾದರಿಯಾಗಿರುತ್ತದೆ.
-
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
Sensex crash: ಷೇರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ; ಸೆನ್ಸೆಕ್ಸ್ 2100 ಅಂಕ ಕುಸಿತ -
E-Bus: ಕರ್ನಾಟಕದ ಹೊಸ ಯೋಜನೆಯಡಿ ಗ್ರಾಮೀಣ ಭಾಗಗಳಲ್ಲೂ ಓಡಾಡಲಿವೆ 1950 ಎಲೆಕ್ಟ್ರಿಕ್ ಬಸ್ಗಳು -
Prediction on Donald Trump: ಟ್ರಂಪ್ ಗೆಲುವು, ಇರಾನ್ ಯುದ್ಧ ಭವಿಷ್ಯ: 3 ಭವಿಷ್ಯವಾಣಿಯಲ್ಲಿ 2 ನಿಜ, ಮತ್ತೊಂದೇನು -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
Sanju Samson: ಟಿ20 ವಿಶ್ವಕಪ್ ಗೆಲುವಿನ ಬಳಿಕ ಕ್ರಿಕೆಟ್ ದೇವರ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಸಂಜು ಸ್ಯಾಮ್ಸನ್












Click it and Unblock the Notifications