ಸಾಲಕ್ಕೆ ಆಗ್ರಹ: ವಿಧಾನಸೌಧಕ್ಕೆ ರೈತರ ಮುತ್ತಿಗೆ
ಬೆಂಗಳೂರು,
ಏ.25: ರಾಜ್ಯ ತೀವ್ರ ಬರಗಾಲದ ಸುಳಿಗೆ ಸಿಲುಕಿದ್ದು, ರೈತರ ಸಾಲವನ್ನು ಮನ್ನಾ ಮಾಡಬೇಕು ಎಂದು ಆಗ್ರಹಿಸಿ ಭಾರಿ ಸಂಖ್ಯೆಯಲ್ಲಿ ರೈತರು ರಾಜಧಾನಿ ಬೆಂಗಳೂರಿನಲ್ಲಿ ಬುಧವಾರ ಬೆಳಗ್ಗೆ ಪ್ರತಿಭಟನೆ ಮೆರವಣಿಗೆ ನಡೆಸಿದ್ದಾರೆ. ಹಸಿರು ಸೇನೆ ಮತ್ತು ರೈತ ಸಂಘ ಪ್ರತಿಭಟನೆಯ ನೇತೃತ್ವದ ವಹಿಸಿವೆ. id="toptextpromo">ಮೆಜಿಸ್ಟಿಕ್,
ಬೆಂಗಳೂರು ರೈಲ್ವೆ ನಿಲ್ದಾಣದಿಂದ ಮೆರವಣಿಗೆ ಹೊರಟು ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದಾಗಿ ಪ್ರತಿಭಟನಾ ಮೆರವಣಿಗೆ ನೇತೃತ್ವ ವಹಿಸಿರುವ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಹೊಸ
ಸಾಲ
ನೀಡಲು
ಆಗ್ರಹ:
ಹಳೆಯ
ಸಾಲ
ಮನ್ನಾ
ಮಾಡುವುದಷ್ಟೇ
ಅಲ್ಲ
ರೈತರಿಗೆ
ಹೊಸದಾಗಿ
ಸಾಲಗಳನ್ನು
ನೀಡಬೇಕು
ಎಂಬುದೂ
ರೈತರ
ಆಗ್ರಹವಾಗಿದೆ.












Click it and Unblock the Notifications