ಸಾಲಕ್ಕೆ ಆಗ್ರಹ: ವಿಧಾನಸೌಧಕ್ಕೆ ರೈತರ ಮುತ್ತಿಗೆ

ಬೆಂಗಳೂರು,

ಏ.25:
ರಾಜ್ಯ
ತೀವ್ರ
ಬರಗಾಲದ
ಸುಳಿಗೆ
ಸಿಲುಕಿದ್ದು,
ರೈತರ
ಸಾಲವನ್ನು
ಮನ್ನಾ
ಮಾಡಬೇಕು
ಎಂದು
ಆಗ್ರಹಿಸಿ
ಭಾರಿ
ಸಂಖ್ಯೆಯಲ್ಲಿ
ರೈತರು
ರಾಜಧಾನಿ
ಬೆಂಗಳೂರಿನಲ್ಲಿ
ಬುಧವಾರ
ಬೆಳಗ್ಗೆ
ಪ್ರತಿಭಟನೆ
ಮೆರವಣಿಗೆ
ನಡೆಸಿದ್ದಾರೆ.
ಹಸಿರು
ಸೇನೆ
ಮತ್ತು
ರೈತ
ಸಂಘ
ಪ್ರತಿಭಟನೆಯ
ನೇತೃತ್ವದ
ವಹಿಸಿವೆ.

id="toptextpromo">

ಮೆಜಿಸ್ಟಿಕ್,

ಬೆಂಗಳೂರು
ರೈಲ್ವೆ
ನಿಲ್ದಾಣದಿಂದ
ಮೆರವಣಿಗೆ
ಹೊರಟು
ವಿಧಾನಸೌಧಕ್ಕೆ
ಮುತ್ತಿಗೆ
ಹಾಕುವುದಾಗಿ
ಪ್ರತಿಭಟನಾ
ಮೆರವಣಿಗೆ
ನೇತೃತ್ವ
ವಹಿಸಿರುವ
ಕೋಡಿಹಳ್ಳಿ
ಚಂದ್ರಶೇಖರ್
ತಿಳಿಸಿದ್ದಾರೆ.

id='are-slot-1'
class='oiad
oi-axt
oiadv'>
id='top-searched-articles'>

ಹೊಸ

ಸಾಲ
ನೀಡಲು
ಆಗ್ರಹ:
ಹಳೆಯ
ಸಾಲ
ಮನ್ನಾ
ಮಾಡುವುದಷ್ಟೇ
ಅಲ್ಲ
ರೈತರಿಗೆ
ಹೊಸದಾಗಿ
ಸಾಲಗಳನ್ನು
ನೀಡಬೇಕು
ಎಂಬುದೂ
ರೈತರ
ಆಗ್ರಹವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+