ಶ್ರೀಸಾಮಾನ್ಯರ ಓಲೈಕೆಯ ಬಜೆಟ್ ನಿರೀಕ್ಷೆ

ಬೆಂಗಳೂರು,

ಮಾ
4
:
ಮುಖ್ಯಮಂತ್ರಿ
ಯಡಿಯೂರಪ್ಪ
ಶುಕ್ರವಾರ
ಮಾ.5ರಂದು
ಪ್ರಸಕ್ತ
ಸಾಲಿನ
ಬಜೆಟ್
ಮುಂಗಡ
ಪತ್ರವನ್ನು
ವಿಧಾನಸಭೆಯಲ್ಲಿ
ಮಂಡಿಸಲಿದ್ದಾರೆ.
ಬಿಬಿಎಂಪಿ
ಚುನಾವಣೆ
ಹತ್ತಿರಾಗುತ್ತಿರುವ
ಹಿನ್ನೆಲೆಯಲ್ಲಿ
ನಿರೀಕ್ಷೆಯಂತೆ
ಹತ್ತು
ಹಲವು
ಜನಪ್ರಿಯ
ಕಾರ್ಯಕ್ರಮ,
ಬೆಂಗಳೂರು
ನಗರಕ್ಕೆ
ವಿಶೇಷ
ಆದ್ಯತೆ
ಘೋಷಣೆ
ಮಾಡುವುದು
ನಿಶ್ಚಿತ.

id="toptextpromo">

ಖಾಲಿ

ಉಳಿದಿರುವ
ಹುದ್ದೆಗಳನ್ನು
ಭರ್ತಿ
ಮಾಡಲು
ಹಣಕಾಸು
ಇಲಾಖೆಗೆ
ಅನುಮತಿ
ಕೊಡುವುದು,
ದಿನಗೂಲಿ
ನೌಕರರಿಗೆ
ಹಲವು
ಸೌಲಭ್ಯಗಳನ್ನು
ಒದಗಿಸುವುದು,
ಕೃಷಿ
ಮತ್ತು
ಗ್ರಾಮೀಣಾಭಿವೃದ್ಧಿಗೆ
ವಿಶೇಷ
ಒತ್ತು
ನೀಡುವುದು,
ರೈತರ
ಬೆಳೆಗಳಿಗೆ
ಬೆಂಬಲ
ಬೆಲೆ
ನಿಗದಿ,
ಅಂಗನವಾಡಿ
ಕಾರ್ಯಕರ್ತರ
ಮತ್ತು
ಸಹಾಯಕಿಯರ
ವೇತನ
ಪರಿಷ್ಕರಣೆ,
ಬಿಬಿಎಂಪಿ
ಚುನಾವಣಾ
ಹಿನ್ನಲೆಯಲ್ಲಿ
ಬೆಂಗಳೂರು
ಮಹಾನಗರಕ್ಕೆ
ಭರಪೂರ
ಯೋಜನೆ
ಪ್ರಕಟಣೆ
ಸೇರಿದಂತೆ
ಹಲವಾರು
ಜನಪ್ರಿಯ
ಕಾರ್ಯಕ್ರಮಗಳನ್ನು
ಘೋಷಿಸುವ
ಸಾಧ್ಯತೆಗಳಿವೆ.

id='are-slot-1'
class='oiad
oi-axt
oiadv'>
id='top-searched-articles'>

ಸಂಪನ್ಮೂಲ

ಒಟ್ಟುಗೂಡಿಸುವ
ನಿಟ್ಟಿನಲ್ಲಿ
ತೆರಿಗೆಯನ್ನು
ಹೆಚ್ಚಿಸುವುದು
ಅನಿವಾರ್ಯ
ಎಂದು
ಈಗಾಗಲೇ
ಸಿಎಂ
ಸೂಚನೆ
ಕೊಟ್ಟಿರುವುದರಿಂದ
ಸಾಮಾಜಿಕ
ವಲಯದ
ಮೇಲೆ
ಹೆಚ್ಚಿನ
ತೆರಿಗೆ
ಹೊರೆ
ಬೀಳಲಿದೆ.
ಬಜೆಟ್
ಕೊರತೆಯೇ
ಸುಮಾರು
ಹತ್ತು
ಸಾವಿರ
ಕೋಟಿ
ದಾಟಿರುವಾಗ
ಹೊಸ
ಯೋಜನೆಗಳಿಗೆ
ಹಣ
ಸರಕಾರ
ಎಲ್ಲಿಂದ
ಒದಗಿಸುತ್ತದೆ
ಎನ್ನುವುದೇ
ಮಿಲಿಯನ್
ಡಾಲರ್
ಪ್ರಶ್ನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+