Get Updates
Get notified of breaking news, exclusive insights, and must-see stories!

ಕಾಣೆಯಾಗಿದ್ದ ಯುವಕನ ಮೃತದೇಹ ಉಚ್ಚಿಲ ಕಡಲ ಕಿನಾರೆಯಲ್ಲಿ ಪತ್ತೆ

ಮಂಗಳೂರು, ಜನವರಿ. 23 : ಹಲವು ದಿನಗಳಿಂದ ಕಾಣೆಯಾಗಿದ್ದ ರಾಜು ಗೌಡ ಎನ್ನುವ ಯುವಕನ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪಡುಬಿದ್ರಿ ಠಾಣಾ ವ್ಯಾಪ್ತಿಯ ಉಚ್ಚಿಲ ಸಮುದ್ರ ಬದಿಯಲ್ಲಿ ಸೋಮವಾರ ಪತ್ತೆಯಾಗಿದೆ.

ಹಾಸನ ಮೂಲದ 21 ವರ್ಷ ದ ರಾಜು ಗೌಡ ಎಂದು ತಿಳಿದು ಬಂದಿದ್ದು, ಈ ಯುವಕ ಮಂಗಳೂರಿನಲ್ಲಿ ಕಂಪ್ಯೂಟರ್ ಉದ್ಯೋಗಿಯಾಗಿದ್ದ.

Youth body found in decomposed condition in Uchila beach

ಕಳೆದ 8 ದಿವಸದ ಹಿಂದೆ ನಗರದ ಉರ್ವ ಠಾಣೆಯಲ್ಲಿ ಈ ಯುವಕ ಕಾಣೆಯಾದ ಪ್ರಕರಣ ದಾಖಲಾಗಿತ್ತು. ಈಗ ಪಡುಬಿದ್ರಿ ಠಾಣಾ ವ್ಯಾಪ್ತಿಯ ಉಚ್ಚಿಲ ಸಮುದ್ರ ಬದಿಯಲ್ಲಿ ಅದೇ ಯುವಕನ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಫರಂಗಿಪೇಟೆಯ ಯುವತಿ ಓರ್ವಳನ್ನು ತುಂಬಾ ಪ್ರೀತಿಸುತ್ತಿದ್ದ ರಾಜು ಮತ್ತು ಆಕೆಯ ಪ್ರಿಯತೆಮೆ ನಡುವೆ ಒಂದು ವಿಷಯದಲ್ಲಿ ಮನಸ್ತಾಪವೇ ಈ ಸಾವಿಗೆ ಕಾರಣ ಎಂದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಪಡುಬಿದ್ರಿ ಪೋಲೀಸರು ಈಗ ತನಿಖೆ ನಡೆಸುತ್ತಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+