ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರಾಜ್ಯದ 19 ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ
68ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ರಾಷ್ಟ್ರಪತಿ ಪದಕಗಳನ್ನು ಪ್ರಕಟಿಸಲಾಗಿದೆ. ಮೂವರು ಅಧಿಕಾರಿಗಳಿಗೆ ವಿಶಿಷ್ಟ ಸೇವಾ ಪದಕ ಸೇರಿದಂತೆ 19 ಮಂದಿ ರಾಜ್ಯ ಪೊಲೀಸರು ರಾಷ್ಟ್ರಪತಿ ಪದಕಕ್ಕೆ ಆಯ್ಕೆಯಾಗಿದ್ದಾರೆ.
ನವದೆಹಲಿ, ಜನವರಿ 24: 68ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ರಾಷ್ಟ್ರಪತಿ ಪದಕಗಳನ್ನು ಪ್ರಕಟಿಸಲಾಗಿದೆ. ಮೂವರು ಅಧಿಕಾರಿಗಳಿಗೆ ವಿಶಿಷ್ಟ ಸೇವಾ ಪದಕ ಸೇರಿದಂತೆ 19 ಮಂದಿ ರಾಜ್ಯ ಪೊಲೀಸರು ರಾಷ್ಟ್ರಪತಿಗಳ ಉತ್ತಮ ಸೇವಾ ಪದಕಕ್ಕೆ ಆಯ್ಕೆಯಾಗಿದ್ದಾರೆ.
ಬೆಂಗಳೂರು
ಹೆಚ್ಚುವರಿ
ಪೊಲೀಸ್
ಆಯುಕ್ತ
ಚರಣ್
ರೆಡ್ಡಿ,
ಎಸಿಬಿ
ಐಜಿಪಿ
ಡಾ.ಸಲೀಂಗೆ
ಹಾಗೂ
ತುಮಕೂರು
ASP
ಮಂಜುನಾಥ್
ರಾಷ್ಟ್ರಪತಿ
ಪದಕಕ್ಕೆ
ಆಯ್ಕೆಯಾಗಿದ್ದಾರೆ.
ರಾಜ್ಯದ 19 ಪೊಲೀಸ್ ಅಧಿಕಾರಿಗಳಿಗೆ ಉತ್ತಮ ಸೇವಾ ಪದಕ
* ಪಿ.ಪಾಪಣ್ಣ - ಡಿಸಿಪಿ, ಬೆಂಗಳೂರು ದಕ್ಷಿಣ
* ಜಯಕುಮಾರ್ - ಎಸಿಪಿ, ಖಡೇಬಜಾರ್, ಬೆಳಗಾವಿ
* ಉದಯ್ ನಾಯ್ಕ್ - ಎಸಿಪಿ, ಮಂಗಳೂರು ಕೇಂದ್ರ ವಲಯ
* ಸಿ.ಆರ್.ರವಿಶಂಕರ್ - ಡಿಎಸ್ ಪಿ, CID ಬೆಂಗಳೂರು
* ಅ್ಯಂಥೋನಿ ಜಾನ್, ಡಿವೈಎಸ್ ಪಿ ಎಸಿಬಿ
* ಎಂ.ಕೆ.ಗಣೇಶ್ - ಕೆಎಸ್ಆರ್ಪಿ, ಬೆಂಗಳೂರು
* ಎಸ್.ಬಿ.ಮಹೇಶ್ವರಪ್ಪ - ಡಿಎಸ್ ಪಿ, ಕೇಂದ್ರ ವಲಯ ಬೆಂಗಳೂರು
* ವ್ಯಾಲೆಂಟೈನ್ ಡಿಸೋಜಾ, ಎಸಿಪಿ, ಮಂಗಳೂರು
* ಪರಶುರಾಮ್ ಎಸ್ ವಡ್ಡರ್ - ಎಸ್ ಐ, ಗುಪ್ತಚರ, ಬೆಂಗಳೂರು
* ಕೆ.ಆರ್.ಸುನಿತಾ - ಎಸ್ ಐ, ಎನ್.ಆರ್.ಪುರ, ಚಿಕ್ಕಮಗಳೂರು
* ಕೆ,ರೀನಾ, ASI, ಬೆಂಗಳೂರು
* ಲಕ್ಷ್ಮಿರಾಜಣ್ಣ, ASI ಮೈಸೂರು
* ಪಿ.ಎಂ.ಸುಬ್ಬಯ್ಯ - ಗುಪ್ತಚರ ಇಲಾಖೆ, ಬೆಂಗಳೂರು
* ಮುರಳೀಧರ ಮಾನೆ, ASI, ಕೆಎಸ್ ಆರ್ ಪಿ ಮೈಸೂರು
* ಕೆ. ಪುಡ್ಡಾ, ASI, ಎನ್.ಆರ್.ಪುರ, ಚಿಕ್ಕಮಗಳೂರು
* ಕೆ.ಹೊನ್ನೆಗೌಡ, ಹೆಡ್ ಕಾನ್ಸ್ ಟೇಬಲ್, ಬೆಂಗಳೂರು
* ಮುಕುಂದ, ಹೆಡ್ ಕಾನ್ಸ್ ಟೇಬಲ್, ಬೆಂಗಳೂರು
* ಸಂಜೀವಯ್ಯನ್ ಸಂಪತ್ ಕುಮಾರ್, ಹೆಡ್ ಕಾನ್ಸ್ ಟೇಬಲ್
(ಒನ್ಇಂಡಿಯಾ ಸುದ್ದಿ)
karnataka police karnataka pranab mukherjee bengaluru republic day ಬೆಂಗಳೂರು ಗಣರಾಜ್ಯೋತ್ಸವ ಕರ್ನಾಟಕ ಪೊಲೀಸ್ ಪ್ರಣಬ್ ಮುಖರ್ಜಿ
English summary
68th Republic day celebration : 19 Karnataka police officials will be awarded with the president's police medal on the occasion of the Republic Day 2017.
Story first published: Tuesday, January 24, 2017, 18:20 [IST]