2027ರಲ್ಲಿ ಬಿಜೆಪಿಗೆ ಸೋಲು ಖಚಿತವೇ? ರಾಮ ಮಂದಿರ ವಿವಾದದಿಂದ ಯೋಗಿ ಸರ್ಕಾರ ಉರುಳುತ್ತಾ?

Ram Mandir Donation Scam Controversy: Will It Hurt Yogi Adityanath & BJP in Uttar Pradesh? | Full Analysis

ಯೋಗಿ ಆದಿತ್ಯನಾಥ್ ಸರ್ಕಾರಕ್ಕೆ ರಾಮ ಮಂದಿರದ ದೇಣಿಗೆ ಕಳ್ಳತನ ವಿವಾದ ಒಂದು ದೊಡ್ಡ ಆಘಾತ ತಂದಿದೆಯೇ? ವಿರೋಧ ಪಕ್ಷಗಳಾದ ಸಮಾಜವಾದಿ ಪಾರ್ಟಿ ಮತ್ತು ಕಾಂಗ್ರೆಸ್ ಈ ವಿಷಯವನ್ನು ಮುಂದಿಟ್ಟುಕೊಂಡು ಬಿಜೆಪಿಯನ್ನು ಕಟುವಾಗಿ ಟೀಕಿಸುತ್ತಿವೆ. ಹಾಗಾದರೆ ಈ ವಿವಾದದ ಮುಂದಿನ ಪರಿಣಾಮವೇನು? ಯೋಗಿ ಆದಿತ್ಯನಾಥ್ ಅವರ ರಾಜಕೀಯ ಭವಿಷ್ಯಕ್ಕೆ ಇದರಿಂದ ಪೆಟ್ಟು ಬೀಳಲಿದೆಯೇ? ಉತ್ತರ ಪ್ರದೇಶದಲ್ಲಿ ಮುಂದೆ ಬಿಜೆಪಿ ಅಧಿಕಾರಕ್ಕೆ ಬರೋದಕ್ಕೆ ಸಾಧ್ಯವೇ ಇಲ್ವಾ? ಇವೆಲ್ಲದರ ಕಂಪ್ಲೀಟ್ ವಿಶ್ಲೇಷಣೆ ಇಂದಿನ ನಮ್ಮ ವಿಶೇಷ ವರದಿಯಲ್ಲಿದೆ."

Video Published On: Friday, Jul 03, 2026, 01:16 [IST]

More Videos From

Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+