ರಾಮಮಂದಿರ ಟ್ರಸ್ಟ್ ನಲ್ಲಿ ಮುಸ್ಲಿಂ ಇದ್ದಿದ್ರೆ ಎನ್ಕೌಂಟರ್ or ಬುಲ್ಡೋಜರ್! ಓವೈಸಿ ಕೌಂಟರ್
ಅಯೋಧ್ಯೆ ರಾಮಮಂದಿರದ ಸುಮಾರು 7 ರಿಂದ 7.5 ಕೋಟಿ ರೂ. ದೇಣಿಗೆ ಕಳುವು ಪ್ರಕರಣಕ್ಕೆ ಸಂಬಂಧಿಸಿದಂತೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಉತ್ತರ ಪ್ರದೇಶ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಟ್ರಸ್ಟ್ನಲ್ಲಿ ಮುಸ್ಲಿಂ ಇದ್ದಿದ್ದರೆ ಈ ವೇಳೆಗೆ ಎನ್ಕೌಂಟರ್ ಮತ್ತು ಬುಲ್ಡೋಜರ್ ಕ್ರಮವಾಗುತ್ತಿತ್ತು ಎಂದು ಅವರು ವ್ಯಂಗ್ಯವಾಡಿದ್ದಾರೆ.
Video Published On: Thursday, Jul 02, 2026, 03:18 [IST]


Click it and Unblock the Notifications