ಮಹಾರಾಷ್ಟ್ರ ರಾಜಕೀಯದಲ್ಲಿ ಬಿಗ್ ಟ್ವಿಸ್ಟ್! ಉದ್ಧವ್-ಶಿಂದೆ ಮತ್ತೆ ಒಂದಾಗ್ತಾರಾ? ಸಚಿವರ ಶಾಕಿಂಗ್ ಹೇಳಿಕೆ

Big Twist in Maharashtra Politics? Uddhav Thackeray & Eknath Shinde Reunion Hints Spark Buzz

ಮಹಾರಾಷ್ಟ್ರ ರಾಜಕೀಯದಲ್ಲಿ (Maharashtra Politics) ಮತ್ತೊಂದು ದೊಡ್ಡ ಬೆಳವಣಿಗೆ ನಡೆಯುವ ಸಾಧ್ಯತೆ ಇದೆ. ರಾಜ್ಯ ಸಚಿವ ಮತ್ತು ಶಿವಸೇನಾ ನಾಯಕ ಪ್ರತಾಪ್ ಸರ್ನಾಯಕ್ ಅವರು ಉದ್ಧವ್ ಠಾಕ್ರೆ ಮತ್ತು ಏಕ್ನಾಥ್ ಶಿಂದೆ ಗುಂಪುಗಳು ಭವಿಷ್ಯದಲ್ಲಿ ಮತ್ತೆ ಒಂದಾಗುವ ಸಾಧ್ಯತೆಯಿದೆ ಎಂದು ಸುಳಿವು ನೀಡಿದ್ದಾರೆ. ಎನ್ಸಿಪಿ ಲೀಡರ್ ಶರದ್ ಪವಾರ್ ಹಾಗೂ ಏಕನಾಥ್ ಶಿಂದೆ ಭೇಟಿಯಾದ ಕುರಿತು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸುವಾಗ, ಶಿವಸೇನೆ ಗುಂಪುಗಳು ಒಂದಾಗಬಹುದಾ ಎಂಬ ಪ್ರಶ್ನೆಗೆ 'ಭವಿಷ್ಯದಲ್ಲಿ ಎಲ್ಲವೂ ಸಾಧ್ಯ' ಎಂದು ಶಾಕಿಂಗ್ ಉತ್ತರ ನೀಡಿದ್ದಾರೆ. ಇದು ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

Video Published On: Friday, Jul 10, 2026, 01:07 [IST]

More Videos From

Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+