ಮಹಾರಾಷ್ಟ್ರ ರಾಜಕೀಯದಲ್ಲಿ ಬಿಗ್ ಟ್ವಿಸ್ಟ್! ಉದ್ಧವ್-ಶಿಂದೆ ಮತ್ತೆ ಒಂದಾಗ್ತಾರಾ? ಸಚಿವರ ಶಾಕಿಂಗ್ ಹೇಳಿಕೆ
ಮಹಾರಾಷ್ಟ್ರ ರಾಜಕೀಯದಲ್ಲಿ (Maharashtra Politics) ಮತ್ತೊಂದು ದೊಡ್ಡ ಬೆಳವಣಿಗೆ ನಡೆಯುವ ಸಾಧ್ಯತೆ ಇದೆ. ರಾಜ್ಯ ಸಚಿವ ಮತ್ತು ಶಿವಸೇನಾ ನಾಯಕ ಪ್ರತಾಪ್ ಸರ್ನಾಯಕ್ ಅವರು ಉದ್ಧವ್ ಠಾಕ್ರೆ ಮತ್ತು ಏಕ್ನಾಥ್ ಶಿಂದೆ ಗುಂಪುಗಳು ಭವಿಷ್ಯದಲ್ಲಿ ಮತ್ತೆ ಒಂದಾಗುವ ಸಾಧ್ಯತೆಯಿದೆ ಎಂದು ಸುಳಿವು ನೀಡಿದ್ದಾರೆ. ಎನ್ಸಿಪಿ ಲೀಡರ್ ಶರದ್ ಪವಾರ್ ಹಾಗೂ ಏಕನಾಥ್ ಶಿಂದೆ ಭೇಟಿಯಾದ ಕುರಿತು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸುವಾಗ, ಶಿವಸೇನೆ ಗುಂಪುಗಳು ಒಂದಾಗಬಹುದಾ ಎಂಬ ಪ್ರಶ್ನೆಗೆ 'ಭವಿಷ್ಯದಲ್ಲಿ ಎಲ್ಲವೂ ಸಾಧ್ಯ' ಎಂದು ಶಾಕಿಂಗ್ ಉತ್ತರ ನೀಡಿದ್ದಾರೆ. ಇದು ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
Video Published On: Friday, Jul 10, 2026, 01:07 [IST]


Click it and Unblock the Notifications