ಉಪವಾಸ ಹೇಗೆ ಅಹಿಂಸೆಯ ಮಹಾ ಅಸ್ತ್ರವಾಯಿತು? ಪ್ರಾಣ ಪಣಕ್ಕಿಟ್ಟು ಹೋರಾಡಿದ ಮಹಾವೀರರು ಯಾರ್ಯಾರು?
ಹಸಿವೇ ಅಸ್ತ್ರವಾದಾಗ ಸಾಮ್ರಾಜ್ಯಗಳೇ ನಡುಗಿದವು! ಮಹಾತ್ಮ ಗಾಂಧೀಜಿಯವರಿಂದ ಜಗತ್ತಿಗೆ ಪರಿಚಯವಾದ ಉಪವಾಸ ಸತ್ಯಾಗ್ರಹ ಭಾರತದಲ್ಲಿ ಹೇಗೆ ಅತ್ಯಂತ ಶಕ್ತಿಶಾಲಿ ಅಹಿಂಸಾತ್ಮಕ ಹೋರಾಟವಾಗಿ ಬೆಳೆದಿತು? ಈ ವಿಡಿಯೋದಲ್ಲಿ ಭಾರತದ ಇತಿಹಾಸವನ್ನು ಬದಲಿಸಿದ 5 ಮಹಾನ್ ಉಪವಾಸ ಸತ್ಯಾಗ್ರಹಗಳ ಬಗ್ಗೆ ತಿಳಿದುಕೊಳ್ಳಿ. ಭಗತ್ ಸಿಂಗ್ ಮತ್ತು ಜತೀಂದ್ರನಾಥ್ ದಾಸ್ ಅವರ ಐತಿಹಾಸಿಕ ಜೈಲು ಉಪವಾಸದಿಂದ ಆರಂಭಿಸಿ, ಮಹಾತ್ಮ ಗಾಂಧೀಜಿ, ಇರೋಮ್ ಶರ್ಮಿಳಾ, ಅಣ್ಣಾ ಹಜಾರೆ ಹಾಗೂ ಇತ್ತೀಚಿನ ಸೋನಮ್ ವಾಂಗ್ಚುಕ್ ಅವರ ಹೋರಾಟಗಳ ಹಿಂದಿರುವ ನಿಜವಾದ ಕಾರಣ, ಅವುಗಳ ಪರಿಣಾಮ ಮತ್ತು ದೇಶದ ಮೇಲೆ ಬೀರಿದ ಪ್ರಭಾವವನ್ನು ವಿವರಿಸಿದ್ದೇವೆ.
Video Published On: Saturday, Jul 18, 2026, 07:08 [IST]


Click it and Unblock the Notifications