ಕೆಎಸ್ ನಿಸಾರ್ ಅಹ್ಮದ್ ರಿಂದ ಈ ಬಾರಿ ದಸರಾ ಉದ್ಘಾಟನೆ

ಮೈಸೂರು,

ಆಗಸ್ಟ್
17:
ಜಗತ್ಪ್ರಸಿದ್ಧ
ಮೈಸೂರು
href="/topic/dasara"
target="_blank">ದಸರಾ
ವನ್ನು
ಬಾರಿ
ನಿತ್ಯೋತ್ಸವ
ಕವಿ
ಡಾ.ಕೆ.ಎಸ್.ನಿಸಾರ್
ಅಹಮ್ಮದ್
ಅವರು
ಉದ್ಘಾಟಿಸಲಿದ್ದಾರೆ.
ಸೆಪ್ಟೆಂಬರ್
21
ರಿಂದ
30ರ
ತನಕ
ನಡೆಯಲಿರುವ
ದಸರಾ
ಮಹೋತ್ಸವಕ್ಕೆ
ಸೆಪ್ಟೆಂಬರ್
ಎರಡನೇ
ವಾರದಲ್ಲಿ
ನಿಸಾರ್
ಅಹಮದ್
ಅವರಿಗೆ
ಆಹ್ವಾನ
ನೀಡಲಾಗುವುದು
ಎಂದು
ಮೈಸೂರು
ಜಿಲ್ಲಾ
ಉಸ್ತುವಾರಿ
ಸಚಿವ
ಎಚ್.ಸಿ.ಮಹಾದೇವಪ್ಪ
ಹೇಳಿದರು.

id="toptextpromo">
id='are-slot-1'
class='oiad
oi-axt
oiadv'>

id='top-searched-articles'>

ಅರಮನೆಗೆ

ಬಂದ
ದಸರಾ
ಗಜಪಡೆಯನ್ನು
ಸ್ವಾಗಸಿದ
ಬಳಿಕ
ಸಚಿವ
ಡಾ.ಎಚ್.ಸಿ.ಮಹದೇವಪ್ಪ,
ಬಾರಿ
ದಸರಾ
ಮಹೋತ್ಸವ
ಉದ್ಘಾಟನೆಯನ್ನ
ನಿತ್ಯೋತ್ಸವ
ಕವಿ.ಕೆ.ಎಸ್.ನಿಸಾರ್
ಅಹಮದ್
ನೆರವೇರಿಸಲಿದ್ದಾರೆ.
ಈಗಾಗಲೇ
ಮುಖ್ಯಮಂತ್ರಿ
ಸಿದ್ದರಾಮಯ್ಯ
ಅವರು
ದೂರವಾಣಿ
ಮೂಲಕ
ಮಾತನಾಡಿದ್ದಾರೆ.
ಶೀಘ್ರದಲ್ಲೇ
ಅವರಿಗೆ
ಅಧಿಕೃತವಾಗಿ
ಆಹ್ವಾನವನ್ನು
ನೀಡಲಾಗುತ್ತದೆ
ಎಂದು
ಪ್ರಕಟಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+