YouTuber Mukaleppa Case: ಪತಿ ಮುಕಳೆಪ್ಪ ಮೇಲೆ ಆರೋಪ! ಪತ್ನಿ ಗಾಯತ್ರಿ ಖಡಕ್ ಎಚ್ಚರಿಕೆ...Video
YouTuber Mukaleppa Wife Video: ಉತ್ತರ ಕರ್ನಾಟಕದ ಪ್ರಮುಖ ಯೂಟ್ಯೂಬರ್ಗಳಲ್ಲಿ ಒಬ್ಬನಾಗಿರುವ "ಮುಕಳೆಪ್ಪ' (Mukaleppa) ಅಲಿಯಾಸ್ 'ಕ್ವಾಜಾ ಶಿರಹಟ್ಟಿ' ಹಿಂದೂ ಯುವತಿಯನ್ನು ಪುಸಲಾಯಿತು ಮದುವೆಯಾಗಿದ್ದಾನೆ. ಆತನ ಮೇಲೆ ಲವ್ ಜಿಹಾದ್ ಆರೋಪ ಮಾಡಿ ಹಿಂದೂ ಸಂಘಟನೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿವೆ. ಇದೀಗ ಮುಕಳೆಪ್ಪ ಪತ್ನಿ ಗಾಯತ್ರಿ ಜಾಲಿಹಾಳ್ ಸ್ವತಃ ವಿಡಿಯೋ ಮಾಡಿ ಪ್ರಕರಣ, ಪತಿ ಮೇಲಿನ ಆರೋಪ ಬಗ್ಗೆ ಮಾತನಾಡಿದ್ದಾಳೆ.
ಗಾಯತ್ರಿ ಜಾಲಿಹಾಳ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಆಗಿದೆ. ಅದರಲ್ಲಿರು ಮುಕಳೆಪ್ಪ ಮೇಲಿನ ಲವ್ ಜಿಹಾದ್ ಹಾಗೂ ತನ್ನ ಪೋಷಕರು ಈಗ ಪತಿ ವಿರುದ್ಧ ಹೇಳುತ್ತಿರುವ ಹೇಳಿಕೆಗಳನ್ನು ಖಂಡಿಸಿದ್ದಾರೆ. ಹಾಗಾದ್ರೆ ವಿಡಿಯೋದಲ್ಲೇನಿದೆ?

""ಇತ್ತಿಚೆಗೆ ನನ್ ಬಗ್ಗೆ, ನನ್ ಗಂಡನ ಬಗ್ಗೆ ಸುಳ್ಳು ಅಪವಾದ ಹೊರಿಸಿದ್ದಾರೆ. ಲವ್ ಜಿಹಾದ್ ಏನು ಆಗಿಲ್ಲ. ಇದು ಸುದ್ದಿ ಸುಳ್ಳು. ಇದನ್ನು ಜನರು ಯಾರು ನಂಬಬಾರದು. ನಾವಿಬ್ಬರು ಸ್ವಹಿತಾಸಕ್ತಿಯಿಂದಲೇ ಮದುವೆ ಆಗೇವಿ. ರಿಜಿಸ್ಟರ್ ಮದುವೆ ಆಗಿದ್ದೇವೆ. ಮದುವಿ ಆದ ಮೇಲೆ ನನಗೆ ಅವ್ವ ಬಾಳ ಸಪೋರ್ಟ್ ಮಾಡಿದ್ಲು. ಅದಕ್ಕ ಸಾಕ್ಷಿ ಅದವು. ಅವುಗಳನ್ನು ಅಪ್ಲೋಡ್ ಮಾಡಿ ನಿಮಗೆ ಮಾಹಿತಿ ನೀಡತೇನಿ. ಆದರೆ ಈಗ ಯಾರ ಮಾತು ಕೇಳಿ ನಮ್ಮವ್ವ ಹೀಗೆ ಮಾತಾಡ್ತಿದಾಳೋ ಗೊತ್ತಿಲ್ಲ. ಮೀಡಿಯಾ ಮುಂದೆ ಈ ರೀತಿ ಹೇಳಿಕೆ ಕೊಡುತ್ತಿದ್ದಾಳೆ. ಅವ್ವಗ ಯಾರು ಮೈಂಡ್ ವಾಶ್ ಮಾಡಿದ್ದಾರೋ ಗೊತ್ತಿಲ್ಲ'' ಎಂದಿದ್ದಾರೆ.
ಇಷ್ಟೇ,
— ಸಮತಾವಾದಿ (Communist).☭ (@Communist1122) September 21, 2025
ಬೇಕೂಫದಳದವ್ರು ಹುಡುಗಿ ತಂದೆ ತಾಯಿನ ಬ್ರೈನ್ವಾಷ್ ಮಾಡಿ ಹುಡುಗನ ವಿರುದ್ಧ ಇಲ್ಲಾ ಸಲ್ಲದ ಆರೋಪಗಳನ್ನು ಮಾಡಿಸುತ್ತಿದ್ದಾರೆ.
ನವ ಜೋಡಿಗೆ ಶುಭವಾಗಲಿ..#Mukaleppa pic.twitter.com/EefAbCQDxd
ಲವ್ ಜಿಹಾದ್ ಆಗಿಲ್ಲ: ಪತ್ನಿ ಸ್ಪಷ್ಟನೆ
""ಹುಡುಗಿ ಮೈಂಡ್ ವಾಶ್ ಮಾಡಿ ಮುಕಳೆಪ್ಪ ಕರಕೊಂಡು ಹೋಗಿದ್ದಾನೆ ಎಂದು ಹೇಳುತ್ತಿದ್ದಾರೆ. ನನಗೆ ಯಾರು ಮೈಂಡ್ ವಾಶ್ ಮಾಡಿಲ್ಲ. ನಾನು ಸ್ವಿಇಚ್ಚೆಯಿಂದನೆ ಅವರ (ಮುಕಳೆಪ್ಪ) ಜೊತೆಗೆ ಬಂದನಿ. ನನಗೆ ನನ್ ಗಂಡಗ, ಅವರ ಮನಯವರಿಗೆ ಏನಾದ್ರು ತೊಂದರೆ ಆದರೆ ಕಾನೂನು ನ್ಯಾಯ ಸಿಗಬೇಕೆಂದು ನಾನು ಕೇಳಿಕೊಳ್ಳುತ್ತೇನೆ. ನನ್ನ ಅಪ್ಪ ಅವ್ವಗ ಮೈಂಡ್ ವಾಶ್ ಮಾಡಿ ಅವರಿಂದ ಸುಳ್ಳು ಸುದ್ದಿ ಹೇಳಿಸ್ತಿದಾರೆ. ಇದನ್ನು ಯಾರು ನಂಬಬಾರದು'' ಎಂದು ಮುಕಳೆಪ್ಪ ಪತ್ನಿ ಗಾಯತ್ರಿ ಹೇಳಿದ್ದಾಳೆ. ಈ ಮೂಲಕ ಲವ್ ಜಿಹಾದ್ ಆಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾಳೆ.
-
Viral Videlo: 2 ಗಂಟೆ ಸ್ಟ್ಯಾಚ್ಯೂ ರೀತಿ ನಿಂತ ಯುವಕ ವಿಡಿಯೋ ವೈರಲ್, ಭಾರತಕ್ಕೂ ಬಂತಾ ಅಮೆರಿಕದ ಜಾಂಬಿ ಡ್ರಗ್ಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Vande Bharat Express: ತಂಬಾಕು ಉಗಿಯಲು ಹೋಗಿ ಹೈಸ್ಪೀಡ್ ರೈಲಿಗೆ ಡಿಕ್ಕಿ, ವ್ಯಕ್ತಿ ಸಾವು Video -
Bangladesh Bus Tragedy: ನದಿಗೆ ಉರಳಿದ 50 ಪ್ರಯಾಣಿಕರಿದ್ದ ಬಸ್, ಹಲವರು ಸಾವು; ಎದೆ ನಡುಗಿಸೋ ವಿಡಿಯೋ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್












Click it and Unblock the Notifications