ರಾಜ್ಯಸಭೆ, ವಿಧಾನಪರಿಷತ್ ಚುನಾವಣಾ ಅಖಾಡ ಸಿದ್ಧ
ಬೆಂಗಳೂರು, ಜೂನ್ 04 : ತೀವ್ರ ಕುತೂಹಲ ಕೆರಳಿಸಿರುವ ರಾಜ್ಯಸಭೆ ಮತ್ತು ವಿಧಾನಪರಿಷತ್ ಚುನಾವಣೆಯ ಕಣ ಸಿದ್ಧವಾಗಿದೆ. ರಾಜ್ಯಸಭೆ ಚುನಾವಣೆ ಕಣದಲ್ಲಿ 5 ಮತ್ತು ವಿಧಾನಪರಿಷತ್ ಚುನಾವಣೆ ಕಣದಲ್ಲಿ 8 ಅಭ್ಯರ್ಥಿಗಳಿದ್ದಾರೆ.
ಶುಕ್ರವಾರ
ನಾಮಪತ್ರ
ವಾಪಸ್
ಪಡೆಯಲು
ಕೊನೆಯ
ದಿನವಾಗಿತ್ತು.
ವಿಧಾನಪರಿಷತ್
ಚುನಾವಣೆಗೆ
ನಾಮಪತ್ರ
ಸಲ್ಲಿಸಿದ್ದ
ಪಕ್ಷೇತರ
ಸದಸ್ಯ
ಅನಿಲ್
ಕುಮಾರ್
ಅವರು
ನಾಮಪತ್ರವನ್ನು
ವಾಪಸ್
ಪಡೆದರು.
ಉಳಿದ
ಎಲ್ಲಾ
ಅಭ್ಯರ್ಥಿಗಳು
ಕಣದಲ್ಲಿದ್ದಾರೆ.
[ಮೂರು
ಕಾಸಿಗೆ
ಹರಾಜಾದ
ರಾಜ್ಯ
ಶಾಸಕರ
ಮರ್ಯಾದೆ!]
ಕರ್ನಾಟಕ ವಿಧಾನಸಭೆಯಿಂದ 4 ರಾಜ್ಯಸಭೆ ಸದಸ್ಯರನ್ನು ಆರಿಸಲು ಜೂನ್ 11ರಂದು ಮತ್ತು ವಿಧಾನಪರಿಷತ್ತಿನ 7 ಸದಸ್ಯರನ್ನು ಆಯ್ಕೆ ಮಾಡಲು ಜೂನ್ 10ರಂದು ಚುನಾವಣೆ ನಡೆಯಲಿದೆ. ಅಂದು ಸಂಜೆಯೇ ಮತ ಎಣಿಕೆ ನಡೆಯುತ್ತದೆ. [ರಾಜ್ಯಸಭೆಗೆ ಸದಸ್ಯರ ಆಯ್ಕೆ ಹೇಗೆ?]
ರಾಜ್ಯಸಭೆ ಕಣದಲ್ಲಿರುವವರು
*
ಬಿಜೆಪಿ
-
ನಿರ್ಮಲಾ
ಸೀತಾರಾಮನ್
*
ಕಾಂಗ್ರೆಸ್
-
ಆಸ್ಕರ್
ಫರ್ನಾಂಡೀಸ್,
ಜೈರಾಮ್
ರಮೇಶ್,
ಕೆ.ಸಿ.ರಾಮಮೂರ್ತಿ
*
ಜೆಡಿಎಸ್
-
ಬಿ.ಎಂ.ಫಾರೂಕ್
ರಾಜ್ಯಸಭೆ
ಚುನಾವಣೆಯಲ್ಲಿ
ಒಬ್ಬ
ಅಭ್ಯರ್ಥಿ
ಗೆಲ್ಲಲು
45
ಮತಗಳು
ಬೇಕು.
ನಿರ್ಮಲಾ
ಸೀತಾರಾಮನ್,
ಆಸ್ಕರ್
ಫರ್ನಾಂಡೀಸ್,
ಜೈರಾಮ್
ರಮೇಶ್
ಗೆಲ್ಲುವುದು
ಖಚಿತವಾಗಿದ್ದು,
ಕೆ.ಸಿ.ರಾಮಮೂರ್ತಿ
ಮತ್ತು
ಬಿ.ಎಂ.ಫಾರೂಕ್
ಅವರ
ನಡುವೆ
ಸ್ಪರ್ಧೆ
ನಡೆಯಲಿದೆ.
ಪರಿಷತ್ ಚುನಾವಣೆ
*
ಕಾಂಗ್ರೆಸ್
-
ರಿಜ್ವಾನ್
ಅರ್ಷದ್,
ವೀಣಾ
ಅಚ್ಚಯ್ಯ,
ಅಲ್ಲಂ
ವೀರಭದ್ರಪ್ಪ,
ಆರ್.ಬಿ.ತಿಮ್ಮಾಪುರ
*
ಬಿಜೆಪಿ
-
ವಿ.ಸೋಮಣ್ಣ,
ಲೆಹರ್
ಸಿಂಗ್
*
ಜೆಡಿಎಸ್
-
ನಾರಾಯಣ
ಸ್ವಾಮಿ,
ಡಾ.ವೆಂಕಟಪತಿ
ಅವರು
ಕಣದಲ್ಲಿದ್ದಾರೆ.
ಒಬ್ಬರು
ಅಭ್ಯರ್ಥಿ
ಗೆಲ್ಲಲು
29
ಮತಗಳು
ಬೇಕು.