Israel-Iran War: ಇಸ್ರೇಲ್ ಸೇನೆಗೆ ಬಾಂಬ್ & ಗನ್ ಕೊಡುವುದನ್ನು ನಿಲ್ಲಿಸುತ್ತಾ ಅಮೆರಿಕ?
ಭೂಮಿ ನಾಶವಾಗುವುದು ಫಿಕ್ಸ್ ಆಗುತ್ತಿದೆ, ಎಲ್ಲಾ ಮುಗಿದು ಹೋಗುವ ಮುನ್ಸೂಚನೆಯು ಇದೀಗ ಸಿಗುತ್ತಿದೆ. ಯುದ್ಧದ ಹೆಸರಲ್ಲಿ ಮನುಷ್ಯ ಮಾಡಬಾರದ ಕೆಲಸ ಮಾಡುತ್ತಿದ್ದಾನೆ ಎಂದು ಜಗತ್ತಿನಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಸ್ವಲ್ಪ ಹೆಚ್ಚು ಕಮ್ಮಿ ಆಗಿ ಹೋದರೂ ಇದೀಗ 3ನೇ ಮಹಾಯುದ್ಧ ಫಿಕ್ಸ್ ಎನ್ನುವಂತಹ ವಾತಾವರಣ ಸೃಷ್ಟಿಯಾಗಿದೆ. ಇದೇ ಕಾರಣದಿಂದ ಎಲ್ಲೆಲ್ಲೂ ಭಯದ ವಾತಾವರಣ ಸೃಷ್ಟಿಯಾಗಿದ್ದು, ಮುಂದಿನ ದಿನಗಳಲ್ಲಿ ಪರಿಸ್ಥಿತಿ ಕೈಮೀರಿ ಹೋಗುವ ಸಾಧ್ಯತೆ ದಟ್ಟವಾಗಿದೆ. ಇಂತಹ ಸಮಯದಲ್ಲೇ ಅಮೆರಿಕ ಇಸ್ರೇಲ್ ಬಗ್ಗೆ ಈಗ ಬ್ರೇಕಿಂಗ್ ನ್ಯೂಸ್ ಒಂದು ಓಡಾಡುತ್ತಿದೆ.
ಮನುಷ್ಯರು ಈಗಾಗಲೇ 2 ಬಾರಿ ಮಹಾಯುದ್ಧ ಮಾಡಿ ಅರ್ಧ ನಾಶವಾಗಿ ಹೋಗಿದ್ದಾರೆ & ಭೂಮಿ ತಾಯಿಗೆ ಕೂಡ ಇದರಿಂದ ಸಿಕ್ಕಾಪಟ್ಟೆ ಟಾರ್ಚರ್ ಕೊಟ್ಟಿದ್ದಾರೆ. ಹೀಗಿದ್ದರೂ, ಈ ಹಾಳಾದ ಮನುಷ್ಯರಿಗೆ ನೆಮ್ಮದಿಯಾಗಿ ಬದುಕಬೇಕು ಎಂಬ ಆಸೆ ಇಲ್ಲ. ಇದೇ ಕಾರಣಕ್ಕಾಗಿ ಭೂಮಿಯನ್ನೇ ನಾಶ ಮಾಡಬಲ್ಲ ಬಾಂಬ್ & ಗನ್ ಸೃಷ್ಟಿ ಮಾಡುತ್ತಿದ್ದಾರೆ. ಹೀಗಿದ್ದಾಗಲೇ ಮಧ್ಯಪ್ರಾಚ್ಯ ಪ್ರದೇಶ ಈಗ ಬೂದಿ ಮುಚ್ಚಿದ ಕೆಂಡವಾಗಿದ್ದು, 3ನೇ ಮಹಾಯುದ್ಧ ಶುರುವಾಗಿ ಹೋದರೆ ಅದು ಈ ಬಾರಿ ಮಧ್ಯಪ್ರಾಚ್ಯ ಭಾಗದಿಂದ ಎಂದು ಜನರು ಬೈದುಕೊಳ್ಳುತ್ತಿದ್ದಾರೆ. ಇಂತಹ ಸಮಯದಲ್ಲೇ ಅಮೆರಿಕದ ಮೇಲೆ ಒತ್ತಡ ಕೂಡ ಹೆಚ್ಚಾಗುತ್ತಿದೆ.

ಇಸ್ರೇಲ್ ಕೈಬಿಟ್ಟ ದೊಡ್ಡಣ್ಣ ಅಮೆರಿಕ?
ಮಳೆ ಜಾಸ್ತಿ ಆಗ್ತಿದೆ, ಬಿಸಿಲು ಜಾಸ್ತಿ ಆಗ್ತಿದೆ, ಎಲ್ಲಾ ಅಲ್ಲೋಲ ಕಲ್ಲೊಲ ಆಗ್ತಿದೆ.. ಹೀಗೆ, ಮನುಷ್ಯರು ಗೊಣಗುತ್ತಾರೆ. ಆದ್ರೆ ಅದಕ್ಕೆಲ್ಲಾ ಕಾರಣ ಇದೇ ಮುನಷ್ಯರು ಮಾಡಿದ ತಪ್ಪುಗಳು. ಭೂಮಿ ಮೇಲೆ ಮನುಷ್ಯ ನೆಮ್ಮದಿಯಾಗಿ ಬದಕುವುದಿಲ್ಲ ಅನ್ನೋದು ಯಾವಾಗಲೋ ನಿಜ ಆಗೋಗಿದೆ. ಇದು ಗೊತ್ತಾಗಿಯೇ ಪ್ರಕೃತಿ ಮಾತೆ ಕೂಡ ಸಮಸ್ಯೆಗಳ ಮೇಲೆ ಸಮಸ್ಯೆ ಸೃಷ್ಟಿ ಮಾಡಿ, ಮನುಷ್ಯರಿಗೆ ಬುದ್ಧಿ ಕಲಿಸುತ್ತಿದ್ದಾಳೆ.
ಹೀಗಿದ್ದರೂ ಸೈಲೆಂಟ್ ಆಗದ ಮನುಷ್ಯರು, ಯುದ್ಧದ ಚಟಕ್ಕೆ ಬಿದ್ದು ಚಟ್ಟ ಹತ್ತುತ್ತಿದ್ದಾರೆ. ಅದ್ರಲ್ಲೂ ಇಸ್ರೇಲ್ ಈಗ ಗಾಜಾ, ಲೆಬನಾನ್, ಇರಾನ್, ಸಿರಿಯಾ ವಿರುದ್ಧವೇ ದೊಡ್ಡ ಯುದ್ಧ ಮಾಡುತ್ತಿದೆ. ಪರಿಸ್ಥಿತಿ ಕೈಮೀರಿದಾಗ ಅಮೆರಿಕ ಇದೀಗ ಇಸ್ರೇಲ್ ಸೇನೆಗೆ ಶಸ್ತ್ರಾಸ್ತ್ರ ಸರಬರಾಜು ಮಾಡುವುದನ್ನೇ ನಿಲ್ಲಿಸಲಿದೆಯಾ? ಎಂಬ ಪ್ರಶ್ನೆಯು ಮೂಡಿದೆ. ಹಾಗೇ ಈ ಕುರಿತು ಇದೀಗ ಒತ್ತಡಗಳು ಕೂಡ ಅಮೆರಿಕದ ಮೇಲೆ ಹೆಚ್ಚಾಗುತ್ತಿದೆ. ಅಲ್ಲದೆ ಇದರಿಂದ ಅಮೆರಿಕ & ಇಸ್ರೇಲ್ ಸಂಬಂಧ ಏನಾಗಲಿದೆ? ಎಂಬ ಚರ್ಚೆಯೂ ನಡೆಯುತ್ತಿದೆ.
-
ಮಧ್ಯಪ್ರಾಚ್ಯ ಮುಳುಗುವಂತೆ ಮಾಡುತ್ತಿದೆ ಇರಾನ್ ಸಂಘರ್ಷ, ಅಮೆರಿಕದ ಹೊಸ ರಣತಂತ್ರ | Iran Conflict -
ಇರಾನ್ ಸೇನೆಗೆ ಎಚ್ಚರಿಕೆ ಸಂದೇಶ ರವಾನಿಸಿದ ಸೌದಿ ಅರೇಬಿಯಾ, ಪರಿಸ್ಥಿತಿ ಭೀಕರ | Iran Conflict -
ಇರಾನ್ ದೇಶದ ಸಾಲು ಸಾಲು ನಾಯಕರ ಕಥೆ ಮುಗಿಯಿತು, ಯುದ್ಧ ಮತ್ತಷ್ಟು ಜೋರಾಯ್ತು | Iran Conflict -
ಮಗುವನ್ನ ಸಾಕಲು ಹಣ ಬೇಕಾದ್ರೆ ಯಾರ ಜೊತೆ ಬೇಕಿದ್ರೂ ಮಲಗುವೆ: ಬಿಗ್ಬಾಸ್ ಖ್ಯಾತಿಯ ಚಂದ್ರಿಕಾ ದೀಕ್ಷಿತ್ -
Karnataka Weather: ಬೆಂಗಳೂರು ಸೇರಿದಂತೆ ರಾಜ್ಯದ 17 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
ಸಿನಿಮಾ ಕಥೆಗೆ ವಿರುದ್ಧವಾಗಿ ಕುಂಭಮೇಳ ಮೊನಾಲಿಸಾ ಮದುವೆ, 10 ಕೋಟಿ ರೂ. ಸಾಲ ಮಾಡಿದ್ದೇನೆ: ನಿರ್ದೇಶಕ ಸನೋಜ್ ಮಿಶ್ರಾ ಆತಂಕ -
"ಕೆಡಿ" ಸಿನಿಮಾದ ಹಾಡು ಅಶ್ಲೀಲವಾಗಿದ್ರೆ ಕೂಡಲೇ ಎಲ್ಲ ಕಡೆ ತೆರವು ಮಾಡಿ: ಸೆನ್ಸಾರ್ ಮಂಡಳಿಗೆ ಕೇಂದ್ರ ಸರ್ಕಾರ ಸೂಚನೆ -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
Bengaluru Second Airport: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ: ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಯಾದ ಡಿ.ಕೆ.ಶಿವಕುಮಾರ್ -
Nora Fatehi: ಸರ್ಸೆ ನಿನ್ನ ಸೆರಗ ಹಾಡು ವಿವಾದ: ಹೇಳಿದ್ದೊಂದು- ಮಾಡಿದ್ದು ಇನ್ನೊಂದು, ನನ್ನ ನಂಬಿ ಪ್ಲೀಸ್ -
SSLC ವಿದ್ಯಾರ್ಥಿಗಳ ಗಮನಕ್ಕೆ: ಮಾರ್ಚ್ 18ಕ್ಕೆ ಪ್ರಥಮ ಭಾಷೆ ಕನ್ನಡ ಪರೀಕ್ಷೆ; ಪಾಸಾಗಲು ಈ ಪ್ರಮುಖ ಅಂಶಗಳನ್ನು ಗಮನಿಸಿ












Click it and Unblock the Notifications