ಗೂಗಲ್ ಆಂಡ್ರಾಯ್ಡ್ 8.0 ಆವೃತ್ತಿಗೆ 'ಒರಿಯೊ' ಬಿಸ್ಕೆಟ್ ಹೆಸರು
ಹೊಸದಿಲ್ಲಿ, ಆಗಸ್ಟ್ 23: ಗೂಗಲ್ ಸಂಸ್ಥೆಯ ಆಂಡ್ರಾಯ್ಡ್ ಮೊಬೈಲ್ ಆಪರೇಟಿಂಗ್ ಸಿಸ್ಟಂನ 8.0 ಆವೃತ್ತಿಗೆ ಭಾರತದಲ್ಲಿ ಜನಪ್ರಿಯವಾಗಿರುವ 'ಓರಿಯೋ' ಬಿಸ್ಕೆಟ್ ನ ಹೆಸರಿಡಲಾಗಿದೆ.
ಆಂಡ್ರಾಯ್ಡ್ ಓರಿಯೋ ಈ ಹಿಂದಿನ ಆವೃತ್ತಿಗಳಿಗಿಂತ ಹೆಚ್ಚು ಸ್ಮಾರ್ಟ್, ಪವರ್ಫುಲ್ ಮತ್ತು ಹೆಚ್ಚು ಆಕರ್ಷಕವಾಗಿರಲಿದೆ ಎಂದು ಆ್ಯಂಡ್ರಾಯ್ಡ್ ಕಂಪನಿ ಟ್ವೀಟ್ ಮಾಡಿದೆ.
Android meets @Oreo for the sweetest treat yet. #AndroidOreo is smarter, faster, & more powerful. Open Wonder: https://t.co/QOWlL83sYa pic.twitter.com/v90f9qgpJ5
— Android (@Android) August 21, 2017
ಆಗಸ್ಟ್ 18ರಂದು ಸಂಪೂರ್ಣ ಸೂರ್ಯಗ್ರಹಣದಂದು ಆಂಡ್ರಾಯ್ಡ್ 8.0 ಆವೃತ್ತಿಯನ್ನು ಪರಿಚಯಿಸಲಾಗಿತ್ತು. ತನ್ನ ಓಪರೇಟಿಂಗ್ ಸಿಸ್ಟಂಗಳಿಗೆ ತಿನಿಸುಗಳ ಹೆಸರನ್ನಿಟ್ಟುಕೊಂಡು ಬಂದಿರುವ ಗೂಗಲ್ ಈ ಬಾರಿ 'ಆಂಡ್ರಾಯ್ಡ್ ಓರಿಯೋ' ಎಂದು ನಾಮಕರಣ ಮಾಡಿದೆ.

ಈ ಹಿಂದೆ ಆಂಡ್ರಾಯ್ಡ್ ಕಿಟ್ ಕ್ಯಾಟ್ ಬಿಡುಗಡೆ ವೇಳೆ ಒಪ್ಪಂದ ಮಾಡಿಕೊಂಡಂತೆ ಈ ಬಾರಿಯೂ ಬಿಸ್ಕೆಟ್ ಹೆಸರಿಡಲು ಕ್ಯಾಡ್ಬರಿ ಕಂಪನಿ ಜತೆ ಗೂಗಲ್ ಒಪ್ಪಂದ ಮಾಡಿಕೊಂಡಿದೆ.
ಇನ್ನೇನು ನೂತನ ಸ್ಮಾರ್ಟ್ಫೋನ್ಗಳಲ್ಲಿ 'ಆಂಡ್ರಾಯ್ಡ್ ಒರಿಯೊ' ಪ್ರವೇಶವಾಗಲಿದೆ. ಈಗಾಗಲೇ ಹಲವು ಕಂಪನಿಗಳು ತಮ್ಮ ನೂತನ ಫೋನ್ ಗಳಲ್ಲಿ 'ಆಂಡ್ರಾಯ್ಡ್ ಒರಿಯೊ' ಕಾಅರ್ಯಚರಣಾ ವ್ಯವಸ್ಥೆಯನ್ನು ಘೋಷಣೆ ಮಾಡಿವೆ.
ಆಂಡ್ರಾಯ್ಡ್ ಒರಿಯೋದ ವೀಡಿಯೋ ನೋಡಿ,
#AndroidOreo has touched down on planet Earth. See how our superhero makes your device smart, powerful, fast, & secure. #SolarEclipse2017 pic.twitter.com/Lkz4qSZunu
— Android (@Android) August 21, 2017
-
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು -
ಟಿ20 ವಿಶ್ವಕಪ್ 2026 ಭಾರತದ ಮುಡಿಗೆ: ಬಾಲ ಮುದುರಿಕೊಂಡ 'ಸೈಲೆಂಟ್' ಸ್ಯಾಂಟ್ನರ್












Click it and Unblock the Notifications