ಇಂದಿರಾನಗರದ ಕರಾಚಿ ಬೇಕರಿ ಪ್ರಕರಣ, 9 ಮಂದಿ ಬಂಧನ
ಬೆಂಗಳೂರು, ಫೆಬ್ರವರಿ 24: ಇಂದಿರಾನಗರದಲ್ಲಿರುವ ಕರಾಚಿ ಬೇಕರಿಯಲ್ಲಿ ಗಲಾಟೆ ಮಾಡಿದ ಆರೋಪದ ಮೇಲೆ 9 ಮಂದಿಯನ್ನು ಬಂಧಿಸಲಾಗಿದೆ. ಹೈದರಾಬಾದ್ ಮೂಲಕ ಕರಾಚಿ ಬೇಕರಿ ಮಾಲೀಕರು ಸ್ಪಷ್ಟನೆ ನೀಡಿದ್ದು, ನಾವು ಭಾರತೀಯರೇ ಎಂದಿದ್ದಾರೆ.
Karachi Bakery was founded by Khanchand Ramnani, a #Sindhi who was forced to leave #Pakistan during partition of #India. Attacking its branch in Bengaluru is such a shitty move. It has to remain 'Karachi' to remind us of the home lost by Sindhis @sindhustan #HindustanVsPakistan
— Sapna Moti Bhavnani (@sapnabhavnani) February 23, 2019
ಇತ್ತೀಚೆಗೆ ಕರಾಚಿ ಬೇಕರಿಗೆ ಬಂದಿದ್ದ ಗುಂಪೊಂದು ಬೇಕರಿಯ ಬೋರ್ಡ್ ನಲ್ಲಿದ್ದ 'ಕರಾಚಿ' ಹೆಸರನ್ನು ಬದಲಾಯಿಸುವಂತೆ ಆಗ್ರಹಿಸಿ, ಕರಾಚಿ ಹೆಸರಿನ ಮೇಲೆ ಭಾರತದ ಬಾವುಟ ಹಾಕಿದ್ದರು. ಪಾಕಿಸ್ತಾನದ ಜತೆ ಬೇಕರಿಗೆ ಸಂಪರ್ಕ ಇದೆ ಎಂದು ಆರೋಪಿಸಿದ್ದರು.
1953ರಲ್ಲಿ ಹೈದಾರಾಬಾದಿನಲ್ಲಿ ಸಿಂಧಿ ಜನಾಂಗದ ಖಾನ್ ಚಂದ್ ರಮ್ನಾನಿ ಅವರು ಆರಂಭಿಸಿದ ಕರಾಚಿ ಬೇಕರಿಯ ಬಿಸ್ಕಟ್, ಕೇಕ್ ಗಳು ತುಂಬಾ ಜನಪ್ರಿಯವಾಗಿವೆ.

ಕರಾಚಿ ಬೇಕರಿಯು ಹೃದಯದಿಂದ ಭಾರತೀಯವಾಗಿದೆ ಹಾಗೂ ಭಾರತೀಯತೆಯ ಪ್ರತೀಕವಾಗೇ ಉಳಿಯಲಿದೆ. ಈ ಬಗ್ಗೆ ಯಾವುದೇ ಗೊಂದಲಗಳು ಬೇಡ ಎಂದು ಎಲ್ಲರನ್ನು ಕೇಳುತ್ತೇವೆ ಎಂದು ಸಂಸ್ಥೆಯ ಫೇಸ್ಬುಕ್ ನಲ್ಲಿ ಬರೆದುಕೊಂಡಿದೆ.
Really! Karachi bakery has to issue a statement with our tricolour in it to prove its Indian? What have we come down to ? Remember Live and let live? #KarachiBakery
— Rohini Swamy (@Rohini_Swamy) February 24, 2019
“Anger and intolerance are the enemies of correct understanding.” #MahatmaGandhi pic.twitter.com/7ILjTJRgZ0
ಕರಾಚಿ ಬೇಕರಿ ಹೈದರಾಬಾದಿನ ಮೊಜ್ಜಾರಂ ಜಾಹಿ ಮಾರ್ಕೆಟ್ ನಲ್ಲಿ ಸ್ಥಾಪನೆಯಾಗಿದ್ದು ಎಂದು ಹಲವರಿಗೆ ಗೊತ್ತಿದೆ ನಂತರ ಸಿಕಂದರಾಬಾದ್ ಸೇರಿದಂತೆ ವಿವಿಧೆಡೆ ಮಳಿಗೆಗಳನ್ನು ಹೊಂದಿತು.
ಈಗ ಮುಂಬೈ, ದೆಹಲಿ, ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಕರಾಚಿ ಬೇಕರಿಯನ್ನು ಕಾಣಬಹುದು.
-
Karnataka Weather: ಸಿಲಿಕಾನ್ ಸಿಟಿಯಲ್ಲಿ ಹೆಚ್ಚಿದ ತಾಪಮಾನ; ಕರಾವಳಿ, ಮಲೆನಾಡಿನಲ್ಲಿ ಇಂದು ಮಳೆಯಾಗುವ ಸಾಧ್ಯತೆ -
Weekly Horoscope March 16-22: ಈ ಯುಗಾದಿಗೆ ಯಾವ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ? ಇಲ್ಲಿದೆ ಈ ವಾರದ ನಿಮ್ಮ ರಾಶಿ ಫಲ -
PUC ವಿದ್ಯಾರ್ಥಿಗಳ ಗಮನಕ್ಕೆ: ದ್ವಿತೀಯ ಪಿಯುಸಿ ಫಲಿತಾಂಶ ಸುಧಾರಣೆಗೆ ಇನ್ಮುಂದೆ 2 ವರ್ಷ ಮಾತ್ರ ಅವಕಾಶ -
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ -
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
BCCI: ಕರ್ನಾಟಕದ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ರೋಜರ್ ಬಿನ್ನಿಗೆ ಬಿಸಿಸಿಐ ಅತ್ಯುನ್ನತ ಪ್ರಶಸ್ತಿ -
Yash: ಯಶ್ ಡಿಪ್ರೆಶನ್ನಲ್ಲಿದ್ದಾರೆ, ಕೆಜಿಎಫ್ ರೀತಿಯ ಸಿನಿಮಾ ನೀಡಲು ಆಗ್ತಿಲ್ಲ: ಜ್ಯೋತಿಷಿ ವೇಣುಸ್ವಾಮಿ -
Ajith Kumar: ನಟ ಅಜಿತ್ ಕುಮಾರ್ಗೆ ಮಹೀಂದ್ರಾದಿಂದ ರೇಸಿಂಗ್ ಕಾರ್ ಗಿಫ್ಟ್; ಇದರ ಫೀಚರ್ಸ್ ಕೇಳಿದ್ರೆ ಫಿದಾ ಆಗ್ತೀರಿ -
Double-Decker Flyover: ಸಿಲ್ಕ್ ಬೋರ್ಡ್ ಟ್ರಾಫಿಕ್ಗೆ ಮುಕ್ತಿ: ಇದೇ ತಿಂಗಳಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ಸಂಚಾರಕ್ಕೆ ಮುಕ್ತ -
ಪುನೀತ್ ನಟನೆಯ "ಆಕಾಶ್" ರೀರಿಲೀಸ್: ಅಭಿಮಾನಿಗಳ ಜತೆ ಸಿನಿಮಾ ವೀಕ್ಷಿಸಿ ಕುಣಿದು ಕುಪ್ಪಳಿಸಿದ ನಟಿ ರಮ್ಯಾ -
Viral Video: ಮಗನ ಸಾಧನೆ ಕಂಡು ಭಾವುಕರಾದ ಪೋಷಕರು; ಕ್ಯೂಟ್ ವಿಡಿಯೋ ವೈರಲ್ -
ಸರ್ಕಾರಿ ಜಮೀನು ಒತ್ತುವರಿ ತಡೆಗೆ ಪ್ರತಿ ಮೂರು ತಿಂಗಳಿಗೊಮ್ಮೆ ಸ್ಥಳಕ್ಕೆ ಭೇಟಿ ನೀಡುತ್ತಿರಿ: ಸಚಿವ ಕೃಷ್ಣ ಬೈರೇಗೌಡ ಸೂಚನೆ












Click it and Unblock the Notifications