ಆ.6 ಬಾಕ್ಸರ್ ಗಳ ಮೇಲೆ ಅಖಂಡ ಭಾರತದ ನಿರೀಕ್ಷೆ
ಲಂಡನ್, ಆ.6: ಲಂಡನ್ ಒಲಿಂಪಿಕ್ಸ್ 2012ರಲ್ಲಿ ಬಾಕ್ಸರ್ ಗಳು ಪದಕ ಗಳಿಸುವ ನಿರೀಕ್ಷೆ ಹುಟ್ಟಿಸಿದ್ದಾರೆ. ಐದು ಬಾರಿ ವಿಶ್ವ ಚಾಂಪಿಯನ್ ಮೇರಿ ಕೋಮ್ ಹಾಗೂ ವಿಜೇಂದರ್ ಸಿಂಗ್ ಕ್ವಾಟರ್ ಫೈನಲ್ ಸೋಮವಾರ(ಆ.6) ಪಂದ್ಯಗಳನ್ನಾಡುತ್ತಿದ್ದಾರೆ. ಹಾಕಿ ತಂಡದ ಸತತ ನಾಲ್ಕನೇ ಸೋಲಿನ ನಂತರ ಭಾರತದ ಪದಕ ನಿರೀಕ್ಷೆ ಈಗ ಬಾಕ್ಸರ್ ಗಳ ಮೇಲೆ ನೆಟ್ಟಿದೆ.
ಸೋಮವಾರ ಅಥ್ಲೆಟಿಕ್ಸ್ ನಲ್ಲಿ ಎನ್ನಾರೈ ಕನ್ನಡಿಗ ವಿಕಾಸ್ ಗೌಡ ಅವರು ಡಿಸ್ಕರ್ ಥ್ರೋ ಅರ್ಹತಾ ಸುತ್ತಿನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಉಳಿದಂತೆ ಗಗನ್ ನಾರಂಗ್, ಸಂಜೀವ್ ರಜಪೂತ್, ಮಾನವ್ ಜಿತ್ ಸಿಂಗ್ ಸಂಧು ಅವರ ಶೂಟಿಂಗ್ ಸ್ಪರ್ಧೆಗಳು ನಡೆಯಲಿದೆ. ಪದಕ ಪಟ್ಟಿಯಲ್ಲಿ ಭಾರತ 1 ಬೆಳ್ಳಿ, 2 ಕಂಚು ಪದಕದೊಂದಿಗೆ ಒಟ್ಟು 3 ಪದಕ ಗಳಿಸಿ 40ನೇ ಸ್ಥಾನದಲ್ಲಿದೆ.
[ಎಲ್ಲಾ ಸ್ಪರ್ಧೆಗಳು ಇಎಸ್ ಪಿಎಸ್ ಸ್ಟಾರ್ ಸ್ಫೋರ್ಟ್ ಹಾಗೂ ದೂರದರ್ಶನದಲ್ಲಿ ಮಧ್ಯಾಹ್ನ 1 ಗಂಟೆ ನಂತರ ಪ್ರಸಾರ ಆರಂಭ. ಇಲ್ಲಿ ಕೊಟ್ಟಿರುವ ಸಮಯ ಬದಲಾವಣೆಗೆ ಒಳಪಟ್ಟಿರುತ್ತದೆ.]
ಆ.6 2012, ಸೋಮವಾರ : ಸ್ಪರ್ಧೆ ಪಟ್ಟಿ (ಭಾರತೀಯ ಕಾಲಮಾನ)
ಶೂಟಿಂಗ್: ಮಧ್ಯಾಹ್ನ 1.00
ಪುರುಷರ 50.ಮೀ ರೈಫಲ್ 3 ಪೊಸಿಷನ್
ಅರ್ಹತಾ ಸುತ್ತು- ಗಗನ್ ನಾರಂಗ್ ಮತ್ತು ಸಂಜೀವ್ ರಜಪೂತ್
ಸಂಜೆ 6.15: ಫೈನಲ್
ಮಧ್ಯಾಹ್ನ: 1.30: ಪುರುಷರ ಟ್ರ್ಯಾಪ್ : ಮಾನವ್ ಜಿತ್ ಸಿಂಗ್ ಸಂಧು
ರಾತ್ರಿ 8.30 : ಫೈನಲ್
ಬಾಕ್ಸಿಂಗ್: ಸಂಜೆ 6.30
ಮಹಿಳೆಯರ ಫ್ಲೈವೇಟ್ 51 ಕೆಜಿ ವಿಭಾಗ, ಕ್ವಾಟರ್ ಫೈನಲ್
ಎಂಸಿ ಮೇರಿ ಕೋಮ್ vs ಮರೋವು ರಹಾಲಿ (ಟುನೀಶಿಯಾ)
ರಾತ್ರಿ 2.30: ಪುರುಷರ ಮಿಡ್ಲ್ (75 ಕೆಜಿ) ಕ್ವಾಟರ್ ಫೈನಲ್
ವಿಜೇಂದರ್ ಸಿಂಗ್ vs ಅಬ್ಬೋಸ್ ಅಟೋಯೇವ್ (ಉಜ್ಬೇಕಿಸ್ತಾನ)
ಅಥ್ಲೆಟಿಕ್ಸ್ : ಡಿಸ್ಕಸ್ ಥ್ರೋ: ಮಧ್ಯಾಹ್ನ 2.00
ಪುರುಷರ ಅರ್ಹತಾ ಸುತ್ತು, ವಿಕಾಸ್ ಗೌಡ
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications