ವರದಿಗಾರಿಕೆ ಕೀಳು? ಸಮೀಕ್ಷೆ ಕಸದಬುಟ್ಟಿಗೆ ಹಾಕಿ

ಕಸಾಯಿ, ಹೋಟೆಲ್ ಮಾಣಿ, ಪಾತ್ರೆ ತೊಳೆಯುವವರಿಗಿಂತ ವರದಿ ಮಾಡುವವರ ವೃತ್ತಿ ಅಂತಹ ಘನತೆಯದಲ್ಲ ಎಂದು ಸಮೀಕ್ಷೆ ಬಹಿರಂಗಪಡಿಸಿತ್ತು. ಆಯಾ ವೃತ್ತಿಯಲ್ಲಿ ಸಿಗುವ ಕೆಲಸ, ತರುವ ಆದಾಯ, ಎದುರಿಸಬೇಕಾದ ಒತ್ತಡ ಮುಂತಾದವುಗಳನ್ನು ಪರಿಗಣಿಸಿ ಕರಿಯರ್ಕಾಸ್ಟ್ ಸಂಸ್ಥೆ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿತ್ತು.
ಈ ಸರ್ವೆಯ ಬಗ್ಗೆ ಕಿಡಿಕಾರುತ್ತಿರುವ ಪತ್ರಕರ್ತರು, ತಮ್ಮ ವೃತ್ತಿಯೇ ಅತ್ಯುನ್ನತವಾದದ್ದು ಎಂದು ಚೀರಿ ಹೇಳುತ್ತಿದ್ದಾರೆ. ಆ ಸಮೀಕ್ಷೆಯನ್ನು ಕಸದ ಬುಟ್ಟಿಗೆ ಹಾಕಿರಿ ಎಂದು ಕಿಡಿಕಾರುತ್ತಿದ್ದಾರೆ. ಸಂಬಳ ಸಾಫ್ಟ್ವೇರ್ ವೃತ್ತಿಗಿಂತ ಕಡಿಮೆಯಿರಬಹುದು ಆದರೆ, ಎದುರಿಸಬೇಕಾದ ಸವಾಲುಗಳು ಸಾಫ್ಟ್ವೇರ್ ಇಂಜಿನಿಯರುಗಳಿಗಿಂತ ಕಠಿಣವಾಗಿರುತ್ತದೆ ಎಂಬುದು ಅವರ ವಾದ.
ಪತ್ರಿಕೋದ್ಯಮದಲ್ಲಿ ಉನ್ನತ ಹುದ್ದೆ ಸಿಗುವುದು ಬಲು ಕಷ್ಟ, ಇಷ್ಟಪಟ್ಟಂತೆ ಸಂಬಳ ಸಿಗುವುದು ಇನ್ನೂ ಕಷ್ಟ, ಬೇಕಾಬಿಟ್ಟಿ ಕೆಲಸದ ವೇಳೆ, ಕೆಲಸದ ಭದ್ರತೆ ಇರುವುದಿಲ್ಲ, ಸಿಗಬೇಕಾದ ಮನ್ನಣೆ ಸಮಯಕ್ಕೆ ಸರಿಯಾಗಿ ಸಿಗುವುದಿಲ್ಲ. ಎಲ್ಲ ನಿಜ. ಆದರೆ, ವರದಿಗಾರಿಗೆ ಬೇಕಾಗಿರುವ ನೈಪುಣ್ಯತೆ ವಿಭಿನ್ನವಾದುದು. ಪ್ರತಿ ಹಂತದಲ್ಲೂ ಕ್ಲಿಷ್ಟಕರ ಸವಾಲುಗಳನ್ನು ಎದುರಿಸಬೇಕಾಗುತ್ತದೆ.
ಈ ಎಲ್ಲ ಅಂಶಗಳನ್ನು ಸಮೀಕ್ಷೆ ಪರಿಗಣಿಸಿಯಿಲ್ಲ. ಸಂಬಳವನ್ನು ಆಧಾರವಾಗಿಟ್ಟುಕೊಂಡು ವೃತ್ತಿಯ ಘನತೆಯನ್ನು ಅಳೆಯಬಾರದು ಎಂಬುದು ಪತ್ರಕರ್ತರ ವಾದ. ಬೇರೆ ವೃತ್ತಿಗಳು ಯಾರಿಗೆ ಬೇಕಾದರೂ ಒಲಿಯಬಹುದು, ಆದರೆ, ವರದಿಗಾರಿಕೆಯ ವೃತ್ತಿ ಒಲಿಯುವುದು ಕೆಲವರಿಗೆ ಮಾತ್ರ. ಇದೊಂದು ಅದ್ಭುತವಾದ ವೃತ್ತಿ ಎಂಬುದರಲ್ಲಿ ಎರಡು ಮಾತಿಲ್ಲ. ಪತ್ರಕರ್ತನ ವೃತ್ತಿ ಯಾಕೆ ಮೇಲ್ಮಟ್ಟದ್ದು ಎಂಬ ಬಗ್ಗೆ ಕೆಲ ಕಾರಣಗಳನ್ನು ಇಲ್ಲಿ ನೀಡಲಾಗಿದೆ. ಓದಿಕೊಳ್ಳಿ. ಅವನ್ನು ಒಪ್ತೀರೋ, ಇಲ್ಲವೋ ನಂತರ ಹೇಳಿರಿ.
-
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ -
ಆರ್ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಕೇವಲ 42 ಎಸೆತಗಳಲ್ಲಿ 94 ರನ್ ಸಿಡಿಸಿದ ಅಭಿಷೇಕ್ ಶರ್ಮಾ: ಭಾರೀ ವೈರಲ್












Click it and Unblock the Notifications