ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜನರ ಕಿರಿಕಿರಿ ಸಹಿಸಲಾರದೆ ರೆಸಾರ್ಟ್ ಗೆ ಬಂದೆ, ಸಚಿವ ಬೆಳಮಗಿ

|
Google Oneindia Kannada News

Revu Naik Belamagi
ಬೆಂಗಳೂರು, ಮಾ 19: ವೋಟು ಹಾಕಿ ಗೆಲ್ಲಿಸಿದ ಮತದಾರರ ಅಹವಾಲು ಕೇಳಲು ಸಚಿವರಿಗೆ ಕಿರಿಕಿರಿ ಆಯಿತೆ? ಜನರ ಕಿರಿಕಿರಿ ಸಹಿಸಲಾರದೆ ರಿಸಾರ್ಟ್ ಗೆ ಬಂದೆ ಎಂದು ಪಶುಸಂಗೋಪನಾ ಸಚಿವ ರೇವೂನಾಯಕ್ ಬೆಳಮಗಿ ಹೇಳಿಕೆ ನೀಡಿದ್ದಾರೆ.

ಕಚೇರಿಯಲ್ಲಿ, ಮನೆಯಲ್ಲಿದ್ದರೆ ಜನರ ಕಿರಿಕಿರಿ ನನ್ನಿಂದ ಸಹಿಸಲಾಗುತ್ತಿಲ್ಲ. ಬರಗಾಲ, ವಿದ್ಯುತ್, ನೀರಿಲ್ಲ ಎಂದು ಸಮಸ್ಯೆ ಹೇಳಿಕೊಂಡು ನನ್ನಲ್ಲಿ ಬರುತ್ತಾರೆ. ಅದನ್ನು ಕೇಳಿ ಕೇಳಿ ಸಾಕಾಗಿ ಹೋಗಿ, ಕಿರಿಕಿರಿ ಆಗಿ ರಿಸಾರ್ಟ್ ಗೆ ಬಂದಿದ್ದೇನೆ ಎಂದು ಹಿರಿಯರೂ ಆಗಿರುವ ರೇವೂನಾಯಕ್ ಬೆಳಮಗಿ ಹೇಳಿದ್ದಾರೆ.

ಬರಗಾಲ, ವಿದ್ಯುತ್, ನೀರಿನ ಸಮಸ್ಯೆ ಬಂದರೆ ಜನರು ಸಚಿವರ ಬಳಿ ಹೋಗದೆ ಇನ್ಯಾರ ಬಳಿ ಹೋಗಲಾಗುತ್ತೆ? ಅವರ ಮೇಲೆ ವಿಶ್ವಾಸವಿಟ್ಟು ವೋಟು ಹಾಕಿದರೆ ಸಚಿವರಿಂದ ಇಂತಹ ಉತ್ತರ ಸರಿಯಲ್ಲ ಎಂದು ಸಾರ್ವಜನಿಕರು ಬೇಸರ ವ್ಯಕ್ತ ಪಡಿಸುತ್ತಿದ್ದಾರೆ. [ಗೋಲ್ಡನ್ ಪಾಮ್ಸ್ ರೆಸಾರ್ಟ್]

English summary
BJP minister Revu Naik Belamagi, MLA from Gulbarga rural constituency has joined team BSY camping in cool cool Hotel Golden Palm and Spa Bangalore. Only because he couldnt face the wrath of people in his constituency demanding water and other basic amenities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X