ಜನರ ಕಿರಿಕಿರಿ ಸಹಿಸಲಾರದೆ ರೆಸಾರ್ಟ್ ಗೆ ಬಂದೆ, ಸಚಿವ ಬೆಳಮಗಿ

ಕಚೇರಿಯಲ್ಲಿ, ಮನೆಯಲ್ಲಿದ್ದರೆ ಜನರ ಕಿರಿಕಿರಿ ನನ್ನಿಂದ ಸಹಿಸಲಾಗುತ್ತಿಲ್ಲ. ಬರಗಾಲ, ವಿದ್ಯುತ್, ನೀರಿಲ್ಲ ಎಂದು ಸಮಸ್ಯೆ ಹೇಳಿಕೊಂಡು ನನ್ನಲ್ಲಿ ಬರುತ್ತಾರೆ. ಅದನ್ನು ಕೇಳಿ ಕೇಳಿ ಸಾಕಾಗಿ ಹೋಗಿ, ಕಿರಿಕಿರಿ ಆಗಿ ರಿಸಾರ್ಟ್ ಗೆ ಬಂದಿದ್ದೇನೆ ಎಂದು ಹಿರಿಯರೂ ಆಗಿರುವ ರೇವೂನಾಯಕ್ ಬೆಳಮಗಿ ಹೇಳಿದ್ದಾರೆ.
ಬರಗಾಲ, ವಿದ್ಯುತ್, ನೀರಿನ ಸಮಸ್ಯೆ ಬಂದರೆ ಜನರು ಸಚಿವರ ಬಳಿ ಹೋಗದೆ ಇನ್ಯಾರ ಬಳಿ ಹೋಗಲಾಗುತ್ತೆ? ಅವರ ಮೇಲೆ ವಿಶ್ವಾಸವಿಟ್ಟು ವೋಟು ಹಾಕಿದರೆ ಸಚಿವರಿಂದ ಇಂತಹ ಉತ್ತರ ಸರಿಯಲ್ಲ ಎಂದು ಸಾರ್ವಜನಿಕರು ಬೇಸರ ವ್ಯಕ್ತ ಪಡಿಸುತ್ತಿದ್ದಾರೆ. [ಗೋಲ್ಡನ್ ಪಾಮ್ಸ್ ರೆಸಾರ್ಟ್]












Click it and Unblock the Notifications