ಜನರ ಕಿರಿಕಿರಿ ಸಹಿಸಲಾರದೆ ರೆಸಾರ್ಟ್ ಗೆ ಬಂದೆ, ಸಚಿವ ಬೆಳಮಗಿ

ಬೆಂಗಳೂರು,

ಮಾ
19:
ವೋಟು
ಹಾಕಿ
ಗೆಲ್ಲಿಸಿದ
ಮತದಾರರ
ಅಹವಾಲು
ಕೇಳಲು
ಸಚಿವರಿಗೆ
ಕಿರಿಕಿರಿ
ಆಯಿತೆ?
ಜನರ
ಕಿರಿಕಿರಿ
ಸಹಿಸಲಾರದೆ
ರಿಸಾರ್ಟ್
ಗೆ
ಬಂದೆ
ಎಂದು
ಪಶುಸಂಗೋಪನಾ
ಸಚಿವ
ರೇವೂನಾಯಕ್
ಬೆಳಮಗಿ
ಹೇಳಿಕೆ
ನೀಡಿದ್ದಾರೆ.

id="toptextpromo">

ಕಚೇರಿಯಲ್ಲಿ,

ಮನೆಯಲ್ಲಿದ್ದರೆ
ಜನರ
ಕಿರಿಕಿರಿ
ನನ್ನಿಂದ
ಸಹಿಸಲಾಗುತ್ತಿಲ್ಲ.
ಬರಗಾಲ,
ವಿದ್ಯುತ್,
ನೀರಿಲ್ಲ
ಎಂದು
ಸಮಸ್ಯೆ
ಹೇಳಿಕೊಂಡು
ನನ್ನಲ್ಲಿ
ಬರುತ್ತಾರೆ.
ಅದನ್ನು
ಕೇಳಿ
ಕೇಳಿ
ಸಾಕಾಗಿ
ಹೋಗಿ,
ಕಿರಿಕಿರಿ
ಆಗಿ
ರಿಸಾರ್ಟ್
ಗೆ
ಬಂದಿದ್ದೇನೆ
ಎಂದು
ಹಿರಿಯರೂ
ಆಗಿರುವ
ರೇವೂನಾಯಕ್
ಬೆಳಮಗಿ
ಹೇಳಿದ್ದಾರೆ.

id='are-slot-1'
class='oiad
oi-axt
oiadv'>
id='top-searched-articles'>

ಬರಗಾಲ,

ವಿದ್ಯುತ್,
ನೀರಿನ
ಸಮಸ್ಯೆ
ಬಂದರೆ
ಜನರು
ಸಚಿವರ
ಬಳಿ
ಹೋಗದೆ
ಇನ್ಯಾರ
ಬಳಿ
ಹೋಗಲಾಗುತ್ತೆ?
ಅವರ
ಮೇಲೆ
ವಿಶ್ವಾಸವಿಟ್ಟು
ವೋಟು
ಹಾಕಿದರೆ
ಸಚಿವರಿಂದ
ಇಂತಹ
ಉತ್ತರ
ಸರಿಯಲ್ಲ
ಎಂದು
ಸಾರ್ವಜನಿಕರು
ಬೇಸರ
ವ್ಯಕ್ತ
ಪಡಿಸುತ್ತಿದ್ದಾರೆ.
[ಗೋಲ್ಡನ್
ಪಾಮ್ಸ್
ರೆಸಾರ್ಟ್]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+