ಬಿಜೆಪಿಯಿಂದ ಸಿಎಂ ಕಾರ್ಯದರ್ಶಿ ಪುಟ್ಟಸ್ವಾಮಿ ಉಚ್ಚಾಟನೆ

ಬೆಂಗಳೂರು,

ಮಾ
19:
ಮುಖ್ಯಮಂತ್ರಿ
ಅವರ
ರಾಜಕೀಯ
ಕಾರ್ಯದರ್ಶಿ,
ಯಡಿಯೂರಪ್ಪ
ಅವರ
ಬಲಗೈ
ಬಂಟ
ಬಿ
ಜಿ
ಪುಟ್ಟಸ್ವಾಮಿ
ಅವರನ್ನು
ಭಾರತೀಯ
ಜನತಾಪಕ್ಷದ
ಪ್ರಾಥಮಿಕ
ಸದಸ್ಯತ್ವದಿಂದ
ಉಚ್ಚಾಟಿಸಲಾಗಿದೆ.
ಪಕ್ಷಾಧ್ಯಕ್ಷ
ಈಶ್ವರಪ್ಪ
ಸಂಬಂಧ
ಅಧಿಕೃತ
ಹೇಳಿಕೆ
ನೀಡಿದ್ದಾರೆ.

id="toptextpromo">

ಬಿಜೆಪಿಯಿಂದ

ಅಲ್ಲದೇ
ಹಿಂದುಳಿದ
ವರ್ಗದ
ವಿಶೇಷ
ಆಹ್ವಾನಿತ
ಸದಸ್ಯತ್ವದಿಂದಲೂ
ವಜಾ
ಮಾಡಲಾಗಿದೆ.
ಪುಟ್ಟಸ್ವಾಮಿ
ಅವರು
ಪಕ್ಷದ
ಅಧಿಕೃತ
ಅಭ್ಯರ್ಥಿಯಲ್ಲ.
ಬಸವರಾಜ
ಪಾಟೀಲ್
ಸೇಡಂ
ಹಾಗೂ
ರಾಮಕೃಷ್ಣ
ಮಾತ್ರ
ಪಕ್ಷದ
ಅಭ್ಯರ್ಥಿಗಳು
ಎಂದು
ಈಶ್ವರಪ್ಪ
ಹೇಳಿಕೆ
ನೀಡಿದ್ದಾರೆ.

id='are-slot-1'
class='oiad
oi-axt
oiadv'>
id='top-searched-articles'>

ಪುಟ್ಟಸ್ವಾಮಿ

ಅವರ
ನಾಮಪತ್ರಕ್ಕೆ
ಬೆಂಬಲವಾಗಿ
ಸಹಿ
ಹಾಕಿದ
ಹತ್ತು
ಜನ
ಬಿಜೆಪಿ
ಶಾಸಕರಿಗೂ
ನೋಟೀಸ್
ಜಾರಿ
ಮಾಡಲಾಗಿದೆ
ಎಂದು
ಈಶ್ವರಪ್ಪ
ಹೇಳಿಕೆ
ನೀಡಿದ್ದಾರೆ.
ಸೋಮವಾರ
(
ಮಾ
19)
ವಿಧಾನಸೌಧಕ್ಕೆ
ಏಕಾಂಗಿಯಾಗಿ
ಬಂದ
ಪುಟ್ಟಸ್ವಾಮಿ
ರಾಜ್ಯಸಭಾ
ಚುನಾವಣೆಗೆ
ನಾಮಪತ್ರ
ಸಲ್ಲಿಸಿ
ಬಿಜೆಪಿಗೆ
ಇರುಸು
ಮುರುಸು
ಉಂಟು
ಮಾಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+