ಚಿನ್ನದ ವ್ಯಾಪಾರಿ ಹತ್ಯೆ: ಟ್ಯಾಕ್ಸಿ ಹಂತಕರ ಬಂಧನ

ಮಂಗಳವಾರ ಬೆಳಗ್ಗೆ ಚಿನ್ನದ ವ್ಯಾಪಾರಿ ಮನೋಜ್ ಕುಮಾರ್ ಗ್ರಂಥಿ (34) ಅವರನ್ನು ಅಪಹರಿಸಲಾಗಿತ್ತು. ಮನೋಜ್ ಅಪಹರಣ ಪ್ರಕರಣ ರಾಜ್ಯದಲ್ಲಿ ತೀವ್ರ ಸಂಚಲನವನ್ನುಂಟುಮಾಡಿತ್ತು. ಮೂರೇ ದಿನಗಳಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಂಗಳೂರಿನ ಟ್ಯಾಕ್ಸಿ ಚಾಲಕರಾದ ಶಿವಕುಮಾರ್, ರವಿಕುಮಾರ್ ಮತ್ತು ಕೃಷ್ಣೇಗೌಡ ಬಂಧಿತ ಆರೋಪಿಗಳು. ಮನೋಜ್ ಬಳಿಯಿದ್ದ ಸುಮಾರು 3 ಕೋಟಿ ರುಪಾಯಿ ಚಿನ್ನಾಭರಣದ ಆಸೆಗೆ ಬಿದ್ದು ಅವರನ್ನು ಹತ್ಯೆ ಮಾಡಲಾಗಿದೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.












Click it and Unblock the Notifications