ಚಿನ್ನದ ವ್ಯಾಪಾರಿ ಹತ್ಯೆ: ಟ್ಯಾಕ್ಸಿ ಹಂತಕರ ಬಂಧನ

ಬೆಂಗಳೂರು,

ಫೆ.7:
ಆಂಧ್ರದ
ಚಿನ್ನದ
ವ್ಯಾಪಾರಿ
ಮನೋಜ್
ಕುಮಾರ್
ಅವರನ್ನು
ದೇವನಹಳ್ಳಿ
ವಿಮಾನ
ನಿಲ್ದಾಣದಿಂದ
ಅಪಹರಿಸಿ,
ಸಕಲೇಶಪುರ
ಘಾಟ್
ಬಳಿ
ಹತ್ಯೆ
ಮಾಡಿದ್ದ
ಪ್ರಕರಣಕ್ಕೆ
ಸಂಬಂಧಿಸಿದಂತೆ
ಬೆಂಗಳೂರು
ಆಗ್ನೇಯ
ವಲಯ
ಪೊಲೀಸರು
ಮೂವರು
ಆರೋಪಿಗಳನ್ನು
ಗುರುವಾರ
ಬಂಧಿಸಿದ್ದಾರೆ.

id="toptextpromo">

ಮಂಗಳವಾರ

ಬೆಳಗ್ಗೆ
ಚಿನ್ನದ
ವ್ಯಾಪಾರಿ
ಮನೋಜ್
ಕುಮಾರ್
ಗ್ರಂಥಿ
(34)
ಅವರನ್ನು
ಅಪಹರಿಸಲಾಗಿತ್ತು.
ಮನೋಜ್
ಅಪಹರಣ
ಪ್ರಕರಣ
ರಾಜ್ಯದಲ್ಲಿ
ತೀವ್ರ
ಸಂಚಲನವನ್ನುಂಟುಮಾಡಿತ್ತು.
ಮೂರೇ
ದಿನಗಳಲ್ಲಿ
ಪೊಲೀಸರು
ಆರೋಪಿಗಳನ್ನು
ಬಂಧಿಸುವಲ್ಲಿ
ಯಶಸ್ವಿಯಾಗಿದ್ದಾರೆ.

id='are-slot-1'
class='oiad
oi-axt
oiadv'>
id='top-searched-articles'>

ಬೆಂಗಳೂರಿನ

ಟ್ಯಾಕ್ಸಿ
ಚಾಲಕರಾದ
ಶಿವಕುಮಾರ್,
ರವಿಕುಮಾರ್
ಮತ್ತು
ಕೃಷ್ಣೇಗೌಡ
ಬಂಧಿತ
ಆರೋಪಿಗಳು.
ಮನೋಜ್
ಬಳಿಯಿದ್ದ
ಸುಮಾರು
3
ಕೋಟಿ
ರುಪಾಯಿ
ಚಿನ್ನಾಭರಣದ
ಆಸೆಗೆ
ಬಿದ್ದು
ಅವರನ್ನು
ಹತ್ಯೆ
ಮಾಡಲಾಗಿದೆ.
ಹೆಚ್ಚಿನ
ವಿವರಗಳನ್ನು
ನಿರೀಕ್ಷಿಸಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+