ಕಾಳಧನಕ್ಕೆ ಕಡಿವಾಣ: ವೆಬ್ಸೈಟ್ಗೆ ಯುಪಿಎ ಸರಕಾರ ಮೊರೆ
ನವದೆಹಲಿ,
ಜೂನ್ 16: ಕಾಳಧನ ವಿರುದ್ಧದ ಹೋರಾಟದಿಂದ ವಿಚಲಿತವಾಗಿರುವಂತೆ ಕಂಡುಬಂದಿರುವ ಯುಪಿಎ ಸರಕಾರ, ಅದರ ನಿಗ್ರಹಕ್ಕೆ ಕ್ರಮ ಕೈಗೊಳ್ಳಲು ನಿರ್ಧರಿಸಿದೆ. ಅದರಂತೆ ಅಂತರ್ಜಾಲದಲ್ಲಿ ಕಾಳಧನ ಹಿಡಿಯಲು ಮುಂದಾಗಿದೆ. ತೆರಿಗೆ ಚೋರರಿಗೆ ಕಡಿವಾಣ ಹಾಕುವುದೂ ಇದರ ಮುಖ್ಯ ಉದ್ದೇಶವಾಗಿದೆ. id="toptextpromo">ಕಪ್ಪುಹಣದ
ಹರಿವಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸಾರ್ವಜನಿಕರ ಸಲಹೆ, ಸೂಚನೆಗಳನ್ನು ಕ್ರೋಡೀಕರಿಸುವ ಸಲುವಾಗಿ ಕೇಂದ್ರ ಹಣಕಾಸು ಸಚಿವಾಲಯ ಸದ್ಯಕ್ಕೆ ಇ-ಮೇಲ್ ಐ.ಡಿ ತೆರೆದಿದೆ. ನಾಗರಿಕರು ಕಪ್ಪುಹಣಕ್ಕೆ ಸಂಬಂಧ ಪಟ್ಟಂತೆ ತಮ್ಮ ಪ್ರತಿಕ್ರಿಯೆ, ಸಲಹೆಗಳನ್ನು ಇಲ್ಲಿ ದಾಖಲಿಸಬಹುದು. id='are-slot-1' class='oiad oi-axt oiadv'> id='top-searched-articles'>ನ್ಯಾಷನಲ್
ಇನ್ಫರ್ಮ್ಯಾಟಿಕ್ಸ್ ಕೇಂದ್ರದ ಸರ್ವರ್ ನಲ್ಲಿ [email protected] ಇ-ಮೇಲ್ ತೆರೆಯಲಾಗಿದೆ. ತತ್ಸಂಬಂಧ ಪೋರ್ಟಲ್ ಇನ್ನೂ ರಚನೆಯಾಗಬೇಕಿದ್ದು, ಈ ಮಧ್ಯೆ, ಇ-ಮೇಲ್ ಕಾರ್ಯಾನಿರ್ವಹಿಸಲಿದೆ.











Click it and Unblock the Notifications