ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಚಿಕ್ಕಬಳ್ಳಾಪುರ ಜೋಡಿ ಕೊಲೆ: ಮೃತರು ಹುಣಸೂರು ವಿದ್ಯಾರ್ಥಿಗಳು
ಹುಣಸೂರಿನ ವಿದ್ಯಾರ್ಥಿಗಳು? : ಮೈಸೂರಿನ ಹುಣಸೂರಿನಲ್ಲಿ ಕಳೆದ ವಾರ ಇವರು ಅಹರಣಕ್ಕೀಡಾಗಿದ್ದರು. ಮೈಸೂರು ಮಹಾರಾಜ ಕಾಲೇಜಿನ ಬಿಬಿಎಂ ವಿದ್ಯಾರ್ಥಿಗಳಾದ ವಿಘ್ನೇಶ್ ಮತ್ತು ಸುಧೀಂದ್ರ ಅವರನ್ನು ಅಪಹರಿಸಿದ್ದ ದುಷ್ಕರ್ಮಿಗಳು 2 ಕೋಟಿ ರುಪಾಯಿ ಬೇಡಿಕೆಯಿಟ್ಟಿದ್ದರು. ಪೊಲೀಸರಿಗೆ ಮಾಹಿತಿ ನೀಡಿದರೆ ಇಬ್ಬರನ್ನೂ ಸಾಯಿಸುವುದಾಗಿ ಅಪಹರಣಕಾರರು ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಹಣ ದೊರೆಯದೆ ನಿರಾಶೆಗೊಂಡ ದುಷ್ಮರ್ಮಿಗಳು ಈ ಹತ್ಯೆಗಳನ್ನು ಮಾಡಿರುವ ಶಂಕೆ ವ್ಯಕ್ತಪಡಿಸಲಾಗಿದೆ.
Comments
English summary
Vighnesh and sudhindra, kidnapped MBA students from Hunasur in Mysore District were killed by kidnappers in Chickballapur outskirts on Sunday Morning (June 12).
Story first published: Sunday, June 12, 2011, 10:10 [IST]