ಬಿದರಿ ಸೇರಿ 21 ಜನ ಪೊಲೀಸರಿಗೆ ರಾಷ್ಟ್ರ ಗೌರವ

Shankar bidari bags President award
ಬೆಂಗಳೂರು, ಜ.25: ಗಣರಾಜ್ಯೋತ್ಸವ ದಿನಾಚರಣೆಯ ಅಂಗವಾಗಿ ಶ್ರೇಷ್ಠ ಸೇವೆ ಸಲ್ಲಿಸಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಶಂಕರ ಬಿದರಿ ಅವರಿಗೆ ಶೌರ್ಯ ಪ್ರಶಸ್ತಿ ಸೇರಿದಂತೆ ಪೊಲೀಸ್ ಇಲಾಖೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿರುಅ 21 ಜನ ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿಗಳ ಪದಕವನ್ನು ಪ್ರಕಟಿಸಲಾಗಿದೆ.

ಶೌರ್ಯ ಪ್ರಶಸ್ತಿ: ಶಂಕರ ಮಹದೇವ ಬಿದರಿ, ಪೊಲೀಸ್ ಆಯುಕ್ತ ಬೆಂಗಳೂರು ನಗರ.
ಶೌರ್ಯ ಪದಕ: ಕೆಕೆ ವಿಜಯ್ ಕುಮಾರ್, ಮೀಸಲು ಎಸ್ ಐ
ಕೆ ರಮಾನಂದ, ಕಾನ್ಸ್ ಟೇಬಲ್ ಕೆ ಎಸ್ ಆರ್ ಪಿ
ಜಿಕೆ ದಿಲೀಪ್ ಕುಮಾರ್ ಕಾನ್ಸ್ ಟೇಬಲ್ ಕೆ ಎಸ್ ಆರ್ ಪಿ

ವಿಶಿಷ್ಟ ಸೇವಾ ಪದಕ: ಆಸೀಸ್ ಮೋಹನ್ ಪ್ರಸಾದ್, ಐಜಿಪಿ, ಕೆಎಸ್ ಆರ್ ಪಿ
ವಿಎನ್ ಡಿಸೋಜಾ, ಡಿಸಿಪಿ, ಬೆಂಗಳೂರು ನಗರ ಗುಪ್ತಚರ ಇಲಾಖೆ

ಶ್ಲಾಘನೀಯ ಪದಕ ವಿಜೇತರು:
* ದಯಾನಂದ, ಡಿಐಜಿ, ರಾಜ್ಯ ಗುಪ್ತ ವಾರ್ತೆ
* ಅಮೃತಪಾಟ, ಡಿಐಜಿ, ನಕ್ಸಲ್ ವಿರೋಧಿ ಪಡೆ , ಉಡುಪಿ
* ಅರುಣ್ ಚಕ್ರವರ್ತಿ, ನಿರ್ದೇಶಕ(ಜಾಗೃತ ದಳ) ಬಿಎಂಟಿಸಿ
* ಚಂದ್ರಮೋಹನ್ ಸಿಂಗ್, ಎಸ್ ಪಿ ರಾಜ್ಯ ಗುಪ್ತ ವಾರ್ತೆ
* ಶಿವಲಿಂಗಪ್ಪ, ಎಸ್ ಐ ಹೋಂ ಗಾರ್ಡ್ಸ್
* ಜಯಬಂಡಾರಿ, ಡಿಸಿ ಆರ್ ಬಿ ಚಿಕ್ಕಮಗಳೂರು
*ಎಂ ಕೃಷ್ಣಪ್ಪ, ಡಿವೈಎಸ್ ಪಿ, ಮಂಗಳೂರು
*ಎನ್ ಶಂಕರಪ್ಪ ಡಿವೈಎಸ್ ಪಿ ಸಿಐಡಿ
* ರುದ್ರಮುನಿ, ಡಿವೈಎಸ್ ಪಿ ಹರಿಹರ
* ತಮ್ಮಣ್ಣ ಶಾಸ್ತ್ರಿ, ಎಸ್ ಐ, ರಾಜ್ಯ ಗುಪ್ತ ವಾರ್ತೆ
* ಪುಟ್ಟಸ್ವಾಮಿ, ಎಸ್ ಐ(ಜಾಗೃತ ದಳ)
* ಪ್ರಕಾಶ್, ಎಸ್ ಎಸ್ ಐ, ರಾಜ್ಯ ವೈರ್ ಲೆಸ್ ವಿಭಾಗ. [ಪೊಲೀಸ್]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+