ಕರ್ನಾಟಕ ಸಿಎಂ ಕ್ಷಮೆಯಾಚಿಸಲಿ :ಭಾರಧ್ವಾಜ್

ಬೆಂಗಳೂರು,

ಸೆ.9
:
ಅಕ್ರಮ
ಗಣಿಗಾರಿಕೆ
ವಿಚಾರವಾಗಿ
ರಾಜ್ಯಪಾಲ
ಎಚ್.ಆರ್.
ಭಾರದ್ವಾಜ್
ಮತ್ತು
ಮುಖ್ಯಮಂತ್ರಿ
ಯಡಿಯೂರಪ್ಪ
ಮಧ್ಯೆ
ಪತ್ರಗಳ
ಸಮರ
ಆರಂಭಗೊಂಡಿದ್ದು,
ಸಿಎಂ
ಕ್ಷಮೆಯಾಚನೆ
ಮಾಡಲಿ
ಎಂದು
ರಾಜ್ಯಪಾಲರು
ಆಶಿಸಿದ್ದಾರೆ.

id="toptextpromo">

ಮಾಜಿ

ಮುಖ್ಯಮಂತ್ರಿ
ಧರ್ಮಸಿಂಗ್
ಅವರ
ಹೆಸರು
ಕೈಬಿಟ್ಟಿರುವ
ಹಿನ್ನೆಲೆಯಲ್ಲಿ
ತಮ್ಮ
ಪಾತ್ರವಿದೆ
ಎಂಬ
ಯಡಿಯೂರಪ್ಪ
ಹೇಳಿಕೆಗೆ
ತೀವ್ರ
ಆಕ್ಷೇಪ
ವ್ಯಕ್ತಪಡಿಸಿರುವ
ರಾಜ್ಯಪಾಲರು
ಅನಗತ್ಯವಾಗಿ
ತಮ್ಮ
ಹೆಸರು
ಎಳೆದು
ತಂದಿರುವುದು
ಸರಿಯಲ್ಲ,
ಇದಕ್ಕಾಗಿ
ಯಡಿಯೂರಪ್ಪ
ಕ್ಷಮೆಯಾಚಿಸಬೇಕು
ಎಂದು
ಆಗ್ರಹಿಸಿದ್ದಾರೆ.

id='are-slot-1'
class='oiad
oi-axt
oiadv'>
id='top-searched-articles'>

ಆದರೆ,

ಮುಖ್ಯಮಂತ್ರಿಯವರು
ಕುರಿತು
ಸ್ಪಷ್ಟನೆ
ನೀಡಿ
ಅಕ್ರಮ
ಗಣಿಗಾರಿಕೆ
ವಿಚಾರದಲ್ಲಿ
ರಾಜ್ಯಪಾಲರ
ಬಗ್ಗೆ
ನಾನು
ಯಾವುದೇ
ಆರೋಪ
ಮಾಡಿಲ್ಲ.
ಮಾಧ್ಯಮಗಳ
ವರದಿಯಿಂದ
ಅಚಾತುರ್ಯವಾಗಿದೆ
ಎಂದು
ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+