ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈಗ ರೈಲು ಮಾರ್ಗಕ್ಕಾಗಿ ಉತ್ತ-ರ ಕನ್ನ-ಡ ಕಾಡಿಗೆ ಮತ್ತೆ -ಕೊ-ಡ-ಲಿ

By Staff
|
Google Oneindia Kannada News

*ಪುರು

ಕಾರವಾರ : ಸದ್ಯ-ದ-ಲ್ಲೇ ಪ್ರಾರಂ-ಭ-ವಾ-ಗುವ ಹುಬ್ಬಳ್ಳಿಯಿಂದ ಅಂಕೋಲ ಹತ್ತಿರದ ಬಾಳೆಗುಳಿ ಬಳಿಯ ಕೊಂಕಣ ರೈಲ್ವೇ ಮಾರ್ಗಕ್ಕೆ ಸಂಪರ್ಕ ಸಾಧಿಸುವ ರೈಲ್ವೆ ಕಾಮ-ಗಾ-ರಿ ಯೋಜ-ನೆ-ಯಿಂ-ದ 1305 ಹೆ-ಕ್ಟೇ-ರ್‌ ಅರ-ಣ್ಯ ನಾಶ-ವಾ-ಗು-ವು-ದೆಂ-ಬ ಸಂಗ-ತಿ ಪರಿ-ಸ-ರ ಪ್ರೇಮಿ-ಗ-ಳ-ಲ್ಲಿ ಕಳ-ವಳ ಮೂಡಿಸಿ-ದೆ.

ಉತ್ತ-ರ-ಕ-ನ್ನ-ಡ ಜಿಲ್ಲೆ-ಯ ಅಂ-ಕೋ-ಲ, ರಾಮ-ನ-ಗು-ಳಿ, ಮಾಸ್ತಿ ಕಟ್ಟೆ, ಇಡು-ಗುಂ-ದಿ, ಯಲ್ಲಾ-ಪು-ರ ಮತ್ತು ಕಿರ-ವ-ತ್ತಿ ಅರ-ಣ್ಯ ವ-ಲ-ಯ ದಟ್ಟ- ಕಾ-ಡಿ-ನ ಮೂಲ-ಕ ಹಾ-ದು ಹೋಗು-ವ ಈ 174 ಕಿಮೀ ಉದ್ದ-ದ ರೈಲು ಮಾರ್ಗ-ವು ಔಷಧಿ ಸಸ್ಯ-ಗ-ಳು, ಅಪ-ರೂ-ಪ-ದ ಪ್ರಾಣಿ ಸಂಕು-ಲ ಸೇರಿ-ದಂ-ತೆ 250 ಕೋಟಿ ರುಪಾ-ಯಿ-ಗಳಿ-ಗೂ ಹೆ-ಚ್ಚಿ-ನ ಬೆಲೆ ಬಾಳು-ವ ಅರ-ಣ್ಯ ಸಂಪ-ತ್ತಿ-ನ ಮಾರ-ಣ-ಹೋ-ಮ ಮಾಡ-ಲಿ-ದೆ.

1947ರಿಂ-ದೀ-ಚೆ-ಗೆ ಜಿಲ್ಲೆ-ಯ-ಲ್ಲಿ 84000 ಹೆಕ್ಟೇ-ರ್‌ ಅರ-ಣ್ಯ ನಾ-ಶ-ವಾ-ಗಿ-ದೆ. ಯಲ್ಲಾ--ಪು-ರ ವಲ-ಯ ಒಂದ-ರ-ಲ್ಲೇ ಅತಿ-ಕ್ರ-ಮ ಕೃಷಿಯಿಂ-ದಾ-ಗಿ 13500 ಹೆಕ್ಟೇ-ರ್‌, ವಿದ್ಯು-ತ್‌ ಯೋಜ-ನೆ-ಗ-ಳಿ-ಂ-ದಾ-ಗಿ 460 ಹೆಕ್ಟೇ-ರ್‌, ಗಣಿ-ಗಾ-ರಿ-ಕೆ-ಯಿಂ-ದ 360 ಹೆಕ್ಟೇ-ರ್‌, ಕೊಡ-ಸ-ಳ್ಳಿ ಯೋಜ-ನೆ-ಗಾ-ಗಿ 400 ಹೆಕ್ಟೇ-ರ್‌, ರಸ್ತೆ ಹಾಗೂ ವಿದ್ಯು-ತ್‌ ಮಾರ್ಗ-ಗ-ಳಿ-ಗಾ-ಗಿ 60 ಹೆಕ್ಟೇ-ರ್‌ ದಟ್ಟ ಅರ-ಣ್ಯ ಮಟ- ಮಾ-ಯ-ವಾ-ಗಿ ನಿಸ-ರ್ಗ-ದ ಸಮ-ತೋ-ಲ-ನ ತಪ್ಪು-ವ ಭಯ ಮೂಡಿ-ದೆ.

-ಉ-ತ್ತ-ರ ಕನ್ನ-ಡ-ವಿ-ದು ದೇಶೀ-ಯ ಔಷಧಿ ಕಾಶಿಯು

ಉ-ತ್ತ-ರ-ಕ-ನ್ನ-ಡ ಜಿಲ್ಲೆ-ಯ ಸಸ್ಯ- ಮೂ-ಲ ದೇಶೀಯ ಔಷಧಿಗೆ ಪ್ರಸಿ-ದ್ಧ . ಮಹಾತ್ಮ- ಗಾಂ-ಧಿ-ಯ-ವ-ರು ಚಿಕಿತ್ಸೆ ಪಡೆ-ದ ಬೆಳಾ-ರ-ದ ತೈಲ ಪಾರ್ಶ್ವ-ವಾ-ಯು ಹಾಗೂ ವಾತ-ಕ್ಕೆ ರಾಮ-ಬಾ-ಣ. ಮೂಳೆ ಮುರಿ-ತ-ಕ್ಕೆ ತೋಡೂ-ರಿ-ನ-ವ-ರು ಹಾಕು-ವ ಹಸಿ-ರೆ-ಲೆ ಪಟ್ಟು, ಕಾಮಾ-ಲೆ-ಗೆ ಯಲ್ಲಾ-ಪು-ರ-ದ ಔಷ-ಧ ಬಹು ಖ್ಯಾತ. ಅಲ್ಲ-ದೆ ಜನ ಹಾಗೂ ಜಾನು-ವಾ-ರು-ಗ-ಳಿ-ಗೆ ಚಿಕಿ-ತ್ಸೆ ನೀಡು-ವ ಪರಂ-ಪ-ರಾ-ಗ-ತ ಹಾಲ-ಕ್ಕಿ-ಗೌ-ಡ, ಸಿ-ದ್ದಿ ಮುಂತಾ-ದ ನಾಟಿ ವೈ-ದ್ಯ-ರು-ಗ-ಳ- ಸಂಜೀ-ವಿ-ನಿ ಸಂಗ್ರ-ಹ-ವೇ ಈ ಭಾಗ-ದ ಅರ-ಣ್ಯ ನಾಶ-ದಿಂ-ದ ಬರಿ-ದಾ-ಗು-ತ್ತ-ದೆ. ದೇಶೀ-ಯ ವೈದ್ಯ ಪದ್ಧ-ತಿಗೆ ಇದು ದೊಡ್ಡ ಆ-ಘಾ-ತ-ವಾ-ಗು-ವು-ದು.

ಕೊಂಕ-ಣ ರೈಲ್ವೆ ಕರಾ-ವ-ಳಿ-ಯ ಸಂಪ-ರ್ಕ ಜೀವ-ನಾ-ಡಿ. ಇದ-ಕ್ಕೆ ಹಿನ್ನಾ-ಡಾ-ದ ಹುಬ್ಬ-ಳ್ಳಿ-ಯ ಜೋಡ-ಣೆ-ಯಿಂ-ದ ಸೀಬ-ರ್ಡ್‌ ನೆಲೆ-ಯಾ-ದ ಕಾರ-ವಾ-ರ ಬಂದ-ರಿ-ನ ಪೂರ್ಣ ಉಪ-ಯೋ-ಗ-ವಾ-ಗು-ತ್ತ-ದೆ. ಜಿಲ್ಲೆ-ಯ ಅಭಿ-ವೃ-ದ್ಧಿ ದೃಷ್ಟಿ-ಯಿಂ-ದ ಈ ಯೋಜ-ನೆ ಅಗ-ತ್ಯ ಅ-ನ್ನು-ವು-ದ-ರ-ಲ್ಲಿ ಎರ-ಡು ಮಾತಿ-ಲ್ಲ . ಆದ-ರೆ ಪರಿ-ಸ-ರ ನಾಶ-ವ-ನ್ನು ಮಿತಿ-ಗೊ-ಳಿ-ಸು-ವ ಪರ್ಯಾ-ಯ ಯೋಜ-ನೆ-ಯ ಪರಿ-ಶೀ-ಲ-ನೆ-ಯ ಅಗ-ತ್ಯ-ವ-ನ್ನು ಪರಿ-ಸ-ರ-ವಾ-ದಿ-ಗ-ಳು ಒತ್ತಿ ಹೇಳು-ತ್ತಾ-ರೆ.

-ಈಗಾಗ-ಲೇ ಹುಬ್ಬ-ಳ್ಳಿ- ಲೋಂಡಾ ರೈಲು ಮಾರ್ಗ ಇದೆ. ಅದ-ನ್ನು ಅಭಿ-ವೃ-ದ್ಧಿ ಪಡಿ-ಸಿ ಕೊಂಕ-ಣ ರೈಲ್ವೆ-ಗೆ ಸೇರಿ-ಸಿ-ದರೆ ಅರ-ಣ್ಯ- ನಾಶ ಬಹು-ಮ-ಟ್ಟಿ-ಗೆ ತಪ್ಪು-ತ್ತ-ದೆ. ಜನ ಸಂಚಾ-ರ-ಕ್ಕಿಂತ ಸಾಮ-ಗ್ರಿ ಸಾಗಾ-ಟ-ಕ್ಕೆ ಹೆಚ್ಚು ಉಯು-ಕ್ತ-ವಾ-ಗು-ವ ಈ ಯೋಜ-ನೆ-ಯ ಅನು-ಷ್ಠಾ-ನ-ಕ್ಕೆ ಪರಿ-ಸ-ರ-ವಾ-ದಿ-ಗ-ಳ ಹೋರಾ-ಟ ಗರಿ-ಗ-ಟ್ಟಿ ಕೊಳ್ಳು-ವ ಸೂಚ-ನೆ ಇದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X