ಹಾ-ಸ-ನ-ದ-ಲ್ಲಿ ನ.1ರಿಂದ ಜೀತ-ದಾ-ಳು-ಗ-ಳ ಪತ್ತೆ ಕಾರ್ಯ
ಹಾ-ಸ-ನ : ಜಿಲ್ಲೆ-ಯ-ಲ್ಲಿ ಜೀತ-ದಾ-ಳು-ಗ-ಳ ಪತ್ತೆ ಕಾರ್ಯ-ವ-ನ್ನು ನವೆಂ-ಬ---ರ್ 1ರಿಂ-ದ ಆರಂ-ಭಿ-ಸ-ಲಾ-ಗು-ವು-ದು ಎಂದು ಜಿಲ್ಲಾ-ಧಿ-ಕಾ-ರಿ ಬಿ.ಪಿ. ಕನಿ-ರಾಂ ಹೇ-ಳಿ-ದ್ದಾ-ರೆ.
ಮೈಸೂ-ರು ವಿಶ್ವ ವಿದ್ಯಾ-ಲ-ಯ-ದ ಸಮಾ-ಜ ಶಾಸ್ತ್ರ ವಿಭಾ-ಗದ ಸಹಾ-ಯ-ದೊಂ-ದಿ-ಗೆ ಆರಂ-ಭವಾ-ಗು-ವ ಸಮೀ-ಕ್ಷೆ ಕಾರ್ಯ ಮೊದ-ಲು ಗ್ರಾಮೀ-ಣ ಪ್ರದೇ-ಶ-ದ-ಲ್ಲಿ ನಡೆ-ಯ-ಲಿ-ದೆ. ಈ ಹಿಂದೆ ಅ-ರ-ಕ-ಲಗೂಡು-ವಿ-ನ ಹನ್ಯಾ-ಳು ಗ್ರಾಮ-ದ-ಲ್ಲಿ ಜೀತ ಪದ್ದ-ತಿ ಇದೆ ಎಂಬ ದೂರಿಗೆ ಸಂಬಂ-ಧಿ-ಸಿ ಸಕ-ಲೇ-ಶ-ಪು-ರ ಉಪ ವಿಭಾ-ಗಾ-ಧಿ-ಕಾ-ರಿ ಸೆಲ್ವ ಕುಮಾ-ರ್ ಅವ-ರ-ನ್ನು ತನಿ-ಖೆ-ಗೆ ನೇಮಿ-ಸ-ಲಾ-ಗಿ-ತ್ತು. ಆದ-ರೆ ತನಿ-ಖೆಯ ವರ-ದಿ-ಯ-ಲ್ಲಿ ಜೀತ ಜೀವಂ-ತವಾ-ಗಿ-ರು-ವ ಪ್ರಕ-ರ-ಣ-ಗ-ಳು ಉ-ಲ್ಲೇ-ಖವಾ-ಗಿ-ರ-ಲಿ-ಲ್ಲ. ಮಗ-ದೊ-ಮ್ಮೆ ತನಿ-ಖೆ ನಡೆ-ಸ-ಲು ಮೈಸೂ-ರು ವಿಶ್ವ ವಿದ್ಯಾ-ಲ-ಯ-ದ ಸಮಾ-ಜ ಶಾ-ಸ್ತ್ರ ವಿಭಾ-ಗ-ಕ್ಕೆ ತಿ-ಳಿ-ಸ-ಲಾ-ಗಿ-ದೆ. ಈ ಕಾರ್ಯವನ್ನು ನವೆಂ-ಬ-ರ್ ಒಂದ-ರಿಂದ ಆರಂ-ಭಿ-ಸ-ಲಾ-ಗು-ವು-ದು.
(ಇನ್ಫೋ ವಾ-ರ್ತೆ)
More From
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications