ಸೆಪ್ಟೆಂಬರ್ 14, 2000
ಮೆಕ್ಗ್ರಾತ್ ಹಾಗೂ ಶೇನ್ ವಾರ್ನ್ ದಾಳಿಗೆ ದಿಟ್ಟ ಉತ್ತರ ಕೊಡಲಾಗದ ಭಾರತ ಕಳಪೆ ಆಟ ಪ್ರದರ್ಶಿಸಿತು. ಭಾರತದ ಪರ ಸಚಿನ್ (76) , ವಿವಿಎಸ್ ಲಕ್ಷ್ಮಣ್ (20) ಹಾಗೂ ನಯನ್ ಮೊಂಗಿಯಾ (26) ಬಿಟ್ಟರೆ ಉಳಿದವರ್ಯಾರೂ 20ರ ಗಡಿ ಮುಟ್ಟಲಿಲ್ಲ. ಡೇಮಿಯನ್ ಫ್ಲೆಮಿಂಗ್ಗೆ ತಡಕಿ ನೋಡಿಕೊಳ್ಳುವಂತೆ ಚಚ್ಚಿದ ತೆಂಡೂಲ್ಕರ್ ಆಟವೊಂದೇ ಮೊದಲ ದಿನ ಭಾರತದ ಪರ ಮೆಲುಕು ಹಾಕುವಂಥದ್ದು.
13 ಬೌಂಡರಿಗಳೊಂದಿಗೆ ಭರವಸೆಯಿಂದ ಆಡುತ್ತಿದ್ದ ತೆಂಡೂಲ್ಕರ್ ವಿಕೆಟ್ ಕಿತ್ತದ್ದು ದಿನವಿಡೀ ಮಿಂಚಿದ ಮೆಕ್ಗ್ರಾತ್, ಅದು ತಮ್ಮ 3ನೇ ಸ್ಪೆಲ್ನಲ್ಲಿ. ಪ್ರಮುಖ ಆಟಗಾರರಾದ ರಮೇಶ್, ತೆಂಡೂಲ್ಕರ್ ಹಾಗೂ ಲಕ್ಷ್ಮಣ್ ವಿಕೆಟ್ಗಳನ್ನು ಮೆಕ್ಗ್ರಾತ್ ಕಿತ್ತರೆ, ಗಂಗೂಲಿ, ಅಗರ್ಕರ್, ಶ್ರೀನಾಥ್ ಹಾಗೂ ಹರ್ಭಜನ್ ಸಿಂಗ್ರನ್ನು ವಾರ್ನ್ ಪೆವಿಲಿಯನ್ಗೆ ಕಳುಹಿಸಿದರು. 19 ಓವರ್ಗಳಲ್ಲಿ 13 ಮೇಡನ್ ಗಳಿಸಿದ ಮೆಕ್ಗ್ರಾತ್ ನೀಡಿದ್ದು ಕೇವಲ 19 ರನ್. 7 ಮೇಡನ್ಗಳಿದ್ದ 22 ಓವರ್ಗಳಲ್ಲಿ ವಾರ್ನ್ 47 ರನ್ನಿತ್ತರು.
ಉತ್ತಮವಾಗೇ ಬೌಲ್ ಮಾಡಲಾರಂಭಿಸಿದ ಭಾರತದ ಶ್ರೀನಾಥ್ ಹಾಗೂ ಅಗರ್ಕರ್ಗೆ ಆಸ್ಟ್ರೇಲಿಯಾದ ಮ್ಯಾಥ್ಯೂ ಹೇಡನ್ ಸಮಸ್ಯೆಯಾದರು. ಒಮ್ಮೆ ಅಗರ್ಕರ್ ಎಸೆತಕ್ಕೆ ಸ್ಲೇಟರ್ ಕಾಟ್ ಬಿಹೈಂಡ್ ಆದರೂ ಅಂಪೈರಿಂದ ಜೀವದಾನ ಪಡೆದರು ! ಹೊಸ ಮೊನಚನ್ನು ಕಂಡುಕೊಂಡಿರುವ ಅಗರ್ಕರ್ ಕೊನೆಗೂ ಸ್ಲೇಟರನ್ನು ಕ್ಲೀನ್ ಬೌಲ್ಡ್ ಮಾಡುವಲ್ಲಿ ಯಶಸ್ವಿಯಾದರು. 29 ರನ್ ಗಳಿಸಿರುವ ಹೇಡನ್ ಮತ್ತು 9 ರನ್ ಗಳಿಸಿರುವ ಜಸ್ಟಿನ್ ಲ್ಯಾಂಗರ್ ಬುಧವಾರ ಆಟ ಮುಂದುವರೆಸಲಿದ್ದಾರೆ.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications