ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ನಗೆ ಸಪ್ತಾಹದ ಹೂವು: ಚುಟುಕ ತಂದವರು ಜ್ಯೋತಿ ಮಹಾದೇವ್!
ಚೈತ್ರೋಲ್ಲಾಸ ಸಂಜೆಯ ಆರು ಹಾಸ್ಯ ಕವಿತೆಗಳನ್ನು ದಿನಕ್ಕೊಂದರಂತೆ ನಿಮ್ಮ ಓದಿಗೆ ನೀಡುತ್ತಿದ್ದೇವೆ. ಇಲ್ಲಿದೆ- ಜ್ಯೋತಿ ಮಹಾದೇವ್ ಅವರ -'ನಾಲ್ಕು ಹನಿಗವನಗಳು"
ನಾಲ್ಕು ಹನಿಗವನಗಳು*ಜ್ಯೋತಿ ಮಹಾದೇವ್, ಕ್ಯುಪರ್ಟಿನೋ, ಕ್ಯಾಲಿಫೋರ್ನಿಯಾ
ಶ್ರೀ
ಗುರುಭ್ಯೋ
ನಮಃ
ನಮ್ಮೀ
ಸಹೃದಯ
ಮೇಷ್ಟ್ರು,
ಭಾಳಾ
ಸ್ಟ್ರಿಕ್ಟು,
ಮೊಂಡುತನದ
ವಿದ್ಯಾರ್ಥಿಯನ್ನೂ
ಹಿಡಿದಿಟ್ಟು-
ಹೋಂ-ವರ್ಕ್
ಮಾಡಿಸುವ
ಘಟ್ಟಿತನದ
ಗುಟ್ಟು
,
ಶ್ರೀ
ಹರಿ-ಗುರು
ಅವರೊಬ್ಬರಿಗೇ
ಗೊತ್ತು
.
ಬೆಕ್ಕಿನ
ಕೊರಳಿಗೆ
ಗಂಟೆ
ಪಕ್ಕದಲ್ಲೊಬ್ಬ
ಗಂಡ,
ಮಡಿಲಲ್ಲೊಬ್ಬ
ಗುಂಡ,
'ಓಹ್!
ಜೀವನ
ಸಾರ್ಥಕ!"
ಅನ್ಕೊಂಡ್ರೆ-
ಹೆಣ್ಣೇ,
ಬಾಳು
ದಂಡ!!
ನಮ್ಮ
ಬೆನ್ನ
ಮೇಲೆ...
ಕನ್ನಡ
ಕೂಟದ
ಕಾರ್ಯಕ್ರಮ,
ಬಣ್ಣದ
ಲೋಕದ
ಸಂಭ್ರಮ,
ಉಡುಗೆ-ಒಡವೆ-ಗೊಡವೆಗಳ
ನಡುವೆ-
ವೇದಿಕೆ
ಮೇಲೆ
ಏನಾಗ್ತಿದೆ,
ಸ್ವಲ್ಪ
ಹೇಳಮ್ಮ
!
ಕಾರಣ
ಮದುವೆ
ಛತ್ರದಲ್ಲಿ
ಭಾರೀ
ಸಡಗರ,
ಅಲ್ಲೊಂದು
ಹೆಣ್ಣಿಲಿಗೊ,
ಏನೋ
ಮುಜುಗರ,
ಊಟದ್ಮನೆ
ದಾಟ್ಕೊಂಡು
ಉಗ್ರಾಣಕ್ಹೋಗ್ಬೇಕು,
ಭರ್ಜರಿ
ಜರಿ
ಸೀರೆ
ಉಟ್ಟಿಲ್ಲಾಂತ
ಅದಕ್ಕೆ
ಬೇಸರ.
Comments
Story first published: Thursday, June 23, 2011, 22:42 [IST]