ನಿಮ್ಮ ನಾಲ್ಕು ಜನ ಮಕ್ಕಳಲ್ಲಿ ನನ್ನ ಗಂಡ ಯಾರು?
ನಾಲ್ಕು ಸಹೋದರರಿದ್ದ ಮನೆಯಲ್ಲಿನ ಒಬ್ಬ ಸಹೋದರನಿಗೆ ಗುಂಡಿಯನ್ನು ಮದುವೆ ಮಾಡಿಕೊಡಲಾಯಿತು. ಹಗಲು ವೇಳೆ ಪುರುಷರೆಲ್ಲ ಹೊಲಗಳಲ್ಲಿ ಕೆಲಸ ಮಾಡುವವರು, ರಾತ್ರಿ ವೇಳೆ ಮನೆಗೆ ಊಟಕ್ಕೆ ಬರುತ್ತಿದ್ದರು.
ಇವರ ತಾಯಿ ಮತ್ತು ಸಹೋದರನ ಹೆಂಡತಿ ಎಲ್ಲರಿಗೂ ಉಣಬಡಿಸುತ್ತಿದ್ದರು. ಊಟ ಮಾಡಿದ ಮೇಲೆ, ಎಲ್ಲರೂ ಮುಸುಕಿ ಹಾಕಿಕೊಂಡು ದೀಪ ಆರಿಸಿ ಮಲಗುತ್ತಿದ್ದರು.
ಮದುವೆಯಾದ ಹದಿನೈದು ದಿನಗಳ ಬಳಿಕ ಸೊಸೆ ವಯ್ಯಾರದಿಂದ ಅತ್ತೆಯ ಬಳಿ ಬಂದು ಕೇಳುತ್ತಾಳೆ, 'ಅತ್ಯಮ್ಮ ನಿಮ್ಮ ನಾಲ್ಕು ಜನ ಮಕ್ಕಳಲ್ಲಿ ನನ್ನ ಗಂಡ ಯಾರು' ಎಂದು.
ಅದಕ್ಕೆ ಅತ್ತೆ ಉತ್ತರಿಸುತ್ತಾ, 'ಸೊಸೆ ನೀನು ಇಲ್ಲಿ ಕೇವಲ ಹದಿನೈದು ದಿನವಷ್ಟೇ ಇದ್ದೆ. ನಾನು ನನ್ನ ಗಂಡ ಮತ್ತು ಅವರ ಸಹೋದರರ ಜೊತೆ 25 ವರ್ಷ ಸಂಸಾರ ಮಾಡಿದ್ದೇನೆ. ಇದುವರೆಗೂ ನನಗೆ ನನ್ನ ಗಂಡ ಯಾರೆಂದು ತಿಳಿದಿಲ್ಲ' ಎಂದಾಗ ಸೊಸೆ ಮತ್ತಷ್ಟು ನಾಚಿ ನೀರಾಗಿದ್ದಳು.
----
ಗುಂಡ ಆಗರ್ಭ ಶ್ರೀಮಂತ, ಆದರೆ ತಿಳುವಳಿಕೆ ಕಮ್ಮಿ. ಇವನಿಗೆ ಬಹುಸಂತಾನ ನೀಡುವ ಹೆಂಡತಿಯಿದ್ದಳು. ಪ್ರತೀ ವರ್ಷ ಎನ್ನುವಂತೆ ಗುಂಡನ ಸಂತಾನ ಬೆಳೆಯುತ್ತಲೇ ಇತ್ತು.
ಮನೆಯಲ್ಲಿ ಮಕ್ಕಳ ಸೈನ್ಯ ವಿಪರೀತವಾದ ಮೇಲೆ 'ಕುಟುಂಬ ಯೋಜನೆ'ಯ ಮೊರೆ ಹೋಗಲು ಗುಂಡ ನಿರ್ಧರಿಸಿದ. ಅದರಂತೆ ನಗರದ ಕ್ಲಿನಿಕ್ ಒಂದಕ್ಕೆ ಹೋಗಿ ವೈದ್ಯರನ್ನು ಭೇಟಿಯಾದ.
ವೈದ್ಯರು ಔಷದಿ ಕೊಟ್ಟರು ವರ್ಕೌಟ್ ಆಗಲಿಲ್ಲ. ವೈದ್ಯರನ್ನು ಬದಲಾಯಿಸಿದರೂ ಪ್ರಯೋಜನವಾಗಲಿಲ್ಲ. ಕೊನೆಗೆ ಗುಂಡ ಅಮೆರಿಕಾಕ್ಕೆ ಹೋಗಿ ತಜ್ಞ ವೈದ್ಯರ ಸಲಹೆ ಪಡೆಯಲು ಪತ್ನಿ ಸಮೇತ ಅಲ್ಲಿಗೆ ಹಾರಿದ.
ಅಲ್ಲಿನ ಹೆಸರಾಂತ ಡಾಕ್ಟರನ್ನು ಭೇಟಿಯಾಗಿ ಗುಂಡ ತನ್ನ ಸಮಸ್ಯೆಯನ್ನು ವಿವರಿಸಿದ. ಗುಂಡನ ಸಮಸ್ಯೆಯನ್ನು ಆಲಿಸಿದ ನಂತರ 'ನೀನು ಇಷ್ಟೆಲ್ಲಾ ಗರ್ಭನಿರೋಧಕ ಔಷದಗಳನ್ನು ಬಳಸಿಯೂ ವಿಫಲವಾಗಿದೆ ಎಂದ ಮೇಲೆ ನಿನ್ನ ಹೆಂಡತಿಯಿಂದ ನೀನು ದೂರವಿರುವುದೇ ಲೇಸು' ಎಂದು ವೈದ್ಯರು ಸಲಹೆ ನೀಡಿದರು.
ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ಗುಂಡ, ಡಾಕ್ಟ್ರೇ, ನಾನದನ್ನು ಪ್ರಯತ್ನಿಸಿ ನೋಡಿಯಾಗಿದೆ ಎಂದಾಗ ವೈದ್ಯ ಮಹಾಶಯ ಸುಸ್ತು.
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ದ್ವಿತೀಯ PUC ಪರೀಕ್ಷೆ-2: ಅನುತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿ ಸರ್ಕಾರಿ ಕಾಲೇಜುಗಳಲ್ಲಿ ವಿಶೇಷ ತರಗತಿಗಳು ಆರಂಭ












Click it and Unblock the Notifications