ಗಣೇಶ ಹಬ್ಬ ಹಾಪ್ ಕಾಮ್ಸ್ ವಿಶೇಷ ಮಾರಾಟ
ಬೆಂಗಳೂರಿನಾದ್ಯಂತ ಕಾರ್ಯನಿರ್ವಹಿಸುತ್ತಿರುವ 239 ಮಳಿಗೆಗಳಲ್ಲಿ, ಪ್ರಧಾನ ಕಚೇರಿ ಹಾಗೂ ಕೆಳಕಂಡಂತೆ ಆಯ್ದ 14ಸ್ಥಳಗಳಲ್ಲಿ ಹಡ್ಸನ್ ವೃತ್ತ ಸ್ಥಳಗಳಲ್ಲಿ "ವಿಶೇಷ ಮಾರಾಟ" ವ್ಯವಸ್ಥೆಯನ್ನು ಆಯೋಜಿಸಲಾಗಿದೆ.
ದೇವಿ ನಗರ (ಆರ್.ಎಂ.ವಿ. ಅಪಾರ್ಟ್ಮೆಂಟ್ ಎದುರು, ಲಾಲ್ಬಾಗ್ ಪಶ್ಷಿಮ ದ್ವಾರ , ಬ್ರಿಗೇಡ್ ಮಿಲೇನಿಯಮ್, ಜೆ.ಪಿ. ನಗರ, ಮಹದೇವಪುರ. ಬಿ.ಡಿ.ಎ. ಕಚೇರಿ ಹತ್ತಿರ, ರಾಮಮೂರ್ತಿ ನಗರ, ನಂಜಪ್ಪ ವೃತ್ತ ವಿದ್ಯಾರಣ್ಯಪುರ, ಸುಬ್ರಮಣ್ಯ ನಗರ, ಕೆಂಗೇರಿ ಬಸ್ ನಿಲ್ದಾಣ/ಶಾಸ್ತ್ರಿ ಕೆಫೆ ಮುಂಭಾಗ, ಹೂಡಿ ಬಸ್ ನಿಲ್ದಾಣ, ಓ ಫಾರಂ ಸರ್ಕಲ್ ಬಿ.ಡಿ.ಎ. ಕಾಂಪ್ಲೆಕ್ಸ್, ಇಂದಿರಾನಗರ, ಬಿ.ಡಿ.ಎ. ಕಾಂಪ್ಲೆಕ್ಸ್ , ಹೆಚ್.ಎಸ್.ಆರ್. ಲೇಔಟ್, ಬಿ.ಡಿ.ಎ. ಕಾಂಪ್ಲೆಕ್ಸ್ , ಕೋರಮಂಗಲ , ಬಿ.ಡಿ.ಎ. ಕಾಂಪ್ಲೆಕ್, ನಾಗರಬಾವಿ.
ವಿಶೇಷ ಮಾರಾಟ ವ್ಯವಸ್ಥೆಯ ಮುಖ್ಯಾಂಶಗಳು:
* ರೈತರ ಫಸಲಿಗೆ ಉತ್ತಮ ಧಾರಣೆ ಒದಗಿಸುವುದು.
* ಹೆಚ್ಚು ಪರಿಮಾಣದ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಲಾಗುವುದು.
* ವಿವಿಧ ಹಣ್ಣ ತರಕಾರಿಗಳು, ಹೂ ಹಾಗೂ ಪೂಜಾ ಸಾಮಗ್ರಿಗಳು ಕೇಂದ್ರ, ಕಚೇರಿ ಆವರಣದ ವಿಶೇಷ ಮಾರಾಟ ಮಳಿಗೆಯಲ್ಲಿ ಒಂದೇ ಸೂರಿನಡಿ ಲಭ್ಯತೆ.
* ಹಬ್ಬಕ್ಕೆ ಅವಶ್ಯಕವಾದ ಬಾಳೆಕಂದು, ಮಾವಿನ ಸೊಪ್ಪು, ಹೂ, ಪೂಜಾ ಸಾಮಗ್ರಿಗಳ ಮಾರಾಟ
* ನಂದಿನಿ ಬ್ರಾಂಡ್ನ, ಹಾಲು, ಹಾಲಿನ ಉತ್ಪನ್ನಗಳು ಹಾಗೂ ಕೆ.ಓ.ಎಫ್ನ ಖಾದ್ಯ ತೈಲಗಳು ಗ್ರಾಹಕರ ಅನುಕೂಲಕ್ಕಾಗಿ ಉಚಿತ ವಾಹನದ ನಿಲುಗಡೆ ಸೌಲಭ್ಯ ಕಲ್ಪಿಸಿದೆ.
ಗಣೇಶ ಹಬ್ಬದ ಪ್ರಯುಕ್ತ ನಿಮ್ಮ ಆಪ್ತರಿಗೆ ಹೂಗುಚ್ಛ ಕಳಿಸಿ
ಈ ಮಾರಾಟ ಸೌಲಭ್ಯವನ್ನು ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಬಳಸಿಕೊಂಡು ಯಶ್ವಸಿಗೊಳಿಸಬೇಕಾಗಿ ಹಾಪ್ಕಾಮ್ಸ್ ಸಂಸ್ಥೆಯ ಪ್ರಕಟಣೆ ತಿಳಿಸಿದೆ.
-
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
Rashmika Mandanna: ಆ ಆಡಿಯೋ, ವಿಷಯವನ್ನ 24 ಗಂಟೆಯೊಳಗೆ ಡಿಲೀಟ್ ಮಾಡದಿದ್ದರೆ ಕಾನೂನು ಕ್ರಮ ಎಂದ ರಶ್ಮಿಕಾ ಮಂದಣ್ಣ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
ವಿಶ್ವಗುರು ಬಸವಣ್ಣ ಮತ್ತು ಅಕ್ಕಮಹಾದೇವಿ ಬಗ್ಗೆ ಅವಹೇಳನಕಾರಿ ಪೋಸ್ಟ್: ಆರೋಪಿ ಬಂಧನಕ್ಕೆ ಆಗ್ರಹ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ













Click it and Unblock the Notifications