ನಾವ್ ಯಾರತ್ರಾನೂ ನಾವು ಕೈಚಾಚಿಲ್ಲ!ಬೆನ್ನಿಗೆ ನೀವ್ ಚೂರಿ ಹಾಕಿರ್ಲಿಲ್ವಾ? ಕಾಂಗ್ರೆಸ್ ಗೆ ಶರಣಗೌಡ ಟಾಂಟ್
ರಾಜ್ಯಸಭಾ ಸ್ಥಾನಕ್ಕಾಗಿ ಈ ಹಿಂದೆ ಕಾಂಗ್ರೆಸ್ನವರ ಹತ್ತಿರವೂ ನಾವು ಕೈಚಾಚಿಲ್ಲ, ಇವಾಗ ಬಿಜೆಪಿಯವರ ಹತ್ತಿರವೂ ನಾವು ಕೈಚಾಚಿಲ್ಲ ಅಂತಾ ಹೇಳ್ತಾ ದೇವೆಗೌಡರಿಗೆ ರಾಜ್ಯಸಭೆ ಟಿಕೆಟ್ ಕೈತಪ್ಪಿದ್ದನ್ನು ಪ್ರಶ್ನಿಸಿ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಮಾಡಿದ ಟ್ವಿಟ್ಗೆ ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಖಾರವಾಗಿ ಪ್ರತಿಕ್ರೀಯಿಸಿದ್ದಾರೆ.ಕಾಂಗ್ರೆಸ್ನವರು ಎಷ್ಟೇ ಆಟ ಆಡಿದರು ಮೈತ್ರಿ ನಿತ್ಯ ನಿರಂತರ ಮೈತ್ರಿಯಲ್ಲಿ ಯಾವದೇ ಕಾರಣಕ್ಕೂ ಬಿರುಕು ಮೂಡಿಸಲು ಸಾಧ್ಯವಿಲ್ಲ, 2028ಕ್ಕೆ ಕರ್ನಾಟಕದಲ್ಲಿ ಮೈತ್ರಿ ಸರ್ಕಾರ ಶತಸಿದ್ಧ ಎಂದಿದ್ದಾರೆ.
Video Published On: Tuesday, Jun 09, 2026, 11:56 [IST]


Click it and Unblock the Notifications