ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ತಲಕಾಡು ಪಂಚಲಿಂಗ ದರ್ಶನಕ್ಕೆ ದಾರಿ
ಏಕಮುಖ
ಸಂಚಾರದ
ಮಾರ್ಗಗಳು:
ಮೈಸೂರು
-
ಟಿ.
ನರಸೀಪುರ
ರಸ್ತೆ
ಮಾರ್ಗವಾಗಿ
ಬರುವ
ವಾಹನಗಳು
ವಡೆಯಾಂದಳ್ಳಿಯಲ್ಲಿರುವ
ಕೆ.ಎಸ್.ಆರ್.ಟಿ.ಸಿ.
ಬಸ್
ನಿಲ್ದಾಣದಿಂದ
ತಲಕಾಡು
-
ಪೋಲೀಸ್
ಠಾಣೆ
-
ಅರ್ಕೇಶ್ವರ
ದೇವಸ್ಥಾನ
-
ವಿಜಾಪುರ
-
ಟಿ.
ಮೇಗಡಹಳ್ಳಿ
-
ಕಾಳಬಸವನಹುಂಡಿ
ಗ್ರಾಮ
ಮಾರ್ಗವಾಗಿ
ಮುಡುಕುತೊರೆ
ಮಲ್ಲಿಕಾರ್ಜುನ
ದೇವಸ್ಥಾನದವರೆಗೆ
ಏಕಮುಖವಾಗಿ
ಸಂಚರಿಸುವುದು.
ಬೆಳಕವಾಡಿ ಮಾರ್ಗವಾಗಿ ಬರುವ ವಾಹನಗಳು ಅರ್ಕೇಶ್ವರ ದೇವಸ್ಥಾನದ ಕಡೆಯಿಂದ ಬಲಕ್ಕೆ ತಿರುಗಿ ವಿಜಾಪುರ ಗ್ರಾಮದ ಮುಖಾಂತರ ಮುಡುಕುತೊರೆಗೆ ಹೋಗುವಂತೆ ಏಕಮುಖವಾಗಿ ಸಂಚರಿಸುವುದು.
ಎಲ್ಲಾ
ವಾಹನಗಳ
ಸಂಚಾರ
ನಿರ್ಬಂದ
ಮಾರ್ಗಗಳು:
ತಲಕಾಡು
ಪೋಲೀಸ್
ಠಾಣಾ
ವೃತ್ತದಿಂದ
ಹಳೇಬೀದಿ,
ವೈದ್ಯನಾಥೇಶ್ವರ
ದೇವಸ್ಥಾನದ
ಸುತ್ತಮುತ್ತ
ಮತ್ತು
ತಲಕಾಡು
ಕಾವೇರಿ
ಸ್ನಾನಘಟ್ಟದವರೆಗೆ
ಹಾಗೂ
ತಲಕಾಡು
ಪೋಲೀಸ್
ಠಾಣಾ
ವೃತ್ತದಿಂದ
ಕೆ.ಇ.ಬಿ.
ವೃತ್ತದವರೆಗೆ
(ತಲಕಾಡು
ಮುಖ್ಯ
ರಸ್ತೆಯಿಂದ).
(ದಟ್ಸ್ ಕನ್ನಡವಾರ್ತೆ)
Comments
ಮೈಸೂರು mysore karnataka tourism dc manivannan ಪಿ ಮಣಿವಣ್ಣನ್ talakadu ತಲಕಾಡು ಕರ್ನಾಟಕ ಪ್ರವಾಸೋದ್ಯಮ ಸಂಚಾರ ವ್ಯವಸ್ಥೆ traffic rules travel help
Story first published: Thursday, November 12, 2009, 11:26 [IST]