ಸಿದ್ದರಾಮಯ್ಯಗೆ ಹುಟ್ಟು ಹಬ್ಬದ ಶುಭಾಶಯ ಹೇಳಿದ ಮೋದಿ
ಬೆಂಗಳೂರು, ಆಗಸ್ಟ್ 12 : ಬುಧವಾರ ಆ.12 ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 68ನೇ ಹುಟ್ಟುಹಬ್ಬ. ಪ್ರಧಾನಿ ನರೇಂದ್ರ ಮೋದಿ ಅವರು ಸಿದ್ದರಾಮಯ್ಯ ಅವರಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿದ್ದಾರೆ. ತಮ್ಮ ಹುಟ್ಟು ಹಬ್ಬವನ್ನು ಆಚರಣೆ ಮಾಡದಂತೆ ಸಿದ್ದರಾಮಯ್ಯ ಅವರು ಅಭಿಮಾನಿಗಳು ಮತ್ತು ಕಾರ್ಯಕರ್ತರಿಗೆ ಮನವಿ ಮಾಡಿದ್ದಾರೆ.
ಪ್ರಧಾನಿ
ನರೇಂದ್ರ
ಮೋದಿ
ಅವರು
ಒಂದು
ಟ್ವಿಟರ್
ಮೂಲಕ
ಮುಖ್ಯಮಂತ್ರಿ
ಸಿದ್ದರಾಮಯ್ಯ
ಅವರಿಗೆ
ಹುಟ್ಟು
ಹಬ್ಬದ
ಶುಭಾಶಯ
ಕೋರಿದ್ದಾರೆ.
ಆರೋಗ್ಯ
ಉತ್ತಮವಾಗಿರಲಿ
ಎಂದು
ಶುಭಾಶಯದಲ್ಲಿ
ತಿಳಿಸಿದ್ದಾರೆ.
ಟ್ವಿಟರ್
ಮೂಲಕವೇ
ಸಿದ್ದರಾಮಯ್ಯ
ಅವರು
ನರೇಂದ್ರ
ಮೋದಿ
ಅವರಿಗೆ
ಧನ್ಯವಾದ
ಸಲ್ಲಿಸಿದ್ದಾರೆ.
[ಹುಟ್ಟುಹಬ್ಬ
ಆಚರಿಸಬೇಡಿ
:
ಸಿದ್ದರಾಮಯ್ಯ
ಮನವಿ]
Thank
you
for
your
best
wishes
@narendramodi
ji.
—
CM
of
Karnataka
(@CMofKarnataka)
August
12,
2015
ಆಗಸ್ಟ್ 12ರ ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 68 ನೇ ಹುಟ್ಟುಹಬ್ಬ. ಆದರೆ, ರಾಜ್ಯದಲ್ಲಿನ ಬರ ಪರಿಸ್ಥಿತಿ ಮತ್ತು ರೈತರ ಸರಣಿ ಆತ್ಮಹತ್ಯೆಗಳ ಹಿನ್ನಲೆಯಲ್ಲಿ ಅಭಿಮಾನಿಗಳು ಮತ್ತು ಕಾರ್ಯಕರ್ತರು ಹುಟ್ಟು ಹಬ್ಬವನ್ನು ಆಚರಣೆ ಮಾಡದಂತೆ ಸಿದ್ದರಾಮಯ್ಯ ಅವರು ಮನವಿ ಮಾಡಿದ್ದಾರೆ.
'ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುವ ಸಂಸ್ಕೃತಿಯನ್ನು ನಾನು ರೂಢಿಸಿಕೊಂಡಿಲ್ಲ. ರಾಜ್ಯದಲ್ಲಿ ಸಂಭವಿಸಿರುವ ರೈತರ ಸರಣಿ ಆತ್ಮಹತ್ಯೆ ಪ್ರಕರಣಗಳು ನನ್ನಲ್ಲಿ ಅತೀವ ದುಃಖ ಉಂಟು ಮಾಡಿದೆ. ಇಂತಹ ಸಂದರ್ಭದಲ್ಲಿ ಯಾವುದೇ ಸಂಭ್ರಮಾಚರಣೆ ಬೇಡ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಮಾನಿಗಳಿಗೆ ಕರೆ ನೀಡಿದ್ದಾರೆ.
ಸಿದ್ದರಾಮಯ್ಯ ಅವರ ಇಂದಿನ ಕಾರ್ಯಕ್ರಮಗಳು
ಹುಟ್ಟು ಹಬ್ಬದ ದಿನವಾದ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರು ಜಿಲ್ಲಾ ಪ್ರವಾಸದಲ್ಲಿರುತ್ತಾರೆ. ಕಾರ್ಯಕ್ರಮಗಳ ಪಟ್ಟಿ ಇಲ್ಲಿದೆ.
*
ಬೆಳಗ್ಗೆ
11
ಗಂಟೆ
:
ಮೈಸೂರು
ರೇಸ್
ಕ್ಲಬ್
ಚಾರಿಟಬಲ್
ಕಣ್ಣಿನ
ಆಸ್ಪತ್ರೆ
ಉದ್ಘಾಟನೆ
*
12
ಗಂಟೆ
:
ಮೈಸೂರು
ರಂಗಾಯಣದ
ಬೆಳ್ಳಿಹಬ್ಬದಲ್ಲಿ
ಭಾಗಿ
*
ಮಧ್ಯಾಹ್ನ
3.30
:
ಮೈಸೂರು
ಕೇಂದ್ರ
ಗ್ರಂಥಾಲಯದ
ಶತಮಾನೋತ್ಸವದಲ್ಲಿ
ಭಾಗಿ