ಬಿಹಾರ ಫಲಿತಾಂಶ: ಮಾಧ್ಯಮಗಳ ಕನ್ ಫ್ಯೂಷನ್ ಬಗ್ಗೆ ಟ್ವೀಟ್ಸ್
ಪಾಟ್ನ, ನ.8: ಬಿಹಾರದ ವಿಧಾನಸಭಾ ಚುನಾವಣೆಯ ಐದು ಹಂತಗಳ ಮತದಾನದ ಭವಿಷ್ಯ ನವೆಂಬರ್ 8ರಂದು ಹೊರ ಬಂದಿದೆ. ಚುನಾವಣೋತ್ತರ ಸಮೀಕ್ಷೆ ವರದಿಗಳ ಸಾರ್ವಜನಿಕರಿಗೆ ಗೊಂದಲ ಮೂಡಿಸಿದ್ದ ಟಿವಿ ಮಾಧ್ಯಮಗಳು ಬಿಹಾರ ಫಲಿತಾಂಶ ಟ್ರೆಂಡಿಂಗ್ ತೋರಿಸುವಲ್ಲಿ ಎಡವಿ ಕನ್ ಫ್ಯೂಸ್ ಆಗಿ ಟ್ವಿಟ್ಟರ್ ನಲ್ಲಿ ನಗೆಪಾಟಲಿಗೆ ಈಡಾದವು.
ಎನ್ ಡಿಎ ಹಾಗೂ ಮಹಾಮೈತ್ರಿಕೂಟ ನಡುವೆ ಫೋಟೋ ಫಿನಿಷ್ ಸಾಧ್ಯತೆಯನ್ನು ಸೂಚಿಸಿರುವುದು ಕುತೂಹಲ ಕೆರಳಿಸಿತ್ತು. ಅದರೆ, ಮತ ಎಣಿಕೆ ಆರಂಭವಾದ ಎರಡು ಗಂಟೆ ಅವಧಿಯಲ್ಲಿ ಬಿಜೆಪಿ ಮುನ್ನಡೆ ಸಿಕ್ಕಿದೆ ಎನ್ನಲಾಗಿತ್ತು. ನಂತರ ಬಂದ ಅಂಕಿ ಅಂಶ ಎಲ್ಲರನ್ನು ಗೊಂದಲಕ್ಕೀಡು ಮಾಡಿತು. [ಬಿಹಾರ: ಎಲ್ರಾ ಕಾಲ್ ಏಳಿತದೇ ಕಾಲ, ಮೋದಿನೂ ಬಿಡೋಲ್ಲಾ]
243 ಸದಸ್ಯರ ಬಿಹಾರ ವಿಧಾನಸಭೆಯ ಅಧಿಕಾರಾವಧಿ ನವೆಂಬರ್ 29ಕ್ಕೆ ಮುಕ್ತಾಯವಾಗಲಿದೆ. ಜೆಡಿಯು, ಆರ್ಜೆಡಿ, ಕಾಂಗ್ರೆಸ್ ಒಳಗೊಂಡ ಮಹಾಮೈತ್ರಿಕೂಟ ಈಗ ಅಧಿಕಾರಿ ಚುಕ್ಕಾಣಿ ಹಿಡಿಯಲು ಸಿದ್ಧತೆ ನಡೆಸಿದೆ. ಮಾಧ್ಯಮಗಳಲ್ಲಿ ಫಲಿತಾಂಶ ಬಗ್ಗೆ ಬಂದ ಗೊಂದಲಮಯ ಸುದ್ದಿ ಬಗ್ಗೆ ಟ್ವೀಟ್ಸ್ ಇಲ್ಲಿದೆ...[ಬಿಹಾರ: ನಿತೀಶ್ ಹ್ಯಾಟ್ರಿಕ್, ನಡೆಯಲಿಲ್ಲ ಮೋದಿ ಟ್ರಿಕ್]

ಟಿವಿ ಮಾಧ್ಯಮಗಳ ಗೊಂದಲದ ಅಂಕಿ ಅಂಶ
ಬೆಳಗ್ಗೆ 10.30ರ ಸುಮಾರಿಗೆ ಟೈಮ್ಸ್ ನೌ (ಜೆಡಿಯು+ಆರ್ ಜೆಡಿ+ಕಾಂಗ್ರೆಸ್)- 143ಸೀಟುಗಳು, ಎನ್ ಡಿಎ (ಬಿಜೆಪಿ+ಎಚ್ಎಎಂ+ಎಲ್ ಜೆಪಿ) 92 ಹಾಗೂ ಇತರೆ 6 ಎಂದು ತೋರಿಸಿತು.
ಸಿಎಎನ್ ಐಬಿಎನ್: ಜೆಡಿಯು -146; ಬಿಜೆಪಿ +: 84
ಎನ್ ಡಿಟಿವಿ : ಜೆಡಿಯು+ : 127, ಬಿಜೆಪಿ +: 100. ಇತರೆ 8.
ಅಂಕಿ ಅಂಶ ವ್ಯತ್ಯಾಸ ಅಂತಿಮ ಫಲಿತಾಂಶ ಪ್ರಕಟಣೆ ತನಕ ಮುಂದುವರೆದಿದೆ.
|
ಸಂಭ್ರಮಾಚರಣೆ ಮಾಡುವ ಮುನ್ನ
ಸಂಭ್ರಮಾಚರಣೆ ಮಾಡುವ ಮುನ್ನ ಒಮ್ಮೆ ಯೋಚಿಸಿ, ಫಲಿತಾಂಶ ಉಲ್ಟಾ ಆಗಬಹುದು.
|
ಟೈಮ್ಸ್ ನೌ ಅರ್ನಾಬ್ ಅವರಿಂದ ಪಾಠ ಕೇಳಿಸಿಕೊಳ್ಳಿ
CAT ಅಭ್ಯರ್ಥಿಗಳೇ ಟೈಮ್ಸ್ ನೌ ಪ್ರೊ.ಅರ್ನಾಬ್ ಅವರಿಂದ ಪಾಠ ಕೇಳಿಸಿಕೊಳ್ಳಿ
|
ಎಲ್ಲಾ ಚಾನೆಲ್ ಗಳಲ್ಲಿ ಒಂದೇ ರೀತಿ ಸಂಖ್ಯೆ
ಎಲ್ಲಾ ಚಾನೆಲ್ ಗಳಲ್ಲಿ ಒಂದೇ ರೀತಿ ಸಂಖ್ಯೆ ಬರಲು ಸಾಧ್ಯವಿಲ್ಲವೇ.
|
ಚಾಣಕ್ಯ ವರದಿ ಬಗ್ಗೆ ಟ್ವೀಟ್
ಟಿವಿ ಮಾಧ್ಯಮ ವರದಿ ನಂತರ ಚಾಣಕ್ಯ ವರದಿ ಬಗ್ಗೆ ಟ್ವೀಟ್
|
ಬಿಹಾರ ಹಳೆ ಕಾಲಕ್ಕೆ ಹೋಗುತ್ತಿದೆ
ಬಿಹಾರ ಹಳೆ ಕಾಲಕ್ಕೆ ಹೋಗುತ್ತಿದೆ. 1900ರ ಪರಿಸ್ಥಿತಿ ಮುಂದುವರೆಯಲಿದೆ. ಭಾರತ 2020ಕ್ಕೆ ಮತ್ತೆ ಉದಯಿಸಲಿದೆ.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications