ದೇಶಿ ವಿಮಾನಯಾನ ದರ ಶೇ.25 ಇಳಿಕೆ

ಕಳೆದ ಎರಡು ವಾರಗಳ ಅವಧಿಯಲ್ಲಿ ಡಿಜಿಸಿಎ ಮುಖ್ಯಸ್ಥ ಇ.ಕೆ ಭರತ್ ಭೂಷಣ್ ಹಾಗೂ ಹಿಂದಿನ ಮುಖ್ಯಸ್ಥ, ನಾಗರಿಕ ವಿಮಾನಯಾನ ಸಚಿವಾಲಯದ ಕಾರ್ಯದರ್ಶಿ ಎಸ್ಎಸನ್ಎ ಜೈದಿ ಅವರು ವಿಮಾನಯಾನ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಹಲವು ಬಾರಿ ವಿಮಾನ ಪ್ರಯಾಣ ದರ ಕುರಿತಂತೆ ಚರ್ಚೆ ನಡೆಸಿದ್ದರು.
ನಾಗರಿಕ ವಿಮಾನಯಾನ ಸಚಿವಾಲಯ ಹಾಗೂ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ)ಗಳು ವಿಮಾನಯಾನ ಸಂಸ್ಥೆಗಳು ಏರಿಸಿದ್ದ ಮಿತಿಮೀರಿದ ಪ್ರಯಾಣದರದ ವಿರುದ್ಧ ಹಾಕಿದ ಒತ್ತಡ ಯಶಸ್ವಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೆಹಲಿ-ಮುಂಬೈ ವಲಯದ ವಿಮಾನಗಳ ಸಾಮಾನ್ಯ ಶ್ರೇಣಿ ಟಿಕೆಟ್ ದರವು ರೂ 5,000ದಿಂದ ರೂ 20,000 ನಡುವೆ ಇದೆ. ದೆಹಲಿ-ಚೆನ್ನೈ ಮತ್ತು ದೆಹಲಿ-ಕೋಲ್ಕತ್ತ ವಲಯಗಳ ದರ ರೂ 5,000ದಿಂದ 15,000ದವರೆಗೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೊಸ ದರ (ಅಂದಾಜಿನಂತೆ)
* ಮುಂಬೈ-ತಿರುವನಂತಪುರ ನಡುವೆ ರು. 4,500 ರಿಂದ 14,000
* ದೆಹಲಿ-ಚೆನ್ನೈ ನಡುವೆ ರು. 5,000 ರಿಂದ 15,000
* ಮುಂಬೈ-ಬೆಂಗಳೂರು ನಡುವೆ ರು. 3,500 ರಿಂದ 7,000
* ದೆಹಲಿ-ಮುಂಬೈ ನಡುವೆ ರು. 5,000 ರಿಂದ 10,000
ಒನ್ ಇಂಡಿಯಾ ಮೂಲಕ ಕಡಿಮೆ ದರದಲ್ಲಿ ಟಿಕೆಟ್ ಖರೀದಿಸಿ!
ಎರಡು ವಾರಗಳ ಹಿಂದೆ ದೆಹಲಿ-ಮುಂಬೈ ನಡುವಿನ ವಿಮಾನದ ಅಂತಿಮ ಕ್ಷಣದ ಟಿಕೆಟ್ ಬೆಲೆ ರೂ 17,000 ಆಗಿತ್ತು. ಕಳೆದ ವರ್ಷ ಇದೇ ಅವಧಿಯಲ್ಲಿ ದೆಹಲಿ- ಮುಂಬೈ ವಿಮಾನಗಳ ಕನಿಷ್ಠ ಟಿಕೆಟ್ ದರ ರೂ 3,000 ಹಾಗೂ ದೆಹಲಿ-ಚೆನ್ನೈ ಮತ್ತು ದೆಹಲಿ-ಕೋಲ್ಕತ್ತ ವಲಯಗಳ ಕನಿಷ್ಠ ಟಿಕೆಟ್ ದರ ರೂ 4,000 ಇತ್ತು.
-
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
BCCI: ಕರ್ನಾಟಕದ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ರೋಜರ್ ಬಿನ್ನಿಗೆ ಬಿಸಿಸಿಐ ಅತ್ಯುನ್ನತ ಪ್ರಶಸ್ತಿ -
Yash: ಯಶ್ ಡಿಪ್ರೆಶನ್ನಲ್ಲಿದ್ದಾರೆ, ಕೆಜಿಎಫ್ ರೀತಿಯ ಸಿನಿಮಾ ನೀಡಲು ಆಗ್ತಿಲ್ಲ: ಜ್ಯೋತಿಷಿ ವೇಣುಸ್ವಾಮಿ -
Ajith Kumar: ನಟ ಅಜಿತ್ ಕುಮಾರ್ಗೆ ಮಹೀಂದ್ರಾದಿಂದ ರೇಸಿಂಗ್ ಕಾರ್ ಗಿಫ್ಟ್; ಇದರ ಫೀಚರ್ಸ್ ಕೇಳಿದ್ರೆ ಫಿದಾ ಆಗ್ತೀರಿ -
Double-Decker Flyover: ಸಿಲ್ಕ್ ಬೋರ್ಡ್ ಟ್ರಾಫಿಕ್ಗೆ ಮುಕ್ತಿ: ಇದೇ ತಿಂಗಳಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ಸಂಚಾರಕ್ಕೆ ಮುಕ್ತ -
ಪುನೀತ್ ನಟನೆಯ "ಆಕಾಶ್" ರೀರಿಲೀಸ್: ಅಭಿಮಾನಿಗಳ ಜತೆ ಸಿನಿಮಾ ವೀಕ್ಷಿಸಿ ಕುಣಿದು ಕುಪ್ಪಳಿಸಿದ ನಟಿ ರಮ್ಯಾ -
Viral Video: ಮಗನ ಸಾಧನೆ ಕಂಡು ಭಾವುಕರಾದ ಪೋಷಕರು; ಕ್ಯೂಟ್ ವಿಡಿಯೋ ವೈರಲ್ -
ಸರ್ಕಾರಿ ಜಮೀನು ಒತ್ತುವರಿ ತಡೆಗೆ ಪ್ರತಿ ಮೂರು ತಿಂಗಳಿಗೊಮ್ಮೆ ಸ್ಥಳಕ್ಕೆ ಭೇಟಿ ನೀಡುತ್ತಿರಿ: ಸಚಿವ ಕೃಷ್ಣ ಬೈರೇಗೌಡ ಸೂಚನೆ -
Karnataka Weather: ರಾಜ್ಯವನ್ನು ಸುಡುತ್ತಿದೆ ರಣಬಿಸಿಲು; ಕರಾವಳಿ, ಮಲೆನಾಡಿಗೆ ಇಂದು ಮಳೆ ಮುನ್ಸೂಚನೆ -
Trisha Krishnan: ದಳಪತಿ ವಿಜಯ್ ಜೊತೆಗಿನ ಸಂಬಂಧ, ಡಿವೋರ್ಸ್ ಬಗ್ಗೆ ಮಾಧ್ಯಮಗಳ ಪ್ರಶ್ನೆ: ನಟಿ ತ್ರಿಶಾ ಕೊಟ್ಟ ಉತ್ತರವೇನು? -
92,00,00,000 ರೂಪಾಯಿ ಬಹುಮಾನ, ಈತನ ಬಗ್ಗೆ ಸುಳಿವು ನೀಡಿದರೆ ನಿಮಗೂ ಸಿಗಲಿದೆ ಹಣ... Mojtaba Khamenei -
Shri Gandhada Gudi Serial: "ಶ್ರೀಗಂಧದಗುಡಿ" ಸೀರಿಯಲ್ಗೆ ಗುಡ್ಬೈ ಹೇಳಿದ ಸಂಜನಾ ಬುರ್ಲಿ, ಕಾರಣ ಇಲ್ಲಿದೆ












Click it and Unblock the Notifications