ಶೂನ್ಯ ಮಾಸಕ್ಕೂ ಮುನ್ನ ಸಚಿವ ಸಂಪುಟಕ್ಕೆ ಸರ್ಜರಿ

ಬೆಂಗಳೂರು,

ಸೆ.18:
ಬಿಜೆಪಿ
ಸರಕಾರದ
ಸಚಿವ
ಸಂಪುಟಕ್ಕೆ
ಸೆ.22ರಂದು
ಮೇಜರ್
ಸರ್ಜರಿ
ನಡೆಯುವುದು
ಬಹುತೇಕ
ಖಚಿತವಾಗಿದೆ.
ಶನಿವಾರ(ಸೆ.18)
ಬಿಜೆಪಿಯ
ಕೋರ್
ಕಮಿಟಿ
ಸಭೆ
ನಡೆಯಲಿದ್ದ್ದು
ಸಚಿವ
ಸಂಪುಟ
ಪುನಾರಚನೆ
ಬಗ್ಗೆ
ಸ್ಪಷ್ಟ
ಮಾಹಿತಿ
ಲಭ್ಯವಾಗಲಿದೆ.

id="toptextpromo">

ಸಚಿವ

ಸಂಪುಟದ
ನಾಲ್ಕೈದು
ಸಚಿವರ
ತಲೆದಂಡಕ್ಕೆ
ವೇದಿಕೆ
ಸಿದ್ಧವಾಗಿದೆ.
ಸಚಿವರಾದ
ಎಸ್
ರವೀಂದ್ರನಾಥ್,
ಲಕ್ಷ್ಮಣ
ಸವದಿ,
ಡಿ.ಸುಧಾಕರ್,
ಶಿವನಗೌಡ
ನಾಯಕ್,
ಆನಂದ್
ಆಸ್ನೋಟಿಕರ್
ಅವರ
ಸ್ಥಾನಕ್ಕೆ
ಕುತ್ತು
ಬರುವ
ಸಾಧ್ಯತೆಯಿದೆ.
ಸಚಿವ
ಸಂಪುಟಕ್ಕೆ
ಹೊಸದಾಗಿ
ಶೋಭಾ
ಕರಂದ್ಲಾಜೆ,
ವಿ
ಸೋಮಣ್ಣ,
ನಾರಾಯಣ
ಸ್ವಾಮಿ,
ಸಿ
ಟಿ
ರವಿ,
ವಿಜಯಶಂಕರ್,
ಅಪ್ಪು
ಪಟ್ಟಣ್ಣ
ಶೆಟ್ಟಿ
ಅವರನ್ನು
ಸೇರಿಸಿಕೊಳ್ಳುವ
ಸಾಧ್ಯತೆಯಿದೆ.

id='are-slot-1'
class='oiad
oi-axt
oiadv'>
id='top-searched-articles'>

ಚೀನಾ

ಪ್ರವಾಸದಿಂದ
ಮರಳಿರುವ
ಮುಖ್ಯಮಂತ್ರಿ
ಯಡಿಯೂರಪ್ಪ
ಅವರು
ಶುಕ್ರವಾರ
ಸಂಘಪರಿವಾರದೊಂದಿಗೆ
ಮಾತುಕತೆ
ನಡೆಸಿದರು.
ಸೆ.24ರ
ನಂತರ
ಶೂನ್ಯ
ಮಾಸ
ಹಾಗೂ
ಬಾಬ್ರಿ
ಮಸೀದಿ
ಧ್ವಂಸ
ಪ್ರಕರಣದ
ತೀರ್ಪು
ಹೊರಬೀಳಲಿದೆ.
ಎಲ್ಲಾ
ಅಂಶಗಳನ್ನು
ಗಮನದಲ್ಲಿಟ್ಟುಕೊಂಡು
ಸೆ.24ರ
ಒಳಗೆ
ಸಚಿವ
ಸಂಪುಟವನ್ನು
ಪುನಾರಚಿಸಲು
ಬಿಜೆಪಿ
ನಾಯಕರು
ಒಲವು
ವ್ಯಕ್ತಪಡಿಸಿದ್ದಾರೆ
ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+