ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾನೂನಿಗೆ ಯಾರೂ ಅತೀತರಲ್ಲ, ಮೊಯ್ಲಿ

By Mrutyunjaya Kalmat
|
Google Oneindia Kannada News

M Veerappa Moily
ನವದೆಹಲಿ, ಏ. 9 : ಸುಪ್ರಿಂ ಕೋರ್ಟ್ ನ್ಯಾಯಾಲಯದ ನ್ಯಾಯಾಧೀಶರ ಸಮಿತಿ ಸಲಹೆ ನೀಡಿದಂತೆ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಾಮೂರ್ತಿ ಪಿ ಡಿ ದಿನಕರನ್ ಅವರು ರಜೆ ಮೇಲೆ ತೆರಳಬೇಕೆಂದು ಕೇಂದ್ರ ಕಾನೂನು ಸಚಿವ ಎಂ ವೀರಪ್ಪ ಮೊಯ್ಲಿ ನಿರ್ದೇಶನ ನೀಡಿದ್ದಾರೆ.

ಕಾನೂನು ಬಾಹುಗಳು ಯಾರನ್ನೇ ಆದರೂ ಹಿಡಿಯುವಷ್ಟು ಸಶಕ್ತವಾಗಿವೆ. ದಿನಕರನ್ ಕಾನೂನಿಗೆ ಅತೀತರಾದವರು ಅಥವಾ ಕಾನೂನಿನ ಹಿಡಿತಕ್ಕೆ ಸಿಗದಷ್ಟು ದೊಡ್ಡವರು ಎಂದು ತಾವು ಭಾವಿಸುತ್ತಿಲ್ಲ ಎಂದರು. ದಿನಕರನ್ ಕಳೆದ ಡಿಸೆಂಬರ್ ನಿಂದ ನ್ಯಾಯಾಂಗದ ಯಾವುದೇ ಕೆಲಸ ನಿರ್ವಹಿಸುತ್ತಿಲ್ಲವಾದ್ದರಿಂದ ಹೈಕೋರ್ಟ್ ಕೆಲಸ ಕಾರ್ಯಗಳಿಗೆ ತೊಂದರೆಯಾಗುತ್ತಿದೆ ಎಂಬ ದೂರುಗಳು ಬಂದಿದ್ದರಿಂದ ಅವರನ್ನು ಕಡ್ಡಾಯವಾಗಿ ರಜೆ ಮೇಲೆ ಕಳಿಹಿಸಲು ನಿರ್ಧರಿಸಲಾಗಿದೆ ಎಂದು ಮೊಯ್ಲಿ ವಿವರಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X