ಶುರುವಾಗಿದೆ ಕಂಕಣ ಸೂರ್ಯಗ್ರಹಣ

ಸಹಸ್ರಮಾನದ ಕೌತುಕ ಇದಾಗಿದ್ದು, ನೆಹರು ತಾರಾಲಯಯ ಬಳಿ ನೆರೆದಿರುವ ವಿದ್ಯಾರ್ಥಿಗಳು ಪ್ರಕಾರ, ಸೂರ್ಯ ಗ್ರಹಣ ನೋಡಿ ತುಂಬಾ ಸಂತೋಷವಾಯಿತು. ಶೇ. 20 ರಷ್ಟು ಸೂರ್ಯನಿಗೆ ಕಂಕಣ ಉಂಟಾಗಿದೆ ಎಂದು ನೆರದಿದ್ದ ವಿದ್ಯಾರ್ಥಿನಿಯೊಬ್ಬಳು ಅನಿಸಿಕೆಯಾಗಿದೆ. ಸೂರ್ಯಗ್ರಹಣ ನೋಡಲು ಕುಟುಂಬದೊಂದಿಗೆ ಬಂದಿದ್ದೇವೆ. ಅಪರೂಪದ ಕ್ಷಣವನ್ನು ಸೂರ್ಯಗ್ರಹಣ ನೋಡಿದ್ದು ಸಂತೋಷ ಸಂಗತಿ, ಇದರಿಂದ ಯಾವ ತೊಂದರೆಗಳು ಆಗುವುದಿಲ್ಲ ಎಂದು ಪ್ರತ್ಯಕ್ಷದರ್ಶಿಗಳ ಮಾತಿದೆ.
ವಿಡಿಯೋ:ಶತಮಾನದ ಸುದೀರ್ಘ ಸೂರ್ಯಗ್ರಹಣ
ಆರಂಭದ ವರದಿಗಳ ಪ್ರಕಾರ ಮೈಸೂರು, ಹುಬ್ಬಳ್ಳಿ, ಧಾರವಾಡ ಮತ್ತು ಶಿವಮೊಗ್ಗ, ತುರುವೇಕೆರೆ, ಭದ್ರಾವತಿಯಲ್ಲಿ ಮೋಡ ಕವಿದ ವಾತಾವರಣ ಉಂಟಾಗಿದ್ದರಿಂದ ಸೂರ್ಯಗ್ರಹಣದ ಕಂಕಣ ಅಲ್ಲಿನ ಜನ ನೋಡಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಜನ ನಿರಾಶೆ ಹೊಂದಿದ್ದಾರೆ.
ಮೂಢನಂಬಿಕೆ ಬೇಡ
ಗ್ರಹಣದಿಂದ ಯಾವುದೇ ಅಪಾಯ ಇಲ್ಲ. ಗ್ರಹಣದ ವೇಳೆ ಆಹಾರ ಸೇವಿಸಬಹುದು. ಇದರಿಂದ ಭ್ರೂಣಕ್ಕೆ ಅಪಾಯವಿಲ್ಲ. ಗ್ರಹಣದ ವೇಳೆ ಯಾವುದೇ ಹೊಸ ಕಿರಣ ಹೊರಬೀಳುವುದಿಲ್ಲ. ಹೀಗಾಗಿ, ಮನೆಯಲ್ಲಿ ಸಂಗ್ರಹಿಸಿಟ್ಟ ನೀರು, ಪದಾರ್ಥವನ್ನು ಹೊರಚೆಲ್ಲುವ ಅಗತ್ಯವಿಲ್ಲ ಎನ್ನುವುದು ವಿಜ್ಞಾನಿಗಳ ವಾದ. ಆದರೆ, ಗ್ರಹಣವನ್ನು ಬರೀಗಣ್ಣಿನಿಂದ ಮಾತ್ರ ನೋಡಬಾರದು ಎನ್ನುವುದು ಅವರ ಪ್ರಥಮ ಎಚ್ಚರಿಕೆಯಾಗಿದೆ. ಗ್ರಹಣ ವೀಕ್ಷಿಸಲು ಫಿಲ್ಟರ್ ಗಳು, ಕಲರ್ ಫಿಲ್ಟರ್ ಗಳು, ಸಿಲ್ವರ್ ಅಂಶ ಹೊಂದಿರದ ಕಪ್ಪು ಬಿಳುಪು ಫಿಲ್ಮ್ ಬಳಸಿದ ಏಕ್ಸರೇ ಉಪಯೋಗಿಸಬಹುದು. ಇವು ಸೂರ್ಯನ ಪ್ರಖರತೆ ಕುಗ್ಗಿಸಲು ಸಹಾಯ ಮಾಡುತ್ತದೆ ಎಂದು ಡಾ ಅರುಣ್ ಸಂಪ್ರತಿ ಹೇಳಿದ್ದಾರೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ











Click it and Unblock the Notifications