ಉಪಚುನಾವಣೆ: ಕಣದಲ್ಲಿರುವ ಅಭ್ಯರ್ಥಿಗಳು

V Somanna
ಬೆಂಗಳೂರು, ಆ.7: ರಾಜ್ಯದ ಐದು ವಿಧಾನಸಭೆ ಕ್ಷೇತ್ರಗಳಾದ ಚಿತ್ತಾಪುರ, ಗೋವಿಂದರಾಜನಗರ, ಕೊಳ್ಳೇಗಾಲ, ರಾಮನಗರ ಮತ್ತು ಚನ್ನಪಟ್ಟಣದಲ್ಲಿ ಉಪಚುನಾವಣೆ ಆಗಸ್ಟ್ 18 ರಂದು ಮತದಾನ ನಡೆಯಲಿದೆ. ಆಪರೇಷನ್ ಕಮಲದ ಮೂಲಕ ತೆರವಾಗಿರುವ ಈ ಕ್ಷೇತ್ರದಲ್ಲಿ ಪ್ರಮುಖ ಪಕ್ಷಗಳಾದ ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳಿಗೆ ಪ್ರತಿಷ್ಠಿತ ಕಣವಾಗಿದ್ದು, ಬಿರುಸಿನ ಪ್ರಚಾರ ಆರಂಭವಾಗಿದೆ. ಈ ಐದು ಕ್ಷೇತ್ರಗಳಲ್ಲಿ ಅಖಾಡಕ್ಕಿಳಿದಿರುವ ಪ್ರಮುಖ ಅಭ್ಯರ್ಥಿಗಳು ಹಾಗೂ ಅವರ ಪಕ್ಷಗಳ ವಿವರ ಕೆಳಗಿನಂತಿದೆ.

ಕ್ಷೇತ್ರ ಅಭ್ಯರ್ಥಿಹೆಸರು ಪಕ್ಷ
ಚಿತ್ತಾಪುರ ಮೀಸಲು ಪ್ರಿಯಾಂಕಾ ಖರ್ಗೆ ಕಾಂಗ್ರೆಸ್
ಬಸವರಾಜ ಬೆಣ್ಣೂರು ಜೆಡಿಎಸ್
ವಾಲ್ಮೀಕಿ ನಾಯಕ ಬಿಜೆಪಿ
ರಾಮನಗರ ಸಿ ಎಂ ಲಿಂಗಪ್ಪ ಕಾಂಗ್ರೆಸ್
ಕೆ ರಾಜು ಜೆಡಿಎಸ್
ಎಂ ನಾರಾಯಣಗೌಡ ಬಿಜೆಪಿ
ಗೋವಿಂದರಾಜ ನಗರ ಪ್ರಿಯಕೃಷ್ಣ ಕಾಂಗ್ರೆಸ್
ನಾಮಪತ್ರ ತಿರಸ್ಕೃತ ಜೆಡಿಎಸ್
ವಿ ಸೋಮಣ್ಣ ಬಿಜೆಪಿ
ಚನ್ನಪಟ್ಟಣ ಟಿ ಕೆ ಯೋಗೀಶ್ ಕಾಂಗ್ರೆಸ್
ಎಂ ಸಿ ಅಶ್ವತ್ಥ್ ಜೆಡಿಎಸ್
ಸಿಪಿ ಯೋಗೀಶ್ವರ ಬಿಜೆಪಿ
ಕೊಳ್ಳೇಗಾಲ ಎಸ್ ಜಯಣ್ಣ ಕಾಂಗ್ರೆಸ್
ಎಸ್ ಬಾಲರಾಜು ಜೆಡಿಎಸ್
ಜಿ ಎನ್ ನಂಜುಂಡಸ್ವಾಮಿ ಬಿಜೆಪಿ
ಸುಭಾಷ್ ಭರಣಿ ಬಿಎಸ್ಪಿ

(ದಟ್ಸ್ ಕನ್ನಡವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+